3:01 PM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3…

ಇತ್ತೀಚಿನ ಸುದ್ದಿ

ಕನಸಲ್ಲೇ ಅತ್ಯಾಚಾರ; ಪೋಲಿಸ್ ಠಾಣೆಯ ಮೆಟ್ಟಿಲೇರಿದ ಮಹಿಳೆ !

25/06/2021, 15:38

ಔರಂಗಾಬಾದ್: ದೇಹದ ಆರೋಗ್ಯದಂತೆ ಮನುಷ್ಯರಿಗೆ ಮನಸ್ಸಿನ ಆರೋಗ್ಯವೂ ಬಹಳ ಮುಖ್ಯ. ದೇಹ ಎಷ್ಟೇ ಸುಂದರವಾಗಿದ್ದರೂ ಮಾನಸಿಕ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಎಲ್ಲವೂ ವ್ಯರ್ಥ. ಒಂದು ವಿಚಿತ್ರ ಘಟನೆ ನಡೆದಿದೆ. ಮಹಿಳೆ ಯೋರ್ವರು ತನ್ನ ಮೇಲೆ ಕನಸಲ್ಲೇ  ಅತ್ಯಾಚಾರ ವಾಗುತ್ತಿದೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಅಪರೂಪದ  ಘಟನೆ ಬೆಳಕಿಗೆ ಬಂದಿದೆ. 

ದಿನ ನಿತ್ಯ ಸಾವಿರಾರು ಪ್ರಕರಣ ಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಆದೆ ರೀತಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕಾರಗಳು ಜಾಸ್ತಿ ಆಗಿವೆ. 

ಅದೇ ರೀತಿ ಇಲ್ಲೊಂದು ವಿಚಿತ್ರ ಘಟನೆ ಮಹಿಳೆಯೊಬ್ಬರು ತನ್ನ ಮಗುವಿನ ಕಾಯಿಲೆ ವೈದ್ಯರ ಬಳಿಯೂ ಸರಿ ಹೋಗದಿದ್ದಾಗ ಸಂಬಂದಿಕರ ಸಲಹೆ ಯಂತೆ ಮಾಂತ್ರಿಕನ ಬಳಿಗೆ ಹೋಗಿ ಸಮಸ್ಯೆ ವಿವರಿಸುತ್ತಾಳೆ. ಪರಿಹಾರಕ್ಕಾಗಿ  ಒಂದು ಮಂತ್ರ ಪಠನೆ ಗಾಗಿ ಹೇಳುತ್ತಾನೆ. ಆದಾದ ಒಂದು ವಾರದ ಬಳಿ ಮಗು ಸಾವನ್ನಪ್ಪುತ್ತದೆ.ಮತ್ತೆ ಮಹಿಳೆ ಮಾಂತ್ರಿಕನ  ಬಳಿ ತೆರಳಿದಾಗ ಅತ್ಯಾಚಾರಕ್ಕೆ ಪ್ರಯತ್ನಸುತ್ತಾನೆ. ಅಲ್ಲಿಂದ ಹೇಗೋ ಬಚಾವಾಗಿ ಬರುತ್ತಾಳೆ. ಆದಾದ ಬಳಿಕ ದಿನ ರಾತ್ರಿ ಮಾಂತ್ರಿಕ ಕನಸಲ್ಲಿ ಅತ್ಯಾಚಾರ ಮಾಡಿದಂತೆ ಕನಸು ಬೀಳುತ್ತದೆ. ಎಂದು ಮಹಿಳೆ ಕುದ್ವ ಠಾಣೆಯಲ್ಲಿ ದೂರು ದಾಖಲಿಸುತ್ತಾಳೆ. 

ಪೊಲೀಸರು ಮಾಂತ್ರಿಕ ನ್ನು ಠಾಣೆಗೆ ಕರಿಸಿ ವಿಚಾರಿಸಿದಾಗ ಆ ಮಹಿಳೆಯ ಪರಿಚವೇ ಇಲ್ಲವೆಂದು ತನ್ನ ಮೇಲಿನ ಆರೋಪ ವನ್ನು ತಳ್ಳಿ ಹಾಕುತ್ತಾನೆ. ಆತನ ಯಾವುದೇ ಸಾಕ್ಷ್ಯ ದಾರ ವಿಲ್ಲದೆ ಪೊಲೀಸರು ಮಾಂತ್ರಿಕನ್ನು ಬಿಟ್ಟು ಕಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು