1:38 AM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಅಥಣಿಯಲ್ಲಿ ಸಂಭ್ರಮ- ಸಡಗರದ ಲಕ್ಕವ್ವ ದೇವಿ ಜಾತ್ರಾ ಮಹೋತ್ಸವ

31/05/2023, 22:42

ರಾಹುಲ್ ಅಥಣಿ ಬೆಳಗಾವಿ
info.reporter Karnataka@mail.com

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶಿವಯೋಗಿ ನಗರದಲ್ಲಿ ಶ್ರೀ ಕೇರಿ ಲಕ್ಕವ್ವ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಜರುಗಿತು. ಮಹಿಳೆಯರು ಕುಂಭ ಹೊತ್ತು ಭಜನಾ ಪದಗಳು ಹಾಡುತ್ತಾ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಅಗಸಿ, ಸಾರಿ ಬಜಾರ, ಮುರಗೇಂದ್ರ ಬ್ಯಾಂಕ್ ದಿಂದ ಗಚ್ಚಿನ ಮಠದಿಂದ ಶ್ರೀ ಕೇರಿ ಲಕ್ಕವ್ವ ದೇವಿ ದೇವಸ್ಥಾನದ ವರಗೆ ಸಾಗಿದರು.
ಇದೇ ಸಂದರ್ಭದಲ್ಲಿ ಶ್ರೀ ದಿವ್ಯ ಸಾನಿಧ್ಯ ಪರಮಪೂಜಾ ಮರುಳಸಿದ್ದ ಮಹಾಸ್ವಾಮಿಗಳು ಶೆಟ್ಟರ ಮಠ ಸಂದರ್ಭದಲ್ಲಿ ಬಸಪ್ಪ ಬಕಾರಿ ಶ್ರೀ ಬಾಬು ಜೋಗಾಣಿ ರಾಜು ಹಳ್ಳದಮಳ ಬಸವರಾಜ್ ಹಳ್ಳದಮಾಳ ಮಾರ್ನಿಂಗ್ ರೋಕಡಿ ಸಚಿನ್ ಬಕಾರಿ ಆನಂದ ಲಗಳಿ ನಾಗೇಶ್ ಕನ್ನೂರಿ ಸುರೇಶ್ ಬಕಾರಿ ಸಂಜಯ್ ಬಕಾರಿ ರಮೇಶ್ ಭಕಾರಿ ಸತೀಶ್ ವಿಠ್ಠಲ್ ವಿಜಯ ಹಳ್ಳದಮಳ ಸೋಮು ಹಳ್ಳದಮಳ ಉಮೇಶ್ ಕಟ್ಟಿಮನಿ ಉಮೇಶ ಶಂಕರ್ ಮಹಾದೇವ ಇನಚಿ, ಬಸಪ್ಪಾ ಜಿರಗ್ಯಾಳ, ಬಸಪ್ಪ ಮೈಗೂರ, ಗೋಪಾಲ ಮಹಾಜನ, ಪೋಳ, ಅನೀಲ ಮಗದುಮ, ಸಿದ್ದು ಮಗ್ಗದುಮ, ಶಿವು ಜಗದಾಳ, ಮಹಾಂತೇಶ್ ಸಿಂದೂರ್ ಗಿರೀಶ್ ದಿವಾನ ಇರಪ್ಪಾ ಮಗ್ಗದುಮ ಬಕಾರಿ ಬಂಧುಗಳು ಜೋಗಾಣಿ ಬಂಧುಗಳು ಹಳ್ಳದ ಮಳ ಬಂಧುಗಳು ರೋಕಡಿ ಬಂಧುಗಳು ಶಿವಯೋಗಿ ನಗರದ ಅನೇಕ ಗ್ರಾಮಸ್ಥರು ಮುಖಂಡರು ಗಣ್ಯ ಮಾನ್ಯರು ವಿದ್ಯಾರ್ಥಿಗಳು ಶಿವಯೋಗಿ ನಗರದ ಎಲ್ಲಾ ಭಕ್ತಾದಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು