5:23 PM Sunday21 - June 2026
ಬ್ರೇಕಿಂಗ್ ನ್ಯೂಸ್
Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ

ಇತ್ತೀಚಿನ ಸುದ್ದಿ

ಪುರಾಣ ಪ್ರವಚನ, ಶರಣರ ಹಿತನುಡಿ ಕೇಳುವುದರಿಂದ ಮಾಡಿದ ಪಾಪದಿಂದ ಮುಕ್ತಿ: ಗಚ್ಚಿನ ಶ್ರೀಗಳು

18/10/2021, 09:14

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ಕ್ಷೇತ್ರದ ಗುಡ್ಡದಲ್ಲಿ ವಾಸವಾಗಿರು ಶಾಂಭವಿ ಗವಿ ಗುಡಿಯಲ್ಲಿ ಮೌನವೃತ ಬಸವ ಸ್ವಾಮಿಗಳು ಗವಿಯಲ್ಲಿ ಮೌನವೃತ ಕುಳಿತಾಗ ಶಾಂಭವಿ ದರ್ಶನಕ್ಕೆ ಆಗಮಿಸಿ ಮಸ್ಕಿ ಶ್ರೀ ವರ ರುದ್ರಮುನಿ ಶಿವಾಚಾರ್ಯರು ಭಕ್ತರಿಗೆ ಸಂದೇಶ ನೀಡಿದರು ಸಮಾಜದಲ್ಲಿ ರೈತರಿಗೆ ಎಲ್ಲರಿಗೂ ಉತ್ತಮವಾದ ಮಳೆ ಬೆಳೆಯಾಗಲಿ ತಾಯಿ ಆಶೀರ್ವಾದ ಸರ್ವರಿಗೂ ಆಗಲಿ ಸಮಾಜದಲ್ಲಿ ಯಾವುದು ನಷ್ಟ ಸಂಭವಿಸಬಾರದು. ಆ ತಾಯಿಯ ಆಶೀರ್ವಾದ ಸರ್ವರಿಗೂ ಇರಲಿ ಮತ್ತು ಭಕ್ತಾದಿಗಳು ಮನೆಯಲ್ಲಿ ಪೂಜೆ ವಿಜಯದಶಮಿ ದಿನಗಳಲ್ಲಿ ಶಾಂಭವಿ ಬಗ್ಗೆ ತಿಳಿದುಕೊಳ್ಳಲು ಪುರಾಣ ಪ್ರವಚನ ಇರುವ ಕಡೆಗೆ ಹೋಗಿ ಪ್ರವಚನ ಶರಣರ ಹಿತನುಡಿಗಳು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುತ್ತದೆ ಮತ್ತು ಮಾಡಿದಂತಹ ಪಾಪಗಳು ದೂರವಾಗುತ್ತವೆ ಎಂದು ಹೇಳಿದರು.


 ಗವಿ ಶಾಂಭವಿ ಅಂತರಗಂಗೆ ಸಿದ್ದರಾಮಯ್ಯ ಸ್ವಾಮಿಯವರ ಸಪ್ನದಲ್ಲಿ ಬಂದು ನನ್ನನ್ನು ಈ ಗುಡ್ಡದಲ್ಲಿ ಬೇವಿನ ಗಿಡ ಇದೆ. ಅಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡು ಎಂದು ಹೇಳಿ ಅಲ್ಲಿ ಒಂದು ಹಾವಿದೆ ಅದು ನನ್ನನ್ನು ಕಾಪಾಡುತ್ತದೆ ಎಂದು ಅದೃಶ್ಯಳಾದಳು. ಅಂತೆ ಅದರಂತೆ ಸಿದ್ದರಾಮಯ್ಯ ಸ್ವಾಮಿ ಪ್ರತಿವರ್ಷವೂ ಅಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಅವರು ನಿಧನರಾದ ಬಳಿಕ ಮಕ್ಕಳ ಮೊಮ್ಮಕ್ಕಳ ಪರಂಪರೆ ನಡೆದಿದೆ. ಸಾಲಿಮಠ ಕುಟುಂಬದವರು ವೀರೇಶ್ 

ಸಿಂಧನೂರ್, ವಿರುಪಾಕ್ಷಯ್ಯ ಸಾಲಿಮಠ ಅಂತರಗಂಗೆ, ಕವಿ ಸಾಹಿತಿ ಶ್ರೀಧರ್ ಮಸ್ಕಿ, ಪಂಚಾಕ್ಷರಯ್ಯ ಕಂಬ್ಳಿ ಮಠ, ಗಣಮಟ್ಟದ ಪ್ರಶಾಂತ್ ಸೋಮಶೇಖರಯ್ಯ, ಅಮರಗುಂಡ ವೀರಭದ್ರ ಸೇರಿದ ಇನ್ನಿತರ ಭಕ್ತರು ಕಾರ್ಯಕ್ರಮದಲ್ಲಿ ಹಾಜರಾಗಿ ಸಾಂಬಯ್ಯ ಸುರುವಾದ ಪಡೆದರು.

ಇತ್ತೀಚಿನ ಸುದ್ದಿ

ಜಾಹೀರಾತು