2:38 AM Wednesday17 - June 2026
ಬ್ರೇಕಿಂಗ್ ನ್ಯೂಸ್
ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ಫೆಬ್ರವರಿ 10 ಮತ್ತು 11ರಂದು ತಣ್ಣೀರುಭಾವಿ ಬೀಚ್ ನಲ್ಲಿ ಇಂಟರ್ ನ್ಯಾಷನಲ್ ಕೈಟ್ ಫೆಸ್ಟಿವಲ್: ಲೋಗೋ ಅನಾವರಣ

04/02/2024, 12:09

ಮಂಗಳೂರು(reporterkarnataka.com): ಒಎನ್ ಜಿಸಿ, ಎಂಆರ್ ಪಿ ಎಲ್, ಟೀಮ್ ಮಂಗಳೂರು ಸಹಬಾಗಿತ್ವದಲ್ಲಿ ಫೆಬ್ರವರಿ 10 ಮತ್ತು 11ರಂದು ತಣ್ಣೀರುಭಾವಿ ಬೀಚ್ ನಲ್ಲಿ ನಡೆಯಲಿರುವ ಕೈಟ್ ಫೆಸ್ಟಿವಲ್ ಲೋಗೋ ಅನಾವರಣವನ್ನು ಸ್ಪೀಕರ್ ಯು.ಟಿ. ಖಾದರ್ ನಡೆಸಿದರು.
ಸ್ಪೀಕರ್ ಖಾದರ್ ಮಾತನಾಡಿ, ಗಾಳಿ ಪಟ ಬಿಡುದೆದರೆ ನಾವು ಸಣ್ಣವರಿರುವಾಗ ಮನೋರಂಜನಾತ್ಮಕ ಕ್ರೀಡೆ, ಬಾಲ್ಯದಲ್ಲಿ ನಮ್ಮ ನೆರೆ ಹೊರೆಯ ಮಕ್ಕಳೊಂದಿಗೆ ಗಾಳಿಪಟ ಹಿಡಿದು ಓಡುತ್ತಿದ್ದೆವು. ಗಾಳಿಪಟ ಹಾರಿಸಲು ಓಡುವಾಗ ನಮ್ಮ ಕೆಳಗಿಂದ ಗಾಳಿಪಟ ಕೂಡ ಬೀಳುತ್ತಿದ್ದವು ಎಂದು ಸ್ಪೀಕರ್ ಖಾದರ್ ಬಾಲ್ಯದ ದಿನಗಳ ನೆನಪನ್ನು ನೆನಪಿಸಿಕೊಂಡು ಗಾಳಿಪಟ ಉತ್ಸವಕ್ಕೆ ಶುಭ ಹಾರೈಸಿದರು.


ಈ ಹಬ್ಬಕ್ಕೆ 8 ದೇಶಗಳಿಂದ ,13 ಕೈಟ್ ಫ್ಲೈಯರ್ಸ್
ಸುಮಾರು ಭಾರತದ 4 ರಾಜ್ಯ ಗಳಿಂದ 20 ಜನ ಫ್ಲೈಯರ್ ಭಾಗವಹಿಸಲಿದ್ದಾರೆ.
*ಸಂಜೆ ಸಭಾ ಕಾರ್ಯಕ್ರಮ *
*200೦ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ *
*6000 ಬೈಕ್ ಪಾರ್ಕಿಂಗ್ ವ್ಯವಸ್ಥೆ *
*6ನೇ ಕೈಟ್ ಫೆಸ್ಟಿವಲ್
10 ಮತ್ತು 11 ನಡೆಯಲಿದೆ.
10.ರಂದು 2.30 ಕ್ಕೆ ಚಾಲನೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಎಂ.ಆರ್.ಪಿ.ಎಲ್, ಕೃಷ್ಣ ಹೆಗ್ಡೆ, ಟೀಮ್ ಮಂಗಳೂರಿನ ಶುಭಾಶ್ ಪೈ, ನಿತಿನ್ ಶೆಟ್ಟಿ, ಪ್ರಾನ್ ಹೆಗ್ಡೆ, ಸರ್ವೇಶ್ ರಾವ್,ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು