*ಬೆಳ್ತಂಗಡಿ: ನಕಲಿ ನೋಟು ತಯಾರಿಕಾ ಕೇಂದ್ರದ ಮೇಲೆ ಪೊಲೀಸರ ದಾಳಿ; 7 ಮಂದಿ ಬಂಧನ* *ಅಡಿಂಜೆ ಎಂಬಲ್ಲಿನ ಅತ್ಯಂತ ನಿರ್ಜನ ಪ್ರದೇಶದಲ್ಲಿದ್ದ ಬಾಡಿಗೆ ಮನೆಯೊಂದರಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ಬೃಹತ್ ನಕಲಿ ನೋಟು ತಯಾರಿಕಾ ಮಾಫಿಯಾ* *ನಕಲಿ ನೋಟು ಮುದ್ರಣ ಯಂತ್ರಗಳು, ಹೈ-ಕ್ವಾಲಿಟಿ ಕಾಗದದ ಬಂಡಲ್ಗಳು ವಶ* ಬೆಳ್ತಂಗಡಿ(reporterkarnataka.com): ಬೆಳ್ತಂಗಡಿ ಪೊಲೀಸ್ ಠಾಣಾ ವ್... ಮತದಾರರ ಭೇಟಿ ಮಾಡಲು ಹಗ್ಗ ಹಿಡಿದು ನದಿ ದಾಟಿದ ಅಧಿಕಾರಿಗಳು: ಬಿಎಲ್ಒಗಳ ಸೇವಾ ನಿಷ್ಠೆಗೆ ಸಾರ್ವಜನಿಕರ ಮೆಚ್ಚುಗೆ ಸುಬ್ರಹ್ಮಣ್ಯ(reporterkarnataka.com): ಭಾರತ ಚುನಾವಣಾ ಆಯೋಗವು ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಲ್ಲಿ ತೊಡಗಿರುವ ಬೂತ್ ಮಟ್ಟದ ಅಧಿಕಾರಿಗಳು ಅನೇಕ ಕಡೆಗಳಲ್ಲಿ ಪಡುತ್ತಿರುವ ಸಂಕಷ್ಟ ಸಾಕಷ್ಟು. ಇವೆಲ್ಲದರ ನಡುವೆಯೂ ಅವರು ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ದಕ್ಷಿಣ ... Testing nbgknkbnkvcnknck we ದಾವಣಗೆರೆ: ವಿದ್ಯಾರ್ಥಿನಿಯರ ಜತೆ ಉಪನ್ಯಾಸಕ ಮಲ್ಲಿ ದಾವಣಗೆರೆ(reporterkarnataka.com): ಜಿಲ್ಲೆಯ ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಪನ್ಯಾಸಕನೊಬ್ಬ ಕಾಲೇಜು ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಆರೋಪಿ ಉಪನ್ಯಾಸಕ ಮಲ್ಲಿಕಾರ್ಜುನ ವಿರುದ್ಧ ವಿದ್ಯಾರ್ಥಿನಿಯರ ಪೋಷಕರು ತೀವ... 120 ಕೋಟಿ ಮೌಲ್ಯದ ಆದಿಚುಂಚನಗಿರಿ ಮಠದ ಜಮೀನು ಕಬಳಿಕೆ: ಡೆಪ್ಯುಟಿ ತಹಶೀಲ್ದಾರ್ ಸಹಿತ11 ಮಂದಿ ಬಂಧನ ಬೆಂಗಳೂರು(reporterkarnataka.com): ರಾಜ್ಯ ರಾಜಧಾನಿಯ ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ಅತ್ಯಂತ ರೋಚಕ ವಂಚನೆ ಪ್ರಕರಣವೊಂದನ್ನು ಕೆಂಗೇರಿ ಪೊಲೀಸರು ಭೇದಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಕಬಳಿಸಲು ನಕಲಿ ವಂಶವೃಕ್ಷ ಸೃಷ್ಟಿಸಿ, ಸ್ಮಶ... ಇಷ್ಟವಿಲ್ಲದ ಮದುವೆ?: 4 ತಿಂಗಳಲ್ಲಿ ‘ನವದಂಪತಿ’ ಸಾವಿಗೆ ಶರಣು: ಪತ್ನಿಯ ಸಾವಿನ ಬೆನ್ನಲ್ಲೇ ಪತಿಯೂ ಆತ್ಮಹತ್ಯೆ ತುಮಕೂರು(reporterkarnataka.com):ಮದುವೆಯಾದ ಕೇವಲ 4 ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ತುಮಕೂರು ಬಳಿಯ ಶಿರಾ ಸಮೀಪ ನಡೆದಿದೆ. ಶಿರಾ ತಾಲೂಕಿನ ಹನುಮನಹಳ್ಳಿ ಗ್ರಾಮದ ಶರಣ್ಯ(20) ಹಾಗೂ ಗಿರೀಶ್(28) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಇವರಿಬ... ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಜುಲೈ 31ರವರೆಗೆ ‘ಸ್ವರ್ಣಂ ವಿಶೇಷ’ *ಪ್ರತೀ ಪವನಿಗೆ 3000 ಕಡಿತ, ಗ್ರಾಂ.ಗೆ 300 ಕಡಿತ ಹಾಗೂ ಹಳೆಯ ಆಭರಣಗಳನ್ನು ಎಕ್ಸ್ಚೇಂಜ್ ಮಾಡಲು ಸುವರ್ಣಾವಕಾಶ* ಸುಳ್ಯ(reporterkarnataka.com): ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಗ್ರಾಹಕರಿಗೆ "ಸ್ವರ್ಣ... Bangalore | ಬಿಡದಿಯಲ್ಲಿ ಸಿಟ್ಟಿಗೆದ್ದ ರೈತರು: ಸರ್ವೇಗೆ ಬಂದ ಅಧಿಕಾರಿಗಳಿಗೆ ಪೊರಕೆ ಸೇವೆ, ಕಲ್ಲು ತೂರಾಟ ಬೆಂಗಳೂರು(reporterkarnataka.com): ಬಿಡದಿ ಸ್ಮಾರ್ಟ್ ಟೌನ್ಶಿಪ್ ನಿರ್ಮಾಣ ಯೋಜನೆಯ ವಿರುದ್ಧ ಆಕ್ರೋಶಗೊಂಡ ರೈತರು ಸರ್ವೇಗೆ ಬಂದ ಅಧಿಕಾರಿಗಳಿಗೆ ಪೊರಕೆ ಹಿಡಿದು ಕಲ್ಲು ತೂರಾಟ ನಡೆಸಿದ್ದಾರೆ. ಬಿಡದಿ ಸ್ಮಾರ್ಟ್ ಟೌನ್ಶಿಪ್ ನಿರ್ಮಾಣ ಯೋಜನೆಯ ವಿರುದ್ಧ ರೈತರ ಆಕ್ರೋಶದ ಜ್ವಾಲೆ ಮತ್ತಷ್ಟು ತೀವ್ರಗ... ಹೊಳಲ್ಕೆರೆ ಬಳಿ ಲಾರಿ-ಕಾರು ನಡುವೆ ಭೀಕರ ಅಪಘಾತ: ಚಿತ್ರದುರ್ಗದ ದಂಪತಿ ಸ್ಥಳದಲ್ಲೇ ಸಾವು ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ info.reporterkarnataka@gmail.com ಹೊಳಲ್ಕೆರೆ ಸಮೀಪ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಿತ್ರದುರ್ಗದ ದಂಪತಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಹೊಳಲ್ಕೆರೆ ಪಟ್ಟಣದ ಹೊರವಲಯದ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ... ತುಂಬೆ ಗ್ರೂಪ್ ನಿಂದ ಯುಎಇಯ ಪ್ರಥಮ ಮಾದರಿಯ ‘ಲಾನ್ಜೇವಿಟಿ ಮೆಡಿಸಿನ್’ ಶೈಕ್ಷಣಿಕ ಕಾರ್ಯಕ್ರಮ: ಸ್ವಿಜರ್ಲ್ಯಾಂಡ್ನ ಜಿನೀವಾ ಕಾ... ಅಜ್ಮಾನ್(reporterkarnataka.com): ಸ್ವಿಜರ್ಲ್ಯಾಂಡ್ನ ಜಿನೀವಾ ಕಾಲೇಜ್ ಆಫ್ ಲಾಂಗೆವಿಟಿ ಸೈನ್ಸ್ ಸಹಭಾಗಿತ್ವದಲ್ಲಿ ತುಂಬೆ ಗ್ರೂಪ್ ಯುಎಇಯ ಪ್ರಥಮ ಮಾದರಿಯ 'ಲಾನ್ಜೇವಿಟಿ ಮೆಡಿಸಿನ್' ಶೈಕ್ಷಣಿಕ ಕಾರ್ಯಕ್ರಮ ಪ್ರಾರಂಭಿಸಿದೆ. ಈ ನಿಟ್ಟಿನಲ್ಲಿ ತುಂಬೆ ಗ್ರೂಪ್ ಈಗಾಗಲೇ ಸ್ವಿಜರ್ಲ್ಯಾಂಡ್ನ ಜಿನೀವಾ... « Previous Page 1 …7 8 9 10 11 … 314 Next Page » ಜಾಹೀರಾತು