90+ ಮೈ ಟ್ಯೂಷನ್ ಆ್ಯಪ್ನಿಂದ ಹೈಬ್ರಿಡ್ ಬೋಧನಾ ತರಗತಿಗಳು ಪ್ರಾರಂಭ *90+ ಮೈ ಟ್ಯೂಷನ್ ಆ್ಯಪ್ ಶಿಕ್ಷಕರೊಂದಿಗೆ ನೇರ ದೃಶ್ಯ ಕಲಿಕಾ ಅನುಭವ ಒದಗಿಸುವ ಗುರಿ ಹೊಂದಿದೆ. * 2022-23ರ ಪ್ರಸಕ್ತ ಹಣಕಾಸು ವರ್ಷದಲ್ಲಿ 100 ಬೋಧನಾ ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದೆ. ಹೊಸದಿಲ್ಲಿ(reporterkarnataka.com): 90+ ಮೈ ಟ್ಯೂಷನ್ ಆ್ಯಪ್, ಇಂಡಿಯನ್ ಎ... ಡಿಜಿಟಲ್ ಇಂಡಿಯಾ; ವಾಟ್ಸಾಪ್ನಲ್ಲೇ ಪಾನ್ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ದಾಖಲೆ: ಕೇಂದ್ರ ಚಿಂತನೆ ಹೊಸದಿಲ್ಲಿ(reporterkarnataka.com):ಇನ್ಮುಂದೆ ವಾಟ್ಸಾಪ್ ಮೂಲಕವೇ ಬಳಕೆದಾರರು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಹಾಗೂ ವಿಮಾ ಪಾಲಿಸಿಗಳಂತಹ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. my gov ಹೆಲ್ಪ್ ಡೆಸ್ಕ್ನೊಂದಿಗೆ ವಾ... ಅಶೋಕ್ ಲೇಲ್ಯಾಂಡ್ ನಿಂದ ಮತ್ತೊಂದು ಮೈಲುಗಲ್ಲು: ‘ಎಕ್ಸ್ಕಾನ್ 2022’ ನಲ್ಲಿ ‘ಸಿಎನ್ಜಿ ಎಂಜಿನ್ ʻಎಚ್ʼ ಸರಣಿ ಪ್ರದರ್ಶನ ಬೆಂಗಳೂರು(reporterkarnataka.com): ಹಿಂದೂಜಾ ಸಮೂಹದ ಪ್ರಮುಖ ಕಂಪನಿ ಮತ್ತು ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ʻಅಶೋಕ್ ಲೇಲ್ಯಾಂಡ್ʼ, ಇಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿರುವ, ಪ್ರಸ್ತುತ ನಡೆಯುತ್ತಿರುವ ʻಎಕ್ಸ್ಕಾನ್ 2022ʼನಲ್ಲಿ 'ಸಿಎನ್ಜಿ ಎಂಜಿನ್ ʻಎಚ್ʼ ಸರಣಿ'ಯನ... ಭೂಮಿಯತ್ತ ಧಾವಿಸುತ್ತಿದೆ 1,600 ಅಡಿ ಅಗಲದ ಬೃಹತ್ ಕ್ಷುದ್ರಗ್ರಹ; ವಿಜ್ಞಾನಿಗಳ ಎಚ್ಚರಿಕೆ ವಾಷಿಂಗ್ಟನ್(reporterkarnataka.com): ಕ್ಷುದ್ರ ಗ್ರಹಗಳು ನಿರ್ದಿಷ್ಟ ಕಕ್ಷೆ ಇಲ್ಲದೆ ಅಡ್ಡಾದಿಡ್ಡಿ ಸುತ್ತುವ ವಿಷಯ 7ನೇ ತರಗತಿ ಫೈಲಾದವರಿಗೂ ತಿಳಿದ ವಿಷಯ. ಇದೀಗ 1,608 ಅಡಿ ಅಗಲವಿರುವ ಬೃಹತ್ ಕ್ಷುದ್ರಗ್ರಹವೊಂದು ಭೂಮಿಯತ್ತಲೇ ಬರುತ್ತಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ... ಜನಸ್ನೇಹಿಯಾಗುತ್ತಿದೆ ವಾಟ್ಸಾಪ್: ಮೆಟಾ ಸೇರಿದ ವಾಟ್ಸಾಪ್ನಲ್ಲಿ ಹೊಸ ಅವಕಾಶಗಳು ಹೊಸದಿಲ್ಲಿ(reporterkarnataka.com): ವಾಟ್ಸಾಪ್ ಹೆಚ್ಚು ಹೆಚ್ಚು ಜನಸ್ನೇಹಿ ಆಗುತ್ತಿದೆ. ಹೊಸ ನೀತಿಯ ಪ್ರಕಾರ 512 ಜನರನ್ನು ಒಂದೇ ವಾಟ್ಸಾಪ್ ಗುಂಪಿಗೆ ಸೇರಿಸಲು ಅನುವು ಮಾಡಿಕೊಡಲಿದೆ. ಹೊಸ ವೈಶಿಷ್ಟ್ಯವು ಬಳಕೆದಾರರಿಗೆ 2 ಜಿಬಿಗೆ ಹೆಚ್ಚಿಸಲಾದ ಗಾತ್ರದೊಂದಿಗೆ ಫೈಲ್ ಗಳನ್ನು ಹಂಚಿಕೊಳ್ಳಲು ಅನುವ... ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್: ಬೆಂಗಳೂರಿನ ತಂತ್ರಜ್ಞಾನ ಕೇಂದ್ರದಲ್ಲಿ ಹೊಸ ಕಚೇರಿ ಬೆಂಗಳೂರು(reporterkarnataka.com): ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ನ (ಎಂಇಎಂಎಲ್) ವಿಭಾಗಗಳಾದ - ಲಾಸ್ಟ್ ಮೈಲ್ ಮೊಬಿಲಿಟಿ (ಎಲ್ಎಂಎಂ) ಮತ್ತು ಇವಿ ಟೆಕ್ನಾಲಜಿ ಸೆಂಟರ್ (ಇವಿಟಿಇಸಿ) ಇವು ವೆಲಂಕಣಿ ಟೆಕ್ಪಾರ್ಕ್ 43, ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, 1ನೇ ಹಂತ, ಬೆಂಗಳೂರು ... ʻಅರವಿಂದ್ ಸ್ಮಾರ್ಟ್ಸ್ಪೇಸಸ್ʼ: ಉದ್ಯಮ ವಲಯದಲ್ಲೇ ಮೊದಲ ಸಂಪೂರ್ಣ ಡಿಜಿಟಲ್ ಮಾರಾಟ ವೇದಿಕೆ *ಮನೆ-ಖರೀದಿಯ ಸಂಪೂರ್ಣ ಅನುಭವ ಕ್ರಾಂತಿಕಾರಕ, ಪಾರದರ್ಶಕ ಮತ್ತು ಸುಗಮವಾಗಿದೆ. ಆರಾಮವಾಗಿ ನಿಮ್ಮ ಮಂಚದ ಮೇಲೆ ಕೂತು ಸಿನಿಮಾ ಟಿಕೆಟ್ ಕಾಯ್ದಿರಿಸುವಷ್ಟು ಸುಲಭವಾಗಿದೆ ಗ್ರಾಹಕರು ಆ ಮೂಲಕ ಮನೆಯೊಳಗೆ ಸುತ್ತಾಡಲು, ಘಟಕಗಳನ್ನು ಆಯ್ಕೆ ಮಾಡಲು, ಬೆಲೆಯನ್ನು ವೀಕ್ಷಿಸಲು ಮತ್ತು ಸಂಪೂರ್ಣವಾಗಿ ಆನ್ ಲೈನ್ ... ಪ್ರತಿ ಲೀಟರ್ ಇಂಧನಕ್ಕೆ ಹೆಚ್ಚಿನ ಉತ್ಪಾದಕತೆ ಪಡೆಯಿರಿ ಅಥವಾ ಯಂತ್ರ ಹಿಂತಿರುಗಿಸಿ: ಮಹೀಂದ್ರಾ ಭರವಸೆ •ಸರ್ವಿಸ್ ಖಾತರಿಯು ಯಂತ್ರವನ್ನು 48 ಗಂಟೆಗಳಲ್ಲಿ ಮತ್ತೆ ಕಾರ್ಯಾಚರಣೆಗೆ ಸಿದ್ಧಗೊಳಿಸುವ ಭರವಸೆ ನೀಡುತ್ತದೆ ಅಥವಾ ಗ್ರಾಹಕರಿಗೆ ಪ್ರತಿ ದಿನಕ್ಕೆ ರೂ 1,000 ನೀಡಲಾಗುವುದು. •ಮಹೀಂದ್ರಾ ಬಿಎಸ್4 ಬ್ಯಾಕ್ಹೋ ಲೋಡರ್ಗೆ - ಮಹೀಂದ್ರಾ ಅರ್ಥ್ಮಾಸ್ಟರ್ ಎಸ್ಎಕ್ಸ್ನಲ್ಲಿ ಅನ್ವಯವಾಗುವ ಪ್ರತಿ ಲೀಟರ್ ... ಏಪ್ರಿಲ್ 30ರಂದು ಈ ವರ್ಷದ ಮೊದಲ ಸೂರ್ಯಗ್ರಹಣ: ಭಾರತಕ್ಕೆ ಗೋಚರಿಸೋಲ್ಲ ಹೊಸದಿಲ್ಲಿ(reporterkarnataka.com): ಈ ವರ್ಷದ ಮೊದಲ ಸೂರ್ಯ ಗ್ರಹಣ ಏಪ್ರಿಲ್ 30ರಂದು ನಡೆಯಲಿದೆ. ಇದು 2022 ರಲ್ಲಿ ಬರುವ ಎರಡು ಭಾಗಶಃ ಸೌರ ಗ್ರಹಣಗಳಲ್ಲಿ ಮೊದಲನೆಯದಾಗಿದೆ. ಎರಡನೆಯದು ಅಕ್ಟೋಬರ್ 25 ರಂದು ಸಂಭವಿಸುತ್ತದೆ. 2023 ರವರೆಗೆ ನಾವು ಮತ್ತೊಂದು ಸಂಪೂರ್ಣ ಸೂರ್ಯಗ್ರಹಣವನ್ನು ನೋಡುವುದಿ... ಆಗಸದಲ್ಲಿ ಚಂದ್ರನ ಹುಡುಕುತ್ತಿದ್ದವರಿಗೆ ಕಾಣಿಸಿದ್ದು ಬೆಂಕಿಯ ಜ್ವಾಲೆ!: ಏನಿದು ಜಲ್ವಿಸುತ್ತಾ ಹಾದು ಹೋಗಿದ್ದು?.!! ಮಂಗಳೂರು(reporterkarnataka.com) ದೇಶದೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಇದರ ನಡುವೆ ಮಹಾರಾಷ್ಟ್ರದ ಬಹುತೇಕ ಜಿಲ್ಲೆಗಳಲ್ಲಿ ಬೆಂಕಿಯ ಜ್ವಾಲೆಯೊಂದು ಸುಮಾರು ಹೊತ್ತು ಆಕಾಶದಲ್ಲಿ ಸಾಗಿದೆ.ಇದನ್ನ ಕಂಡವರು ಧೂಮಕೇತು ಇರಬೇಕು, ಹಬ್ಬದ ದಿನ ಅನಿಷ್ಟ ಕಂಡಂತಾಯ್ತು ಎಂಬಂತೆ ಮಾತನಾಡಿಕೊಂಡಿದ್... « Previous Page 1 2 3 4 5 Next Page » ಜಾಹೀರಾತು