ಬದುಕೆನ್ನುವುದು ಒಂದು ಸ್ಪರ್ಧೆಯಲ್ಲ, ಸಂಘರ್ಷವೂ ಅಲ್ಲ; ಒಂದು ಸುಂದರ ಅನುಭೂತಿ ರಾಜೇಶ್ವರಿ ಕುಮಾರ್ ರಾವ್ ಬೆಂಗಳೂರು info.reporterkarnataka@gmail.com ನನ್ನ ಬದುಕು ಕಷ್ಟ ದುಃಖ ನೋವುಗಳಿಂದ ತುಂಬಿರಲಿ ಎಂದು ಯಾರಾದರೂ ಬಯಸುತ್ತಾರೆಯೇ?ಎಲ್ಲರಿಗೂ ಸುಖ ಸಂತೋಷ ನೆಮ್ಮದಿ ಸಮೃದ್ಧಿಯ ಬದುಕು ಬೇಕು. ಅದು ಸಹಜ ತಾನೇ. ಆದರೆ ದೇವರ ಲೀಲೆಯೇ ಬೇರೆ. ನಮ್ಮ ಕರ್ಮಾನುಸಾರ ಅನುಭವಿಸಿಯೇ... ಹೌದಲ್ವಾ! ಎಂತೆಂತಹಾ ಅನ್ಯಾಯ ಮಾಡಿದವರು ಸುಖವಾಗಿ ಬದುಕುತ್ತಾರಲ್ಲ? ರಾಜೇಶ್ವರಿ ಕುಮಾರ್ ರಾವ್ ಬೆಂಗಳೂರು info.reporterkarnataka@gmail.com ಪ್ರತಿಯೊಬ್ಬರ ಬದುಕಿನಲ್ಲೂ, ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಜೀವಿತದ ಕೊನೆಯ ಕ್ಷಣದವರೆಗೂ ಅನಿರೀಕ್ಷಿತ ತಿರುವುಗಳು ಬರುತ್ತಲೇ ಇರುತ್ತವೆ. ಡೀವೀಜಿಯವರ ಮಾತಿನಲ್ಲಿ ಹೇಳುವುದಾದರೆ, "ವ್ಯರ್ಥವೀ ಜೀವನದ... ಎಲ್ಲಾ ಗಂಡಸರೂ ಹೀಗೇನಾ? ಅಥವಾ ನಮ್ಮದೊಂದು ಮಾಸ್ಟರ್ ಪೀಸಾ! ರಾಜೇಶ್ವರಿ ಕುಮಾರ್ ರಾವ್ info.reporterkarnataka@gmail.com ಮದುವೆಗೆ ಗಂಡು ನೋಡುವಾಗ ಶಿವಾನಿ ಯಾವುದೇ ಉತ್ಸಾಹ ತೋರುತ್ತಿರಲಿಲ್ಲ. ನಾನಿನ್ನೂ ಓದಬೇಕು, ಕೆಲಸದಲ್ಲಿ ಸೆಟ್ಲ್ ಆಗಬೇಕೂಂತ ಒಂದೇ ರಾಗ. ಪ್ರಾಯ ನಿಲ್ಲುತ್ತದೆಯೇ?ನೋಡು ನೋಡುತ್ತಿದ್ದಂತೆಯೇ ಇಪ್ಪತ್ತೈದನೆಯ ವರ್ಷದ ಹುಟ್ಟಿದ ಹಬ್ಬವನ... ಅಪ್ಪ- ಮಕ್ಕಳ ಹಗ್ಗ ಜಗ್ಗಾಟ: ಅಮ್ಮ ಎಂಬ ಅಂಪೈರ್! ರಾಜೇಶ್ವರಿ ಕುಮಾರ್ ರಾವ್ info.reporterkarnataka@gmail.com ಮಗುವನ್ನು ಹೆತ್ತ ತಕ್ಷಣ ಹೆಣ್ಣಿಗೆ 'ಅಮ್ಮ' ಎಂಬ ಪಟ್ಟ ಸಿಕ್ಕಿಬಿಡುತ್ತದೆ. ಎಳೆಯ ಕಂದಮ್ಮನಿಗೆ ಎದೆ ಹಾಲು ಉಣಿಸುವುದು,ಎಣ್ಣೆ ಸ್ನಾನ ಮಾಡಿಸಿ ಜೋಗುಳ ಹಾಡಿ ಮಲಗಿಸುವುದು, ಸೊಂಟದಲ್ಲಿ ಎತ್ತಿಕೊಂಡು ಚಂದಮಾಮನನ್ನು ತೋರಿಸುತ್ತ ಊಟ... ಮನಸ್ಸು ಹುಚ್ಚು ಕುದುರೆಯಂತೆ… ಒಮ್ಮೆ ಕೋಮಲ, ಇನ್ನೊಮ್ಮೆ ಚಂಚಲ, ಮಗದೊಮ್ಮೆ ಭಾವುಕ!! ರಾಜೇಶ್ವರಿ ಕುಮಾರ್ ರಾವ್ ಬೆಂಗಳೂರು info.reporterkarnataka@gmail.com ಮನುಷ್ಯನ ದೇಹದ ವಿವಿಧ ಅಂಗಾಂಗಗಳಿಗೆ ರೂಪ ಆಕಾರಗಳಿವೆ. ಆದರೆ 'ಮನಸ್ಸು' ಎಂಬ ಭಾಗ ಅದೆಲ್ಲಿ ಅವಿತು ಕುಳಿತಿದೆಯೋ ಆ ಸೃಷ್ಟಿಕರ್ತನೇ ಬಲ್ಲ. ನಮ್ಮ ಪೂರ್ವಜರು 'ಮನೋನಿಗ್ರಹ' ಎಂಬ ಸಾಧನೆಯನ್ನು ಕರಗತ ಮಾಡಿಕೊಳ್ಳಲು ಜಪತಪಗ... ನಿಮ್ಮ ಮಗನಾ ಇವನು…? ಎಂದು ಪ್ರಶ್ನಿಸಿದಾಗ ಆ ಅಂಗಡಿ ಮಾಲೀಕರು ಸುಮ್ಮನೆ ನಕ್ಕು ಬಿಡುತ್ತಿದ್ದರು.. ರಾಜೇಶ್ವರಿ ಕುಮಾರ್ ರಾವ್ ಬೆಂಗಳೂರು info.reporterkarnataka@gmail.com ಯಾರೂ ಕಲಿಸಲಾಗದ ಪಾಠವನ್ನು ಬದುಕು ಕಲಿಸುತ್ತದೆ ಎಂಬುವುದು ಅಕ್ಷರಶಃ ಸತ್ಯ. ನಮ್ಮಕಥಾ ನಾಯಕನ ಪೂರ್ಣ ಹೆಸರು ರವಿಚಂದ್ರ, ಇದು ಶಾಲೆಯ ಹಾಜರಿ ಪಟ್ಟಿಯಲ್ಲಷ್ಟೇ ಕಾಣ ಸಿಗುವುದು. ಎಲ್ಲರ ಬಾಯಲ್ಲಿ ಓಡಾಡುವ ಹೆಸರು ರವಿ ಅಷ್... ಹೆಣ್ಣು ಹೆಣ್ಣೇ.. ಕ್ಷಮಯಾಧರಿತ್ರಿ, ಸೋತು ಗೆಲ್ಲುವವಳು….! ರಾಜೇಶ್ವರಿ ಕುಮಾರ್ ರಾವ್ info.reporterkarnataka@gmail.com ಆಧುನಿಕ ಮಹಿಳೆ ಎಂದ ತಕ್ಷಣ ಮನಸಿಗೆ ಬರುವ ಚಿತ್ರಣ, ಅತ್ಯಂತ ಕಡಿಮೆ ಬಟ್ಟೆತೊಟ್ಟು, ಸ್ನೇಹಿತೆ/ಸ್ನೇಹಿತರ ಜೊತೆಗೆ ನಡುರಾತ್ರಿಯವರೆಗೂ ಹೊರಗೆ ಇದ್ದು,ಮೋಜು ಮಸ್ತಿ ಮಾಡುತ್ತಾಳೆ, ಆಕೆ ಯಾವ ಸಂಪ್ರದಾಯವನ್ನೂ ಪಾಲಿಸುವುದಿಲ್ಲ. ಪುರು... ಅಲ್ಲಿ ಮೌನವೇ ಮಾತಾಗಿತ್ತು. ಇಬ್ಬರೂ ಪರಸ್ಪರ ಗಟ್ಟಿಯಾಗಿ ಕೈಹಿಡಿದುಕೊಂಡಿದ್ದರು!; ಶುಭಾಳ ಕಂಗಳಲ್ಲಿ ಹನಿ ತೊಟ್ಟಿಕ್ಕುತ್ತಿತ್ತು ರಾಜೇಶ್ವರಿ ಕುಮಾರ್ ರಾವ್ ಬೆಂಗಳೂರು info.reporterkarnataka@gmail.com ಸಾಮಾನ್ಯವಾಗಿ ನೆರೆಮನೆಯವರು ಸ್ನೇಹಿತರಾಗಿರುವುದು ತುಂಬಾ ಅಪರೂಪ. ಯಾವುದೋ ಚಿಕ್ಕ ವಿಷಯದ ಸಲುವಾಗಿ ಜಗಳವಾಗಿ ಮಾತು ಬಿಡುವುದು, ಅಪಪ್ರಚಾರ ಮಾಡುವುದುಸಹಜ. ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳ ವಿಶಯದಲ್ಲಿ ಜಗಳವಾಗುವುದೇ ಹ... ಹೋಳಿ ಅಂದ್ರೆ ಕೇವಲ ಬಣ್ಣ ಹಚ್ಚಿ ಆಡೋ ಹಬ್ಬನಾ?: ಆಚರಣೆ ಹಿಂದಿನ ಪುರಾಣದ ನಂಟೇನು? ವೈಜ್ಞಾನಿಕ ಹಿನ್ನೆಲೆ ಏನು? ವೈವಿಧ್ಯಗಳ ಆಗರ ನಮ್ಮ ಭಾರತ. ನಮ್ಮಲ್ಲಿ ಹಬ್ಬಗಳಿಗೇನು ಕೊರತೆ ಇಲ್ಲಾ , ಮಳೆಗಾಲ, ಚಳಿಗಾಲ ಅಥವಾ ಬೇಸಿಗೆ ಇರಲಿ, ಇಲ್ಲಾ ಹುಣ್ಣಿಮೆ ಅಥವಾ ಅಮಾವಾಸ್ಯೆ ಹೀಗೆ ಏನೇ ಬರಲಿ ಎಲ್ಲಾ ಸಂದರ್ಭದಲ್ಲೂ ನಾವು ಭಾರತೀಯರು ಹಬ್ಬಗಳನ್ನ ಆಚರಿಸುತ್ತೇವೆ. ಆದರೆ ಇಲ್ಲಿ , ಇಡೀ ದಿನ ಉಪವಾಸ ಮಾಡಿ ಮಾಡೋ ಏಕಾದಶಿ ಇರಬಹುದು, ಹ... ರಾಷ್ಟ್ರೀಯ ವಿಜ್ಞಾನ ದಿನಾಚರಣೆ: ವಿಜ್ಞಾನದ ಶಕ್ತಿಯೊಂದಿಗೆ ನಿಮ್ಮ ವೃತ್ತಿ ಸಾಮರ್ಥ್ಯವನ್ನು ಅನ್ಲಾಕ್ ಮಾಡಿ ಶ್ವೇತಾ ನಾಯಕ್ ಬೆಂಗಳೂರು info.reporterkarnataka@gmail.com ವಿಜ್ಞಾನವು ಶತಮಾನಗಳಿಂದ ಮಾನವೀಯತೆಯನ್ನು ಆಕರ್ಷಿಸಿದ ಕ್ಷೇತ್ರವಾಗಿದ್ದು, ಹೆಚ್ಚು ಬೌದ್ಧಿಕವಾಗಿ ಉತ್ತೇಜಿಸುವ ಮತ್ತು ಸಾಮಾಜಿಕವಾಗಿ ಪ್ರಭಾವ ಬೀರುವ ಕ್ಷೇತ್ರಗಳಲ್ಲಿ ಒಂದಾಗಿದೆ. ಇದರ ವಿಶಾಲವಾದ ವ್ಯಾಪ್ತಿಯು ವೈವಿಧ್ಯಮಯ ವಿಭಾಗ... 1 2 3 … 5 Next Page » ಜಾಹೀರಾತು