6:06 AM Sunday6 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ…

ಇತ್ತೀಚಿನ ಸುದ್ದಿ

ಅಥಣಿಯಲ್ಲಿ ಸಂಭ್ರಮ- ಸಡಗರದ ಲಕ್ಕವ್ವ ದೇವಿ ಜಾತ್ರಾ ಮಹೋತ್ಸವ

31/05/2023, 22:42

ರಾಹುಲ್ ಅಥಣಿ ಬೆಳಗಾವಿ
info.reporter Karnataka@mail.com

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶಿವಯೋಗಿ ನಗರದಲ್ಲಿ ಶ್ರೀ ಕೇರಿ ಲಕ್ಕವ್ವ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಜರುಗಿತು. ಮಹಿಳೆಯರು ಕುಂಭ ಹೊತ್ತು ಭಜನಾ ಪದಗಳು ಹಾಡುತ್ತಾ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಅಗಸಿ, ಸಾರಿ ಬಜಾರ, ಮುರಗೇಂದ್ರ ಬ್ಯಾಂಕ್ ದಿಂದ ಗಚ್ಚಿನ ಮಠದಿಂದ ಶ್ರೀ ಕೇರಿ ಲಕ್ಕವ್ವ ದೇವಿ ದೇವಸ್ಥಾನದ ವರಗೆ ಸಾಗಿದರು.
ಇದೇ ಸಂದರ್ಭದಲ್ಲಿ ಶ್ರೀ ದಿವ್ಯ ಸಾನಿಧ್ಯ ಪರಮಪೂಜಾ ಮರುಳಸಿದ್ದ ಮಹಾಸ್ವಾಮಿಗಳು ಶೆಟ್ಟರ ಮಠ ಸಂದರ್ಭದಲ್ಲಿ ಬಸಪ್ಪ ಬಕಾರಿ ಶ್ರೀ ಬಾಬು ಜೋಗಾಣಿ ರಾಜು ಹಳ್ಳದಮಳ ಬಸವರಾಜ್ ಹಳ್ಳದಮಾಳ ಮಾರ್ನಿಂಗ್ ರೋಕಡಿ ಸಚಿನ್ ಬಕಾರಿ ಆನಂದ ಲಗಳಿ ನಾಗೇಶ್ ಕನ್ನೂರಿ ಸುರೇಶ್ ಬಕಾರಿ ಸಂಜಯ್ ಬಕಾರಿ ರಮೇಶ್ ಭಕಾರಿ ಸತೀಶ್ ವಿಠ್ಠಲ್ ವಿಜಯ ಹಳ್ಳದಮಳ ಸೋಮು ಹಳ್ಳದಮಳ ಉಮೇಶ್ ಕಟ್ಟಿಮನಿ ಉಮೇಶ ಶಂಕರ್ ಮಹಾದೇವ ಇನಚಿ, ಬಸಪ್ಪಾ ಜಿರಗ್ಯಾಳ, ಬಸಪ್ಪ ಮೈಗೂರ, ಗೋಪಾಲ ಮಹಾಜನ, ಪೋಳ, ಅನೀಲ ಮಗದುಮ, ಸಿದ್ದು ಮಗ್ಗದುಮ, ಶಿವು ಜಗದಾಳ, ಮಹಾಂತೇಶ್ ಸಿಂದೂರ್ ಗಿರೀಶ್ ದಿವಾನ ಇರಪ್ಪಾ ಮಗ್ಗದುಮ ಬಕಾರಿ ಬಂಧುಗಳು ಜೋಗಾಣಿ ಬಂಧುಗಳು ಹಳ್ಳದ ಮಳ ಬಂಧುಗಳು ರೋಕಡಿ ಬಂಧುಗಳು ಶಿವಯೋಗಿ ನಗರದ ಅನೇಕ ಗ್ರಾಮಸ್ಥರು ಮುಖಂಡರು ಗಣ್ಯ ಮಾನ್ಯರು ವಿದ್ಯಾರ್ಥಿಗಳು ಶಿವಯೋಗಿ ನಗರದ ಎಲ್ಲಾ ಭಕ್ತಾದಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು