ಇತ್ತೀಚಿನ ಸುದ್ದಿ
ಮಡಿಕೇರಿ | ತಿಮ್ಮಯ್ಯ ಸರ್ಕಲ್ ನಲ್ಲಿ ನಿಂತಿದ್ದ ಆಟೋಗೆ ಟ್ಯಾಂಕರ್ ಲಾರಿ ಡಿಕ್ಕಿ: ಆಟೊ ಚಾಲಕ ದಾರುಣ ಸಾವು
22/08/2026, 18:04
ಮಡಿಕೇರಿ(reporterkarnataka.com):ಮಂಗಳೂರು ರಸ್ತೆಯಿಂದ ಬಂದ ಗ್ಯಾಸ್ ಟ್ಯಾಂಕರ್
ತಿಮ್ಮಯ್ಯ ಸರ್ಕಲ್ ಬಳಿ ನೂತನ ಪ್ರಯಾಣಿಕರ ತಂಗುದಾಣದ ಮುಂದೆ ರಸ್ತೆಯಲ್ಲಿ ನಿಂತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಸಾಹಿಲ್ (24) ಎಂಬವರು ಮೃತಪಟ್ಟಿದ್ದಾರೆ.
ಮಂಜು ಕವಿದಿದ್ದ ಹಿನ್ನಲೆಯಲ್ಲಿ ಅಪಘಾತ ಉಂಟಾಗಿರುವ ಸಾಧ್ಯತೆ ಇದೆ. ಮೃತ ಸಾಹುಲ್ ಅವರು ಗಣಪತಿ ಬೀದಿ ನಿವಾಸಿ.












