ಇತ್ತೀಚಿನ ಸುದ್ದಿ
ಬೆಂಗಳೂರು ಕಾಶಿ ಮಠದಲ್ಲಿ ಗಣೇಶೋತ್ಸವ ಮಹಾ ಮಂಗಳಾರತಿ; ವಿಶೇಷ ಚೆಂಡೆ ವಾದನದ ರಂಗು
02/09/2022, 22:46
ಬೆಂಗಳೂರು(reporterkarnataka.com): ನಗರದ ಮಲ್ಲೇಶ್ವರದಲ್ಲಿರುವ ಬೆಂಗಳೂರು ಶ್ರೀ ಕಾಶಿ ಮಠ ವ್ಯವಸ್ಥಾಪನ ಸಮಿತಿ ಆಶ್ರಯದಲ್ಲಿ ನಡೆಯುವ ಗಣೇಶೋತ್ಸವದ ಅಂಗವಾಗಿ ಶುಕ್ರವಾರದ ಮಹಾಪೂಜೆ ಮಂಗಳಾರತಿ ನಡೆಯಿತು.




ಮಲ್ಲೇಶ್ವರದಲ್ಲಿರುವ ಬೆಂಗಳೂರು ಕಾಶಿ ಮಠ ವ್ಯವಸ್ಥಾಪನ ಸಮಿತಿ ವತಿಯಿಂದ ಗಣೇಶೋತ್ಸವ ನಡೆಯುತ್ತಿದ್ದು, ಸೆ.11ರ ವರೆಗೆ ನಡೆಯಲಿದೆ.
ಗಣೇಶೋತ್ಸವ ಅಂಗವಾಗಿ ಶುಕ್ರವಾರ ವಿಶೇಷ ಚೆಂಡೆ ವಾದನ ಸೇವೆ ನಡೆಯಿತು.













