ಪರ್ಕಳದಲ್ಲಿ ಪಾರ್ಶ್ವ ಚಂದ್ರಗ್ರಹಣ ದರ್ಶನ: ದೂರದರ್ಶಕದ ಮೂಲಕ ಸಾರ್ವಜನಿಕರಿಂದ ವೀಕ್ಷಣೆ ಮಣಿಪಾಲ(reporterkarnataka.com): ಪಾರ್ಶ್ವ ಚಂದ್ರಗ್ರಹಣದ ಪ್ರಯುಕ್ತ ಪರ್ಕಳದ ಪೇಟೆಯಲ್ಲಿರುವ ಸಂಧ್ಯಾ ವೆಜ್ ರೆಸ್ಟೋರೆಂಟ್ ನ ಐದನೇ ಮಹಡಿಯಲ್ಲಿ ಇಂದು ಸಾರ್ವಜನಿಕ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಎಂಐಟಿ ಉದ್ಯೋಗಿ ಆರ್. ಮನೋಹರ್ ಅವರು ಆವಿಷ್ಕರಿಸಿದ ಹೊಸ ದೂರದ... 1 ವರ್ಷದಲ್ಲಿ 10000 ಕೋಟಿ ರೂಪಾಯಿ ಕಾರ್ಪಸ್ ಫಂಡ್ ನಿಂದ ಶೇ.50 ರಷ್ಟು ವಿನಿಯೋಗ ಮಾಡಿದ ಸೆಲ್ಫ್ ರಿಲಾಯಂಟ್ ಇಂಡಿಯಾ (ಎಸ್ಆರ್ ಐ) ಬೆಂಗಳೂರು, ನವೆಂಬರ್ 07, 2022: ದೇಶದಲ್ಲಿ ಎಂಎಸ್ಎಂಇಗಳು ಎದುರಿಸುತ್ತಿರುವ ಬೆಳವಣಿಗೆಯ ನಿಧಿಯ ಕೊರತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸೆಲ್ಫ್ ರಿಲಾಯಂಟ್ ಫಂಡ್ (ಎಸ್ಆರ್ ಐ) ಆತ್ಮನಿರ್ಭರ ಭಾರತ್ ಭಾಗವಾಗಿ 10,000 ಕೋಟಿ ರೂಪಾಯಿಗಳ ಆಲ್ಟರ್ನೇಟಿವ್ ಇನ್ವೆಸ್ಟ್ ಮೆಂಟ್ ಫಂಡ್ ಅನ್ನು ಸ್ಥಾಪಿಸಿದೆ. ಈ ನ... 8ರಂದು ವರ್ಷದ ಕೊನೆಯ ಗ್ರಹಣ: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವೀಕ್ಷಣೆಗೆ ಅವಕಾಶ ಮಂಗಳೂರು(reporter Karnataka.com): ಕಳೆದ ಅಕ್ಟೋಬರ್ 25ರ ಸೂರ್ಯ ಗ್ರಹಣದ ನಂತರ, ಇದೇ ನವೆಂಬರ್ 8ರ ಮಂಗಳವಾರ ಹುಣ್ಣಿಮೆಯಂದು ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಅಂದು ಗ್ರಹಣವು ಮಧ್ಯಾಹ್ನ 2.39ಕ್ಕೆ ಆರಂಭವಾಗಿ 4.29ಕ್ಕೆ ಗರಿಷ್ಠ ಪ್ರಮಾಣ ತಲುಪಲಿದೆ. ನಗರದಲ್ಲಿ ಅಂದು ಸಂಜೆ 6 ಗಂಟೆಗೆ ಪ... ಅಮೆಜಾನ್-ಫ್ಲಿಪ್ಕಾರ್ಟ್ನಲ್ಲಿ ಎರಡು ದೊಡ್ಡ ಮೇಳ ಶುರು: ಇ ಕಾಮರ್ಸ್ ತಾಣ ಬಳಕೆದಾರರಿಗೆ ಇಂದಿನಿಂದ ಹಬ್ಬವೋ ಹಬ್ಬ!! ಮುಂಬೈ(reporterkarnataka.com): ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ಶುರುವಾಗಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2022 ಸೆಪ್ಟೆಂಬರ್ 23, 2022 ರಿಂದ ಆರಂಭವಾಗಿದ್ದು, ಪ್ರೈಮ್ ಸದಸ್ಯರಿಗೆ ಮೊದಲೇ ಇಂದಿನಿಂದ ಪ್ರವೇಶಾವಕಾಶ ಲಭ್ಯವಾಗಿದೆ. ಇ ಕಾಮರ್ಸ್ ತಾಣ ಬಳಕೆದಾರರಿ... ಮೋಟೋ ಎಡ್ಜ್ 30 ಅಲ್ಟ್ರಾ 5G ಇಂದಿನಿಂದ ಮಾರುಕಟ್ಟೆಗೆ: 200 ಮೆಗಾಪಿಕ್ಸೆಲ್ ಕ್ಯಾಮರಾ ಮುಂಬೈ(reporterkarnataka.com): 200 ಮೆಗಾಪಿಕ್ಸೆಲ್ ಕ್ಯಾಮರಾ ಸಾಮರ್ಥ್ಯ ಹೊಂದಿರುವ ಮೋಟೋ ಎಡ್ಜ್ 30 ಅಲ್ಟ್ರಾ 5G ಮೊಬೈಲ್ ಇದೀಗ ಮಾರುಕಟ್ಟೆಯಲ್ಲಿ ಈ ಮೊಬೈಲ್ ಇಂದಿನಿಂದ ಲಭ್ಯವಿದೆ. ಕಳೆದ ವಾರ ಭಾರತದಲ್ಲಿ ಈ ಫೋನನ್ನು ಲಾಂಚ್ ಮಾಡಲಾಗಿತ್ತು. ಈ ಫೋನಿನ ಪ್ರಮುಖ ವಿಶೇಷತೆ ಕ್ಯಾಮೆರಾ ಆಗಿದ್ದು, ... ಬಾಹ್ಯಾಕಾಶಕ್ಕೆ ಜಿಗಿಯಲಿದೆ ವಿದ್ಯಾರ್ಥಿನಿಯರು ತಯಾರಿಸಿದ ಪುಟ್ಟ ಸ್ಯಾಟಲೈಟ್..!: ಇದರ ತೂಕ ಎಷ್ಟು ಗೊತ್ತೇ? ಹೊಸದಿಲ್ಲಿ(reporterkarnataka.com): ದೇಶದಲ್ಲಿ ಪ್ರಪ್ರಥಮ ಬಾರಿಗೆ ವಿವಿಧ ಶಾಲೆಗಳ ವಿದ್ಯಾರ್ಥಿನಿಯರು ಸೇರಿಕೊಂಡು ತಯಾರಿಸಿದ ಪುಟ್ಟ ಉಪಗ್ರಹವೊಂದು ಬಾಹ್ಯಾಕಾಶಕ್ಕೆ ಜಿಗಿಯಲು ಸಿದ್ಧತೆ ನಡೆಸಿದೆ. ದೇಶದ 75 ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ ತಯಾರಿಸಿರುವ ಪುಟಾಣಿ ಉಪಗ್ರಹ ಇದಾಗಿದೆ. ಈ ಉಪಗ್... ಟ್ವಿಟ್ಟರ್ನಲ್ಲಿ ಬಂದಿದೆ ಹೊಸ ಫೀಚರ್: ಅಕ್ಷರಗಳ ಮಿತಿ 280ರಿಂದ 2,500ಕ್ಕೆ ಏರಿಕೆ ಹೊಸದಿಲ್ಲಿ(reporterkarnataka.com): ಟ್ವಿಟ್ಟರ್ ನಲ್ಲಿ ಹೊಸ ಫೀಚರ್ ಬಂದಿದೆ. ಟ್ವಿಟ್ಟರ್ ತನ್ನ ಅಕ್ಷರ ಮಿತಿಯನ್ನು ಏರಿಕೆ ಮಾಡಿದೆ. 280 ಅಕ್ಷರಗಳಿಂದ 2,500ಕ್ಕೆ ಹೆಚ್ಚಿಸಲು ಯೋಜಿಸಿದೆ. ಮೊದಲು ಟ್ವಿಟ್ಟರ್ನಲ್ಲಿ ಏನನ್ನಾದರೂ ಬರೆಯಲು ಮತ್ತು ಪೋಸ್ಟ್ ಮಾಡಬೇಕೆಂದರೆ ಕೇವಲ 280 ಅಕ್ಷರಗಳನ್ನು ... ಶೀಘ್ರದಲ್ಲೇ ದೇಶದಲ್ಲಿ 5G ಕ್ರಾಂತಿ: ತರಂಗಾಂತರ ಹರಾಜಿಗೆ ಕೇಂದ್ರ ಸಂಪುಟ ಅನುಮೋದನೆ ಹೊಸದಿಲ್ಲಿ(reporterkarnataka.com): 20 ವರ್ಷಗಳ ಮಾನ್ಯತೆಯೊಂದಿಗೆ 5G ವೇ ನಿರ್ವಹಿಸಲಾಗುತ್ತಿದ್ದು, ಪ್ರಧಾನಿ ನೇತೃತ್ವದಲ್ಲಿ ನಿಯೋಗವು 5G ಗೆ ಅನುಮೋದನೆ ನೀಡಿದೆ. ಜುಲೈ ಅಂತ್ಯದಲ್ಲಿ ಹರಾಜು ಮುಕ್ತಾಯವಾಗಲಿದ್ದು, ಕೇಂದ್ರದ ನಿರ್ಧಾರದ ಪ್ರಕಾರ ವಿಜೇತ ಕಂಪನಿಗಳು 20 ಕಂತುಗಳಲ್ಲಿ ಹಣವನ್ನು ಪಾ... ಬಂಗಾರದ ಬೆಲೆ ಒಂದೇ ದಿನದಲ್ಲಿ 1,050 ರೂ. ಇಳಿಕೆ: ಬೆಳ್ಳಿ ದರ 1,700 ರೂ. ಕುಸಿತ; ಎಲ್ಲೆಲ್ಲಿ ಎಷ್ಟೆಷ್ಟು ದರ? ಹೊಸದಿಲ್ಲಿ(reporterkarnataka.com): ಕಳೆದ ಎರಡು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ಬೆಲೆ ಇಂದು ಭಾರೀ ಕುಸಿತ ಕಂಡಿದೆ. ದೇಶದಲ್ಲಿ ಒಂದೇ ದಿನದಲ್ಲಿ 10 ಗ್ರಾಂ ಚಿನ್ನಕ್ಕೆ 1050 ರೂ. ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಯ ದರ 61,500 ರೂ. ಇದ್ದುದು ಇಂದು 59,800 ರೂ. ಆಗಿದೆ. ಇ... ಕೆನಡಿಯನ್ ವುಡ್ ವತಿಯಿಂದ ಇಂಡಿಯಾ ವುಡ್ 2022 ನಲ್ಲಿ ಟ್ರೆಂಡಿ ಪೀಠೋಪಕರಣ ಅಪ್ಲಿಕೇಶನ್ಗಳ ಪ್ರದರ್ಶನ ಹೊಸದಿಲ್ಲಿ(reporterkarnataka.com): ಕೆನಡಿಯನ್ ವುಡ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಬ್ರಿಟಿಷ್ ಕೊಲಂಬಿಯಾ ಪ್ರಾಂತೀಯ ಸರ್ಕಾರದ (ಬಿ.ಸಿ.) ಕ್ರೌನ್ ಏಜೆನ್ಸಿಯಾದ ಫಾರೆಸ್ಟ್ರಿ ಇನ್ನೋವೇಶನ್ ಕನ್ಸಲ್ಟಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಇಂಡಿಯಾ ವುಡ್ 2022 ಪ್ರದರ್ಶನಗಳಲ್ಲಿ ಕೆನಡಾದ ಬ್ರಿ... « Previous Page 1 2 3 4 5 Next Page » ಜಾಹೀರಾತು