ಬ್ಯಾಂಕ್ ಆಫ್ ಬರೋಡದಿಂದ ಭರ್ಜರಿ ಫೆಸ್ಟಿವ್ ಆಫರ್: ‘BOB ಕೆ ಸಂಗ್ ತ್ಯೋಹಾರ್ ಕಿ ಉಮಂಗ್’ ಮಂಗಳೂರು(reporterkarnataka.com):ಬ್ಯಾoಕ್ ಆಫ್ ಬರೋಡ ಈ ಬಾರಿಯ ಹಬ್ಬದ ಸೀಸನ್ಗೆ ಒಳ್ಳೆಯ ಆಫರ್ಗಳನ್ನು ಗ್ರಾಹಕರ ಮುಂದಿಟ್ಟಿದೆ. ಡಿಸ್ಕೌಂಟ್ ಬಡ್ಡಿ ದರದಲ್ಲಿ ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ ಮತ್ತು ವೈಯಕ್ತಿಕ ಸಾಲಗಳನ್ನು ಆಫರ್ ಮಾಡಿದೆ. ಹಾಗೆಯೇ, ನಾಲ್ಕು ವಿಶೇಷ ಸೇವಿಂಗ್ಸ್ ಅಕೌಂಟ್ಗಳನ್ನೂ... 3ಎ ಕಾಂಪೋಸಿಟ್ಸ್ ಪ್ರಮುಖ ಬ್ರಾಂಡ್ ALUCOBOND ಬಣ್ಣಗಳು, ಸರ್ಫೇಸ್ಗಳ ಸರಣಿಗೆ ಚಾಲನೆ ಬೆಂಗಳೂರು(reporterkarnataka.com): ಉನ್ನತ ಗುಣಮಟ್ಟದ ಮತ್ತು ನವೀನ ಅಲ್ಯೂಮಿನಿಯಂ ಸಂಯುಕ್ತ ಸಾಮಗ್ರಿಗಳ ಜಾಗತಿಕ ಉತ್ಪಾದಕರಾದ ಸ್ವಿಸ್ ದೇಶದ ಪ್ರಮುಖ ಕಂಪನಿಯಾಗಿರುವ 3A ಕಾಂಪೋಸಿಟ್ಸ್, ತನ್ನ ಪ್ರಮುಖ ಬ್ರ್ಯಾಂಡ್ ALUCOBOND ಅನನ್ಯ ಮತ್ತು ಕ್ಲಾಸಿಕ್ ಶ್ರೇಣಿಯ ಬಣ್ಣಗಳು ಮತ್ತು ಮೇಲ್ಮೈಗಳಿಗೆ ಚಾಲನೆ... ಚಂದ್ರಯಾನ-3: ಆಗಸ್ಟ್ 23ರಂದು ಸಂಜೆ 5.32ಕ್ಕೆ ಯಾಕೆ ಲ್ಯಾಂಡಿಂಗ್ ? ಇಲ್ಲಿದೆ ಸಂಪೂರ್ಣ ವಿವರ ಬೆಂಗಳೂರು(reporterkarnataka.com): ಚಂದ್ರಯಾನ-3 ಅಂತಿಮ ಘಟ್ಟ ತಲುಪಿದ್ದು, ಆಗಸ್ಟ್ 23ರಂದು ಸಂಜೆ 5.32ಕ್ಕೆ ಚಂದ್ರಯಾನ- 3 ನೌಕೆ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ಈಗಾಗಲೇ ಲ್ಯಾಂಡರ್ ಪ್ರತ್ಯೇಕ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಸ್ಪೇಸ್ ಕ್ರಾಫ್ಟ್ ನಿಂದ ವಿಕ್ರಂ ಲ್ಯಾಂಡರ... ವಾಯ್ಸ್ ಆಫ್ ಆರಾಧನಾ: ಜೂನ್ ತಿಂಗಳ ಟಾಪರ್ ಆಗಿ ಸಿಂಚನಾ ಮತ್ತು ಪ್ರೀತಮ್ ಶೆಟ್ಟಿ ಆಯ್ಕೆ ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜೂನ್ ತಿಂಗಳ ಟಾಪರ್ ಆಗಿ ಸಿಂಚನಾ ಎಸ್. ಶಂಕರ್ ಹಾಗೂ ಪ್ರೀತಮ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಸಿಂಚನಾ ಎಸ್. ಶಂಕರ್ ಒಂಬ... ಸಚಿವ ಸುನಿಲ್ ಕುಮಾರ್ ಸಮ್ಮುಖದಲ್ಲಿ ಕೈರಬೆಟ್ಟು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ ಕಾರ್ಕಳ(reporterkarnataka.com): ಕಲ್ಯಾ ಗ್ರಾಮದ ಕೈರಬೆಟ್ಟು ಪರಿಸರದ ಸುಮಾರು 7 ಮಂದಿ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರು ಕಾರ್ಕಳ ಕ್ಷೇತ್ರದ ಶಾಸಕ ಮತ್ತು ಸಚಿವ ವಿ.ಸುನಿಲ್ ಕುಮಾರ್ ಅವರ ಅಭಿವೃದ್ದಿ ಚಟುವಟಿಕೆಗಳು ಮತ್ತು ಕ್ಷೇತ್ರದ ಬಗೆಗಿನ ವಿಶೇಷ ಕಾಳಜಿಯನ್ನು ಮೆಚ್ಚಿ ಸಚಿವರ ಸಮ್ಮುಖದಲ್... ಶ್ಲಾಘ್ಯದಲ್ಲಿ SSC ಪರೀಕ್ಷೆಗೆ ಆನ್ ಲೈನ್ ತರಬೇತಿ: ಬನ್ನಿ, ಇಂದೇ ನೊಂದಾಯಿಸಿಕೊಳ್ಳಿ ಮಂಗಳೂರು(reporterkarnataka.com): ನಗರದ ಬೊಂದೆಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಪರೀಕ್ಷೆಗಳಿಗೆ ಆನ್ ಲೈನ್ ತರಬೇತಿ ನೀಡಲಾಗುವುದು. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಪರೀಕ್ಷೆಗಳಿಗೆ ಸಂಯೋಜಿತ ಪದವಿ ಮಟ್ಟ (CGL): 75... ಬ್ಲ್ಯಾಕ್ ಹೋಲ್ ಎಂದರೇನು:? ಇದು ಭೂಮಿಯತ್ತ ಧಾವಿಸುತ್ತಿದೆಯೇ;? ಮಾನವ ಕುಲಕ್ಕೆ ಇದರಿಂದ ಆಪತ್ತು ಇದೆಯೇ;? ವಿಜ್ಞಾನಿಗಳು ಏನು ಹೇಳುತ್ರಾರೆ? ನ್ಯೂಯಾರ್ಕ್(reporterkarnataka.com): ಅಂತಾರಾಷ್ಟ್ರೀಯ ಖಗೋಳಶಾಸ್ತ್ರಜ್ಞರ ತಂಡವು ನಕ್ಷತ್ರಪುಂಜವನ್ನು ಕಂಡು ಹಿಡಿದಿದ್ದು, ಅದರ ಮಧ್ಯೆ ಬ್ಲ್ಯಾಕ್ ಹೋಲ್(ಬೃಹತ್ ಕಪ್ಪು ಕುಳಿಯನ್ನು ಪತ್ತೆ ಹಚ್ಚಿದೆ. ಈ ಬೃಹತ್ ಕಪ್ಪು ಕುಳಿ ಭೂಮಿಯತ್ತ ಸಾಗುತ್ತಿದೆ ಎಂದು ಹೇಳಿದೆ. ನಕ್ಷತ್ರ ಪುಂಜದ ಮಧ್ಯದಲ್ಲಿ ಒಂದು... ಭತ್ತ ಬೇರ್ಪಡಿಸುವ ಯಂತ್ರ ಆವಿಷ್ಕಾರ: ಹಾಕತ್ತೂರು 10ನೇ ತರಗತಿ ವಿದ್ಯಾರ್ಥಿನಿಯ ಮಹಾನ್ ಸಾಧನೆ ಮಡಿಕೇರಿ(reporterkarnataka.com): ಗುರುಗಳ ಸಹಕಾರದೊಂದಿಗೆ ಭತ್ತದ ತೆನೆಯಿಂದ ಭತ್ತವನ್ನು ಬೇರ್ಪಡಿಸುವ ಯಂತ್ರವನ್ನು ತಯಾರಿಸಿ ರಾಜ್ಯದುದ್ದಗಲಕ್ಕೂ ನಡೆದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿರುವ ಬಡವರ ಮನೆಯ ಮಗಳು ಇವಳು. ವಯಸ್ಸು ಕಿರಿದಾದರೂ ಸಾಧನೆ ಮಾತ್ರ ಹಿ... ಎಂಜಿ ಮೋಟಾರ್ ಇಂಡಿಯಾ ಸ್ವಾಯತ್ತ ಲೆವೆಲ್ 2 (ADAS) ತಂತ್ರಜ್ಞಾನ: ಮುಂದಿನ ಪೀಳಿಗೆಯ ನೆಕ್ಸ್ಟ್- ಜೆನ್ ಹೆಕ್ಟರ್ ಅನಾವರಣ ಬೆಂಗಳೂರು(reporterkarnataka.com): ಎಂಜಿ ಮೋಟಾರ್ ಇಂಡಿಯಾ ಇಂದು ನೆಕ್ಸ್ಟ್-ಜೆನ್ ಹೆಕ್ಟರ್ ಅನ್ನು ಅನಾವರಣಗೊಳಿಸಿತು, ಇದು ರೋಮಾಂಚಕಾರಿ ಹೊಸ ತಂತ್ರಜ್ಞಾನಗಳು, ಅಂತರ್ಬೋಧೆಯ ವೈಶಿಷ್ಟ್ಯಗಳು ಮತ್ತು ಚಾಲನಾ ಆರಾಮವನ್ನು ಹೊಂದಿದೆ. ನೆಕ್ಸ್ಟ್-ಜೆನ್ ಹೆಕ್ಟರ್ ಅನ್ನು ಇನ್ನೂ ಉತ್ತಮ ಮಟ್ಟದ ಸುರಕ್ಷತೆ ಮತ... ವಾಟ್ಸಾಪ್ ಆಗಲಿದೆ ಮತ್ತೆ ಅಪ್ಡೇಟ್ :ಇನ್ನು ಮುಂದೆ ವಾಟ್ಸಾಪ್ ಖಾತೆ ಯನ್ನು ನಾಲ್ಕು ಪೋನ್ ಗಳಿಗೆ ಲಿಂಕ್ ಮಾಡಬಹುದು ಹೊಸದಿಲ್ಲಿ(reporterkarnataka.com): ವಾಟ್ಸಾಪ್ ಫ್ಯೂಚರ್ಸ್ ತುಂಬಾ ಬದಲಾಗಿದೆ. ಇನ್ನು ಮುಂದೆ ಒಂದು ವಾಟ್ಸಾಪ್ ಖಾತೆ ಯನ್ನು 4 ಪೋನ್ ಗಳಿಗೆ ಲಿಂಕ್ ಮಾಡಲು ಸಾಧ್ಯವಾಗಲಿದೆ. ವಾಟ್ಸಾಪ್ ಒಂದೇ ಖಾತೆಯನ್ನು ಇನ್ನು 2 ಅಥವಾ ಹೆಚ್ಚು ಮಾಡಲು ಸಾಧ್ಯವಾಗುವಂತಹ ಹೊಸ ಫೀಚರ್ ಅನ್ನು ಅಭಿವೃದ್ಧಿಪಡಿಸುತ್ತಿದ... 1 2 3 … 5 Next Page » ಜಾಹೀರಾತು