12:16 PM Monday14 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲರು ನಮ್ಮ ರಮ್ಲಾನರು!

16/04/2021, 16:02

ಆರ್ಯನ್ ಸವಣಾಲ್

info.reporterkarnataka@gmail.com

ಜಾತಿ -ಧರ್ಮಕ್ಕೂ ಮೀರಿದ ಭಕ್ತಿಯ ಭಾವವು ಸ್ಪುರಿಸತೊಡಗಿದರೆ ಬಹುಶಃ ಸಕಲ ಜೀವರಾಶಿಗಳಲ್ಲೂ ಅವ್ಯಕ್ತವಾಗಿರುವ ದೈವೀಶಕ್ತಿ ಪ್ರಕಟಗೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ ಸವಣಾಲ್ ನ ಹೆಮ್ಮೆಯ ಕಲಾವಿದ ರಮ್ಲಾನ್ ಸವಣಾಲ್.

ಮುಸಲ್ಮಾನ ಧರ್ಮೀಯರೂ ಆದರೂ ತಮ್ಮ ಧರ್ಮವನ್ನು ಗೌರವದಿಂದ ಅನುಸರಿಸುತ್ತಲೇ ಸರ್ವಧರ್ಮವನ್ನು ಪ್ರೀತಿಸುವ ಹೃದಯವಂತರು. ಸವಣಾಲ್ ನ ದೈವ-ದೇವರ ಜಾತ್ರೆ ಉತ್ಸವಗಳಿಗಳಲ್ಲಿ ರಮ್ಲಾನರ ಕಲಾಸೇವೆ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ವೇದ ಗ್ರಂಥಗಳನ್ನು ಓದಿ ತಿಳಿದಿರದ ರಮ್ಲಾನರ ಭಾವನೆಗಳು ಸಾಮರಸ್ಯದ ನಿಕಟಕ್ಕೆ ಸಮೀಕರಣವಾಗುತ್ತಿದೆಯೆಂದರೆ ಇದು ದೈವೀಲೀಲೆಯೇ ಸರಿ.

ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಸಂಸಾರದ ನಿಭಾವಣೆಗೆ ಅವಿರತ ಶ್ರಮಿಸುತ್ತಿರುವ ರಮ್ಲಾನರು ಬಿಡುವಿನ ಸಮಯವನ್ನು ಭಾವನೆಯ ಸಿಂಚನಕೆ ವಿನಿಯೇೂಗಿಸುತ್ತಾರೆ. ಇಂದು ಸವಣಾಲ್ ನ ಹೆಮ್ಮೆಯ ಕಲಾವಿದನಾಗಿ ಮೂಡಿಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಮಾನ್ಯವಾಗಿ ಗೀತೆ ರಚನೆಕಾರ ಹಾಡೇೂಲ್ಲ, ಹಾಡುಗಾರ ಗೀತೆರಚಿಸೇೂಲ್ಲ. ಆದರೆ ನಮ್ಮ ರಮ್ಲಾನರು ಎರಡೂ ವಿಷಯದಲ್ಲೂ ಪಳಗಿದವರಾಗಿದ್ದಾರೆ.ಸರಳವಾದ ಸಾಹಿತ್ಯ ಬಳಕೆಯೊಂದಿಗೆ ಸುಮಧುರವಾಗಿ ಹಾಡುವ ರಮ್ಲಾನರು ಕಲಾಮಾತೆಯಿತ್ತ ಕೊಡುಗೆ ಎಂದರೂ ಅತಿಶಯೇೂಕ್ತಿಯಾಗದು. ಧರ್ಮ ಸಂಘರ್ಷದ ಸಂಕೀರ್ಣತೆಯ ನಡುವೆಯೂ ಧರ್ಮ ಸಾಮರಸ್ಯ ಸಾರುವ ರಮ್ಲಾನರಿಗೆ ತಲೆಬಾಗಲೇಬೇಕು. ಪ್ರಾಸಬದ್ದವಾಗಿ ಶ್ರೀ ದುರ್ಗಾಕಾಳಿಕಾಂಬೆಯ ಸ್ತುತಿಸಿ ಕೊಂಡಾಡುವ ಅವರ ಇನ್ನೊಂದು ಸ್ವರಚಿತ ಧ್ವನಿಸುರುಳಿ ಮಾತೆಯ ಮಡಿಲಿಗೆ ಅರ್ಪಿತವಾಗಿದೆ. ಕಲಾ ಪೋಷಕರು, ಕಲಾಭಿಮಾನಿಗಳು, ಕಲಾರಾಧಕರು ನಾವಾಗಿದ್ದರೆ ಧರ್ಮದ ಪರಿಧಿ ಮೀರಿ ಕಲೆಯನ್ನು ಮಕ್ತ ಮನಸ್ಸಿನಿಂದ ಸ್ವಾಗತಿಸುವವರು ನಾವಾಗಿದ್ದರೆ ಜಾತಿ ಧರ್ಮಕ್ಕೂ ಮೀರಿದ ಶಾಂತಿಯ ಸಾಮರಸ್ಯವನ್ನು ಪ್ರತಿಪಾದಿಸುವವರು ನಾವಾಗಿದ್ದರೆ,

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲ ನಮ್ಮರಮ್ಲಾನರು.

ಇತ್ತೀಚಿನ ಸುದ್ದಿ

ಜಾಹೀರಾತು

ಇತ್ತೀಚಿನ ಸುದ್ದಿ

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲರು ನಮ್ಮ ರಮ್ಲಾನರು!

16/04/2021, 16:02

ಆರ್ಯನ್ ಸವಣಾಲ್

info.reporterkarnataka@gmail.com

ಜಾತಿ -ಧರ್ಮಕ್ಕೂ ಮೀರಿದ ಭಕ್ತಿಯ ಭಾವವು ಸ್ಪುರಿಸತೊಡಗಿದರೆ ಬಹುಶಃ ಸಕಲ ಜೀವರಾಶಿಗಳಲ್ಲೂ ಅವ್ಯಕ್ತವಾಗಿರುವ ದೈವೀಶಕ್ತಿ ಪ್ರಕಟಗೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ ಸವಣಾಲ್ ನ ಹೆಮ್ಮೆಯ ಕಲಾವಿದ ರಮ್ಲಾನ್ ಸವಣಾಲ್.

ಮುಸಲ್ಮಾನ ಧರ್ಮೀಯರೂ ಆದರೂ ತಮ್ಮ ಧರ್ಮವನ್ನು ಗೌರವದಿಂದ ಅನುಸರಿಸುತ್ತಲೇ ಸರ್ವಧರ್ಮವನ್ನು ಪ್ರೀತಿಸುವ ಹೃದಯವಂತರು. ಸವಣಾಲ್ ನ ದೈವ-ದೇವರ ಜಾತ್ರೆ ಉತ್ಸವಗಳಿಗಳಲ್ಲಿ ರಮ್ಲಾನರ ಕಲಾಸೇವೆ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ವೇದ ಗ್ರಂಥಗಳನ್ನು ಓದಿ ತಿಳಿದಿರದ ರಮ್ಲಾನರ ಭಾವನೆಗಳು ಸಾಮರಸ್ಯದ ನಿಕಟಕ್ಕೆ ಸಮೀಕರಣವಾಗುತ್ತಿದೆಯೆಂದರೆ ಇದು ದೈವೀಲೀಲೆಯೇ ಸರಿ.

ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಸಂಸಾರದ ನಿಭಾವಣೆಗೆ ಅವಿರತ ಶ್ರಮಿಸುತ್ತಿರುವ ರಮ್ಲಾನರು ಬಿಡುವಿನ ಸಮಯವನ್ನು ಭಾವನೆಯ ಸಿಂಚನಕೆ ವಿನಿಯೇೂಗಿಸುತ್ತಾರೆ. ಇಂದು ಸವಣಾಲ್ ನ ಹೆಮ್ಮೆಯ ಕಲಾವಿದನಾಗಿ ಮೂಡಿಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಮಾನ್ಯವಾಗಿ ಗೀತೆ ರಚನೆಕಾರ ಹಾಡೇೂಲ್ಲ, ಹಾಡುಗಾರ ಗೀತೆರಚಿಸೇೂಲ್ಲ. ಆದರೆ ನಮ್ಮ ರಮ್ಲಾನರು ಎರಡೂ ವಿಷಯದಲ್ಲೂ ಪಳಗಿದವರಾಗಿದ್ದಾರೆ.ಸರಳವಾದ ಸಾಹಿತ್ಯ ಬಳಕೆಯೊಂದಿಗೆ ಸುಮಧುರವಾಗಿ ಹಾಡುವ ರಮ್ಲಾನರು ಕಲಾಮಾತೆಯಿತ್ತ ಕೊಡುಗೆ ಎಂದರೂ ಅತಿಶಯೇೂಕ್ತಿಯಾಗದು. ಧರ್ಮ ಸಂಘರ್ಷದ ಸಂಕೀರ್ಣತೆಯ ನಡುವೆಯೂ ಧರ್ಮ ಸಾಮರಸ್ಯ ಸಾರುವ ರಮ್ಲಾನರಿಗೆ ತಲೆಬಾಗಲೇಬೇಕು. ಪ್ರಾಸಬದ್ದವಾಗಿ ಶ್ರೀ ದುರ್ಗಾಕಾಳಿಕಾಂಬೆಯ ಸ್ತುತಿಸಿ ಕೊಂಡಾಡುವ ಅವರ ಇನ್ನೊಂದು ಸ್ವರಚಿತ ಧ್ವನಿಸುರುಳಿ ಮಾತೆಯ ಮಡಿಲಿಗೆ ಅರ್ಪಿತವಾಗಿದೆ. ಕಲಾ ಪೋಷಕರು, ಕಲಾಭಿಮಾನಿಗಳು, ಕಲಾರಾಧಕರು ನಾವಾಗಿದ್ದರೆ ಧರ್ಮದ ಪರಿಧಿ ಮೀರಿ ಕಲೆಯನ್ನು ಮಕ್ತ ಮನಸ್ಸಿನಿಂದ ಸ್ವಾಗತಿಸುವವರು ನಾವಾಗಿದ್ದರೆ ಜಾತಿ ಧರ್ಮಕ್ಕೂ ಮೀರಿದ ಶಾಂತಿಯ ಸಾಮರಸ್ಯವನ್ನು ಪ್ರತಿಪಾದಿಸುವವರು ನಾವಾಗಿದ್ದರೆ,

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲ ನಮ್ಮರಮ್ಲಾನರು.

ಇತ್ತೀಚಿನ ಸುದ್ದಿ

ಜಾಹೀರಾತು

ಇತ್ತೀಚಿನ ಸುದ್ದಿ

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲರು ನಮ್ಮ ರಮ್ಲಾನರು!

16/04/2021, 16:02

ಆರ್ಯನ್ ಸವಣಾಲ್

info.reporterkarnataka@gmail.com

ಜಾತಿ -ಧರ್ಮಕ್ಕೂ ಮೀರಿದ ಭಕ್ತಿಯ ಭಾವವು ಸ್ಪುರಿಸತೊಡಗಿದರೆ ಬಹುಶಃ ಸಕಲ ಜೀವರಾಶಿಗಳಲ್ಲೂ ಅವ್ಯಕ್ತವಾಗಿರುವ ದೈವೀಶಕ್ತಿ ಪ್ರಕಟಗೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ ಸವಣಾಲ್ ನ ಹೆಮ್ಮೆಯ ಕಲಾವಿದ ರಮ್ಲಾನ್ ಸವಣಾಲ್.

ಮುಸಲ್ಮಾನ ಧರ್ಮೀಯರೂ ಆದರೂ ತಮ್ಮ ಧರ್ಮವನ್ನು ಗೌರವದಿಂದ ಅನುಸರಿಸುತ್ತಲೇ ಸರ್ವಧರ್ಮವನ್ನು ಪ್ರೀತಿಸುವ ಹೃದಯವಂತರು. ಸವಣಾಲ್ ನ ದೈವ-ದೇವರ ಜಾತ್ರೆ ಉತ್ಸವಗಳಿಗಳಲ್ಲಿ ರಮ್ಲಾನರ ಕಲಾಸೇವೆ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ವೇದ ಗ್ರಂಥಗಳನ್ನು ಓದಿ ತಿಳಿದಿರದ ರಮ್ಲಾನರ ಭಾವನೆಗಳು ಸಾಮರಸ್ಯದ ನಿಕಟಕ್ಕೆ ಸಮೀಕರಣವಾಗುತ್ತಿದೆಯೆಂದರೆ ಇದು ದೈವೀಲೀಲೆಯೇ ಸರಿ.

ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಸಂಸಾರದ ನಿಭಾವಣೆಗೆ ಅವಿರತ ಶ್ರಮಿಸುತ್ತಿರುವ ರಮ್ಲಾನರು ಬಿಡುವಿನ ಸಮಯವನ್ನು ಭಾವನೆಯ ಸಿಂಚನಕೆ ವಿನಿಯೇೂಗಿಸುತ್ತಾರೆ. ಇಂದು ಸವಣಾಲ್ ನ ಹೆಮ್ಮೆಯ ಕಲಾವಿದನಾಗಿ ಮೂಡಿಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಮಾನ್ಯವಾಗಿ ಗೀತೆ ರಚನೆಕಾರ ಹಾಡೇೂಲ್ಲ, ಹಾಡುಗಾರ ಗೀತೆರಚಿಸೇೂಲ್ಲ. ಆದರೆ ನಮ್ಮ ರಮ್ಲಾನರು ಎರಡೂ ವಿಷಯದಲ್ಲೂ ಪಳಗಿದವರಾಗಿದ್ದಾರೆ.ಸರಳವಾದ ಸಾಹಿತ್ಯ ಬಳಕೆಯೊಂದಿಗೆ ಸುಮಧುರವಾಗಿ ಹಾಡುವ ರಮ್ಲಾನರು ಕಲಾಮಾತೆಯಿತ್ತ ಕೊಡುಗೆ ಎಂದರೂ ಅತಿಶಯೇೂಕ್ತಿಯಾಗದು. ಧರ್ಮ ಸಂಘರ್ಷದ ಸಂಕೀರ್ಣತೆಯ ನಡುವೆಯೂ ಧರ್ಮ ಸಾಮರಸ್ಯ ಸಾರುವ ರಮ್ಲಾನರಿಗೆ ತಲೆಬಾಗಲೇಬೇಕು. ಪ್ರಾಸಬದ್ದವಾಗಿ ಶ್ರೀ ದುರ್ಗಾಕಾಳಿಕಾಂಬೆಯ ಸ್ತುತಿಸಿ ಕೊಂಡಾಡುವ ಅವರ ಇನ್ನೊಂದು ಸ್ವರಚಿತ ಧ್ವನಿಸುರುಳಿ ಮಾತೆಯ ಮಡಿಲಿಗೆ ಅರ್ಪಿತವಾಗಿದೆ. ಕಲಾ ಪೋಷಕರು, ಕಲಾಭಿಮಾನಿಗಳು, ಕಲಾರಾಧಕರು ನಾವಾಗಿದ್ದರೆ ಧರ್ಮದ ಪರಿಧಿ ಮೀರಿ ಕಲೆಯನ್ನು ಮಕ್ತ ಮನಸ್ಸಿನಿಂದ ಸ್ವಾಗತಿಸುವವರು ನಾವಾಗಿದ್ದರೆ ಜಾತಿ ಧರ್ಮಕ್ಕೂ ಮೀರಿದ ಶಾಂತಿಯ ಸಾಮರಸ್ಯವನ್ನು ಪ್ರತಿಪಾದಿಸುವವರು ನಾವಾಗಿದ್ದರೆ,

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲ ನಮ್ಮರಮ್ಲಾನರು.

ಇತ್ತೀಚಿನ ಸುದ್ದಿ

ಜಾಹೀರಾತು

ಇತ್ತೀಚಿನ ಸುದ್ದಿ

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲರು ನಮ್ಮ ರಮ್ಲಾನರು!

16/04/2021, 16:02

ಆರ್ಯನ್ ಸವಣಾಲ್

info.reporterkarnataka@gmail.com

ಜಾತಿ -ಧರ್ಮಕ್ಕೂ ಮೀರಿದ ಭಕ್ತಿಯ ಭಾವವು ಸ್ಪುರಿಸತೊಡಗಿದರೆ ಬಹುಶಃ ಸಕಲ ಜೀವರಾಶಿಗಳಲ್ಲೂ ಅವ್ಯಕ್ತವಾಗಿರುವ ದೈವೀಶಕ್ತಿ ಪ್ರಕಟಗೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ ಸವಣಾಲ್ ನ ಹೆಮ್ಮೆಯ ಕಲಾವಿದ ರಮ್ಲಾನ್ ಸವಣಾಲ್.

ಮುಸಲ್ಮಾನ ಧರ್ಮೀಯರೂ ಆದರೂ ತಮ್ಮ ಧರ್ಮವನ್ನು ಗೌರವದಿಂದ ಅನುಸರಿಸುತ್ತಲೇ ಸರ್ವಧರ್ಮವನ್ನು ಪ್ರೀತಿಸುವ ಹೃದಯವಂತರು. ಸವಣಾಲ್ ನ ದೈವ-ದೇವರ ಜಾತ್ರೆ ಉತ್ಸವಗಳಿಗಳಲ್ಲಿ ರಮ್ಲಾನರ ಕಲಾಸೇವೆ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ವೇದ ಗ್ರಂಥಗಳನ್ನು ಓದಿ ತಿಳಿದಿರದ ರಮ್ಲಾನರ ಭಾವನೆಗಳು ಸಾಮರಸ್ಯದ ನಿಕಟಕ್ಕೆ ಸಮೀಕರಣವಾಗುತ್ತಿದೆಯೆಂದರೆ ಇದು ದೈವೀಲೀಲೆಯೇ ಸರಿ.

ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಸಂಸಾರದ ನಿಭಾವಣೆಗೆ ಅವಿರತ ಶ್ರಮಿಸುತ್ತಿರುವ ರಮ್ಲಾನರು ಬಿಡುವಿನ ಸಮಯವನ್ನು ಭಾವನೆಯ ಸಿಂಚನಕೆ ವಿನಿಯೇೂಗಿಸುತ್ತಾರೆ. ಇಂದು ಸವಣಾಲ್ ನ ಹೆಮ್ಮೆಯ ಕಲಾವಿದನಾಗಿ ಮೂಡಿಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಮಾನ್ಯವಾಗಿ ಗೀತೆ ರಚನೆಕಾರ ಹಾಡೇೂಲ್ಲ, ಹಾಡುಗಾರ ಗೀತೆರಚಿಸೇೂಲ್ಲ. ಆದರೆ ನಮ್ಮ ರಮ್ಲಾನರು ಎರಡೂ ವಿಷಯದಲ್ಲೂ ಪಳಗಿದವರಾಗಿದ್ದಾರೆ.ಸರಳವಾದ ಸಾಹಿತ್ಯ ಬಳಕೆಯೊಂದಿಗೆ ಸುಮಧುರವಾಗಿ ಹಾಡುವ ರಮ್ಲಾನರು ಕಲಾಮಾತೆಯಿತ್ತ ಕೊಡುಗೆ ಎಂದರೂ ಅತಿಶಯೇೂಕ್ತಿಯಾಗದು. ಧರ್ಮ ಸಂಘರ್ಷದ ಸಂಕೀರ್ಣತೆಯ ನಡುವೆಯೂ ಧರ್ಮ ಸಾಮರಸ್ಯ ಸಾರುವ ರಮ್ಲಾನರಿಗೆ ತಲೆಬಾಗಲೇಬೇಕು. ಪ್ರಾಸಬದ್ದವಾಗಿ ಶ್ರೀ ದುರ್ಗಾಕಾಳಿಕಾಂಬೆಯ ಸ್ತುತಿಸಿ ಕೊಂಡಾಡುವ ಅವರ ಇನ್ನೊಂದು ಸ್ವರಚಿತ ಧ್ವನಿಸುರುಳಿ ಮಾತೆಯ ಮಡಿಲಿಗೆ ಅರ್ಪಿತವಾಗಿದೆ. ಕಲಾ ಪೋಷಕರು, ಕಲಾಭಿಮಾನಿಗಳು, ಕಲಾರಾಧಕರು ನಾವಾಗಿದ್ದರೆ ಧರ್ಮದ ಪರಿಧಿ ಮೀರಿ ಕಲೆಯನ್ನು ಮಕ್ತ ಮನಸ್ಸಿನಿಂದ ಸ್ವಾಗತಿಸುವವರು ನಾವಾಗಿದ್ದರೆ ಜಾತಿ ಧರ್ಮಕ್ಕೂ ಮೀರಿದ ಶಾಂತಿಯ ಸಾಮರಸ್ಯವನ್ನು ಪ್ರತಿಪಾದಿಸುವವರು ನಾವಾಗಿದ್ದರೆ,

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲ ನಮ್ಮರಮ್ಲಾನರು.

ಇತ್ತೀಚಿನ ಸುದ್ದಿ

ಜಾಹೀರಾತು