ಗುಬ್ಬಚ್ಚಿಗಿಂತಲೂ ಚಿಕ್ಕದಾದ ಹಕ್ಕಿ.. ಈ ದರ್ಜಿ ಹಕ್ಕಿ!: ಗೂಡು ಕಟ್ಟುವುದರಲ್ಲಿ ಅತೀ ಬುದ್ದಿವಂತ!! ದರ್ಜಿ ಹಕ್ಕಿ ಪುಟ್ಟದಾದ, ದುಂಡಾಕಾರದ, ಬುದ್ದಿವಂತ ಹಕ್ಕಿ. ಗಾತ್ರದಲ್ಲಿ ಗುಬ್ಬಚ್ಚಿ ಗಿಂತಲೂ ಚಿಕ್ಕದಾದ ಹಕ್ಕಿ. ಶರೀರದ ಮೇಲ್ಬಾಗ ಪಾಚಿ ಹಸುರ ಬಣ್ಣ, ಎದೆ, ಹೊಟ್ಟೆ ಹಾಗೂ ಬಾಲದ ಕೆಳಗಿನ ಭಾಗ ಬಿಳಿ ಹಾಗೂ ಕಾಲುಗಳು ತೆಳುವಾದ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಹಗುರ ದೇಹ, ಚಿಕ್ಕ ವೃತ್ತಾಕಾರದ ರೆಕ್ಕೆ... ಕತ್ತರಿ ಬಾಲದ ಕಾಜಣ, ಮಾಡುತ್ತದೆ ಕೀಟಗಳ ನಿಯಂತ್ರಣ ! ಪರಿಸರ ಸಮತೋಲನದ ಕಾವಲುಗಾರ ಈ ಪಕ್ಷಿಯ ಬಗ್ಗೆ ನಿಮಗೆಷ್ಟು ಗೊತ್ತು ? ಕಾಜಣ (drongo) ಕಾಜಣ ಹೆಚ್ಚು ಆಕರ್ಷಕ ವಲ್ಲದ ಗಾಢ ಕಪ್ಪು ಬಣ್ಣದ ಹಕ್ಕಿ. ಗಾತ್ರದಲ್ಲಿ ಕಾಗೆಯನ್ನು ಹೋಲುತ್ತದೆ. ಕಾಜಣಗಳನ್ನು ಕವಲೋಡೆದ, ಕತ್ತರಿ ಆಕಾರದ ಬಾಲದಿಂದ ಸುಲಭವಾಗಿ ಗುರುತಿಸಬಹುದು. ಇವುಗಳು ಸಾಮಾನ್ಯವಾಗಿ ಕೃಷಿ ಪ್ರದೇಶಗಳಲ್ಲಿ, ಸಣ್ಣ ಕಾಡು ಪ್ರದೇಶಗಳಲ್ಲಿ ಮರದ ಕೊಂಬೆಗಳಲ್ಲಿ ಜೋಡಿಯಾಗಿ, ನ... ಹೂಗಳ ನಡುವೆ ಹಾರುವ ಪುಟ್ಟ ಸೂರಕ್ಕಿ! ಚಿಲಿಪಿಲಿ ಧ್ವನಿಯ ಈ ಮುದ್ದು ಹಕ್ಕಿಯ ಬದುಕು, ಗೂಡು ಕಟ್ಟುವ ಕೌಶಲ್ಯ ಮತ್ತು ಪರಿಸರಕ್ಕೆ ನೀಡುವ ಕೊಡುಗ... ಸೂರಕ್ಕಿ (ಹೂ ಗುಬ್ಬಿ /Sun Bird) ನಮ್ಮ ಸುತ್ತ ಮುತ್ತಲೂ ಕಾಣಸಿಗುವ ಪುಟ್ಟದಾದ ಹಕ್ಕಿ ಸೂರಕ್ಕಿ. ಹೂಗಳ ಸುತ್ತಲೂ ಹಾರಾಡುತ್ತಾ ಕಾಣಸಿಗುವ ಇವುಗಳು 8ರಿಂದ 15ಸೆ.ಮೀ ನಷ್ಟು ಉದ್ದ ಹಾಗೂ 5 ರಿಂದ 20 ಗ್ರಾಂ ತೂಕ ಹೊಂದಿರುತ್ತದೆ.ಆಕರ್ಷಕವಾದ ನೀಲಿ,ನೇರಳೆ,ಹಸುರು ಮಿಶ್ರಿತ ಹೊಳೆಯುವ ಗರಿಗಳನ್ನು ಹೊಂದಿರು... ನೀರಿನೊಳಗೆ ನುಗ್ಗಿ ವೇಗವಾಗಿ ಮೀನಿನೊಂದಿಗೆ ಹೊರಬರುವ ಮಿಂಚುಳ್ಳಿ!!: ನಂಬಿದ್ರೆ ನಂಬಿ, ಬಿಟ್ರೆ ಬಿಡಿ ಇದು ಏಕಪತ್ನಿತ್ವ ಪಾಲಕ!!! ಮಿಂಚುಳ್ಳಿ(Kingfisher) ಮಿಂಚುಳ್ಳಿಗಳಲ್ಲಿ ಮದ್ಯಮ ಗಾತ್ರದ ಗಾಢವಾದ ನೀಲಿ ಹಾಗೂ ಕೇಸರಿ ಬಣ್ಣದ ಪುಕ್ಕಗಳನ್ನು ಹೊಂದಿರುವ ಸುಂದರವಾದ ಪಕ್ಷಿ. ಇವುಗಳು ಹೆಚ್ಚಾಗಿ ಶಾಂತವಾದ ಕೊಳಗಳು ಹಾಗೂ ನದಿಗಳ ಹತ್ತಿರ ಮರದ ಮೇಲೆ ಒಂಟಿಯಾಗಿ ಕಾಣಸಿಗುತ್ತದೆ. ಮಿಂಚುಳ್ಳಿಗಳ ತಲೆ ಸ್ವಲ್ಪ ದೊಡ್ಡ ಗಾತ್ರವಾಗಿದ್ದು, ಉದ... ಮಂಗಟ್ಟೆ ಎಂಬ ಬಣ್ಣದ ಹಕ್ಕಿ: ಪಶ್ಚಿಮಘಟ್ಟದ ಕಾಡೇ ಇದರ ತಾಣ ಮಂಗಟ್ಟೆ ಹಕ್ಕಿ (hornbill) ಮಂಗಟ್ಟೆ ಹಕ್ಕಿ ದಟ್ಟ ಅರಣ್ಯಗಳಲ್ಲಿ ವಾಸಿಸುವ ದೊಡ್ಡ ಗಾತ್ರದ ಹಕ್ಕಿ. ಇವುಗಳು ತಮ್ಮ ಗಾತ್ರ ಹಾಗೂ ಬಣ್ಣ ಗಳಿಂದ ಆಕರ್ಷನೀಯವಾಗಿ ಕಾಣುತ್ತದೆ. ನಮ್ಮ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಜೋಡಿಯಾಗಿ ಅಥವಾ ಗುಂಪುಗಳಲ್ಲಿ ಕಂಡು ಬರುತ್ತದೆ. ಈ ಹಕ್ಕಿಯ ಉದ್ದವಾದ ಹಳದಿ ಬಣ್ಣದ ಕೊಕ್... ಪಾರಿವಾಳಕ್ಕಿಂತ ಸ್ವಲ್ಪ ಸಣ್ಣಗಿರುವ ನೀಲಕಂಠ ಬಗ್ಗೆ ನಿಮಗೆ ಗೊತ್ತೇ? ನೀಲಕಂಠ (Indain roller/blue jay):ಕರ್ನಾಟಕದ ರಾಜ್ಯ ಪಕ್ಷಿ ನೀಲಕಂಠ (coracias indica)ಸಾಮಾನ್ಯವಾಗಿ ಕುರುಚಲು ಕಾಡುಗಳಲ್ಲಿ ಕಂಡು ಬರುತ್ತದೆ. ಅತೀ ಸುಂದವಾದ ಹಾಗೂ ಬುದ್ಧಿವಂತ ಪಕ್ಷಿ. ಪಾರಿವಾಳಕ್ಕಿಂತ ಸ್ವಲ್ಪ ಚಿಕ್ಕದಾಗಿದ್ದು, ರೆಕ್ಕೆ, ಬಾಲ ಹಾಗೂ ತಲೆಯ ಮೇಲಿನ ಭಾಗವು ಆಕಾಶ ನೀಲಿ ಬಣ್ಣವ... ಕಣ್ಮರೆಯಾಗುತ್ತಿರುವ ಜಂಗಮರ ಜೋಳಿಗೆ: ಜನರ ಭಕ್ತಿಭಾವನೆಯೂ ಇಳಿಕೆ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ info.reporterkarnataka@gmail.com ಇಂದಿನ ಆಧುನಿಕತೆಯ ಭರಾಟೆಯಲ್ಲಿ ಅನೇಕ ಸಂಪ್ರದಾಯಗಳು ಕಣ್ಮರೆಯಾಗುತ್ತಿವೆ. ಅದರಲ್ಲಿ ಜಂಗಮರ ಜೋಳಿಗೆ ಕಾಯಕವೂ ಒಂದು... ಹಿಂದೆ ಜಂಗಮರು ಹಳ್ಳಿಗಳಲ್ಲಿ ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ಜೋಳಿಗೆ ಹಾಕಿಕೊಂಡು ಹಿ... ಋತುಚಕ್ರ ರಜೆ ನೀತಿ | ರಾಜ್ಯ ಸರಕಾರದ ಕ್ರಮ ಅಭಿನಂದನೀಯ: ಪದ್ಮರಾಜ್ ಆರ್. ಪೂಜಾರಿ ಮಂಗಳೂರು(reporterkarnataka.com):ಕರ್ನಾಟಕದಲ್ಲಿ ದುಡಿಯುವ ಮಹಿಳೆಯರಿಗೆ ಋತುಚಕ್ರದ ರಜೆ ಎಂದು ವರ್ಷದಲ್ಲಿ ಹನ್ನೆರಡು ದಿನ ರಜೆ ನೀಡಲು ಮುಖ್ಯಮಂತ್ರಿ ಸಿದ್ದರಾಮ್ಯನವರ ನೇತೃತ್ವದ ಸರ್ಕಾರ ಒಪ್ಪಿಗೆ ನೀಡಿರುವುದು ಅಭಿನಂದನೀಯ. ಕರ್ನಾಟಕ ರಾಜ್ಯ ಸರ್ಕಾರ ಹೆಣ್ಣು ಮಕ್ಕಳ ಪರವಾಗಿ ಐತಿಹಾಸಿಕ ನಿರ್ಣಯ ಕೈಗ... ಎಚ್ಚೆಸ್ವಿ ಎಂದರೆ ಯಶಸ್ವಿ ಎಂದರ್ಥ: ವಿದಾಯಗಳು ಸರ್ ವಿ.ಚಂದ್ರಶೇಖರ ನಂಗಲಿ info.reporterkarnataka@gmail.com ಎಚ್ಚೆಸ್ವಿ ಅವರ ಕಿರಿಯ ತಲೆಮಾರಿಗೆ ಸೇರಿದ ನಾನು, ಅವರಂತೆಯೇ ಕನ್ನಡ ಪ್ರಾಧ್ಯಾಪಕನಾಗಿದ್ದರೂ ಸಹಜವಾಗಿ ಮಾನಸಿಕ ಅಂತರವಿತ್ತು. ವರ್ಷಕ್ಕೊಮ್ಮೆ ಕೇಂದ್ರೀಯ ಮೌಲ್ಯಮಾಪನ ಸಂದರ್ಭದಲ್ಲಿ ಕನ್ನಡ ಅಧ್ಯಾಪಕರೆಲ್ಲರೂ ಬೆಂಗಳೂರು ಸೆಂಟ್ರಲ್ ಕಾ... ವೃತ್ತಿಯಲ್ಲಿ ವೈದ್ಯೆ: ಪ್ರವೃತ್ತಿಯಲ್ಲಿ ಸಾಹಿತಿ, ಗಾಯಕಿ, ನಿರ್ಮಾಪಕಿ, ಸಮಾಜ ಸೇವಕಿ ಡಾ.ನೀರಜಾ ನಾಗೇಂದ್ರ ಸಾಹಿತಿ, ಗಾಯಕಿ, ನಿಮಾ೯ಪಕಿ, ಸಹ ನಿದೇ೯ಶಕಿ, ಅನುವಾದ ತಜ್ಞೆಯಾಗಿರುವ ಡಾ.ನೀರಜಾ ನಾಗೇಂದ್ರ ಅವರ ಬಹುಮುಖಿ ಸೇವೆಯನ್ನು ಸ್ಮರಿಸುತ್ತಾ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಲೇಖನ ಪ್ರಕಟಿಸುತ್ತಿದ್ದೇವೆ. ಜಯಾನಂದ ಪೆರಾಜೆ ಬಂಟ್ವಾಳ info.reporterkarnataka.com ಡಾ.ನೀರಜಾ ಅವರು ವೃತ್ತಿಯಲ್ಲ... 1 2 3 … 6 Next Page » ಜಾಹೀರಾತು