ತುಂಬೆ ಗ್ರೂಪ್ನ ಮಾಧ್ಯಮ ವಿಭಾಗದಿಂದ ‘ಗಲ್ಫ್ ಎಜುಕೇಶನ್’ ಎಂಬ ಹೊಸ ಮುದ್ರಣ ಮತ್ತು ಡಿಜಿಟಲ್ ಪತ್ರಿಕೆ ಬಿಡುಗಡೆ ತುಂಬೆ(reporterkarnataka.com):ಗಲ್ಫ್ ಪ್ರದೇಶದ ವೇಗವಾಗಿ ಬೆಳೆಯುತ್ತಿರುವ ಶೈಕ್ಷಣಿಕ ಕ್ಷೇತ್ರವನ್ನು ಕೇಂದ್ರೀಕರಿಸಿ 'ಗಲ್ಫ್ ಎಜುಕೇಶನ್' ಎಂಬ ಹೊಸ ಮುದ್ರಣ ಮತ್ತು ಡಿಜಿಟಲ್ ಪತ್ರಿಕೆಯನ್ನು ತುಂಬೆ ಗ್ರೂಪ್ನ ಮಾಧ್ಯಮ ವಿಭಾಗವಾದ 'ತುಂಬೆ ಮೀಡಿಯಾ' ಬಿಡುಗಡೆ ಮಾಡಿದೆ. ಇದರೊಂದಿಗೆ ತುಂಬೆ ಮೀಡಿಯಾದ... ಓಣಂ ಹಬ್ಬ: ಮಲಪುರಂ ಕಾರ್ಮಿಕ ನಾಯಕ ಕೆ.ಬಿ. ಶಿವದಾಸನ್ ಅವರಿಂದ 52 ಬಡ ಮಹಿಳೆಯರಿಗೆ ಸೀರೆ, ದಿನಸಿ, ತರಕಾರಿ ಕಿಟ್ ವಿತರಣೆ ಮಲಪುರಂ(reporterkarnataka.com): ಕೇರಳದ ಮಲಪುರಂ ಜಿಲ್ಲೆಯ ಕಾರ್ಮಿಕ ನಾಯಕ ಕೆ.ಬಿ. ಶಿವದಾಸನ್ ಅವರು ಓಣಂ ಹಬ್ಬದ ಪ್ರಯುಕ್ತ 52 ಬಡ ಮಹಿಳೆಯರು ಹಾಗೂ ಅನಾಥಾಶ್ರಮದ ತಾಯಂದಿರಿಗೆ 'ಒಂದು ಸೆಟ್ಟು ಸೀರೆ'ಗಳು, ದಿನಸಿ ಕಿಟ್ಗಳು ಮತ್ತು ತರಕಾರಿ ಕಿಟ್ ವಿತರಿಸಿದರು. ... ಬಿಹಾರ | BPSC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಮಾಸ್ಟರ್ ಮೈಂಡ್ ಅತುಲ್ ರಾಜ್ ಪಾಂಡೆ ಬಂಧನ ಪಾಟ್ನಾ(reporterkarnataka.com): ಬಿಹಾರದ ಪಾಟ್ನಾದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಅತುಲ್ ರಾಜ್ ಪಾಂಡೆಯನ್ನು ಬಂಧಿಸಲಾಗಿದೆ. BPSC-AEDO ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, EOU ಬಯೋಮೆಟ್ರಿಕ್ ಆಪರೇಟರ... ಪ್ರಧಾನಿ ತವರಿನಲ್ಲೇ ವಿಧ್ವಂಸಕ ಕೃತ್ಯಕ್ಕೆ ಸಂಚು: 5 ಮಂದಿ ಶಂಕಿತ ಉಗ್ರರ ಸೆರೆ ನವದೆಹಲಿ(reporterkarnataka.com):ಗುಜರಾತ್ನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದನಾ ಸಂಘಟನೆ 'ಜೈಶ್-ಎ-ಮೊಹಮ್ಮದ್' (JEM) ನುಸುಳುಕೋರರ ದೊಡ್ಡ ಜಾಲವನ್ನು ಗುಜರಾತ್ ಭಯೋತ್ಪಾದನಾ ನಿರೋಧಕ ದಳ (ಎಟಿಎಸ್) ಯಶಸ್ವಿಯಾಗಿ ಭೇದಿಸಿದೆ. ಇತ್ತೀಚಿನ ಕಾರ್ಯಾಚ... ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ನವದೆಹಲಿ(reporterkarnataka.com):ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಖಾತೆ ಮೂಲಕ ಸಂತಾಪ ಸೂಚಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರ ಪತ್ನಿ ಚೆನ್ನಮ್ಮನವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ತಮ್ಮ ವಿನಯ ಮತ್ತು ಸಮಾಜ ಸೇವೆಯ ಮೇಲಿನ ಬದ್... ಭಾರತ್ ಟೆಕ್ಸ್–2026: ರಾಜ್ಯದಲ್ಲಿ ₹2,821 ಕೋಟಿ ಹೂಡಿಕೆಗೆ ಒಪ್ಪಂದ; 11 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿ *ರಾಜ್ಯದ ಜವಳಿ ಕ್ಷೇತ್ರದಲ್ಲಿ ಹೂಡಿಕೆಗೆ ಜಾಗತಿಕ ಉದ್ಯಮಿಗಳಿಗೆ ಮುಕ್ತ ಆಹ್ವಾನ* (((((ಕಲರ್))))) *ಭಾರತ್ ಟೆಕ್ಸ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ಏಕೈಕ ರಾಜ್ಯ* ನವದೆಹಲಿ(reporterkarnataka.com) : ವಿಶ್ವದ ಪ್ರಮುಖ ಟೆಕ್ಸ್ಟೈಲ್ ಸಮಾವೇಶವಾದ ' *ಭಾರತ್ ಟೆಕ್ಸ್–2026* 'ರಲ್ಲಿ ಕರ್... ಮಹಾರಾಷ್ಟ್ರದಲ್ಲಿ ಅಡಿಕೆ ವಾಹನಗಳ ಸಂಚಾರಕ್ಕೆ ಅಡ್ಡಿ: ರಾಜ್ಯ ಬಿಜೆಪಿ ನಿಯೋಗ ಸಿಎಂ ಪಡ್ನವೀಸ್ ಭೇಟಿ ಮುಂಬೈ(reporterkarnataka.com): ಮಹಾರಾಷ್ಟ್ರ ರಾಜ್ಯದಲ್ಲಿ ಕಾನೂನುಬದ್ಧವಾಗಿ ಸಾಗಣೆಯಾಗುತ್ತಿರುವ ಅಡಿಕೆ ವಾಹನಗಳ ಸಂಚಾರಕ್ಕೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ರಾಜ್ಯ ಬಿಜೆಪಿ ನಿಯೋಗ ಭೇಟಿ ಮಾಡಿ, ರೈತರು, ಅಡಿಕೆ ಬೆಳೆಗಾರರು ಹಾಗೂ ವ್... ಇರಾಕ್ನಲ್ಲಿ ಭ್ರಷ್ಟರ ಬೇಟೆ ಶುರು | ಮಹಿಳಾ ಸಂಸದೆ ಮನೆಯಲ್ಲಿ ಬೆಟ್ಟದಷ್ಟು ನಗ- ನಗದು, ಚಿನ್ನದ ಒಳ ಉಡುಪು ಪತ್ತೆ?!! ಬಾಗ್ದಾದ್(reporterkarnataka.com): ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಇರಾಕ್ ದೇಶದ ಭ್ರಷ್ಟಾಚಾರದ ಕುರಿತಾದ ಸುದ್ದಿಯೊಂದು ಭಾರಿ ಸಂಚಲನ ಸೃಷ್ಟಿಸಿದೆ. ಅಲ್ಲಿನ ಮಹಿಳಾ ಸಂಸದರೊಬ್ಬರ ಮನೆಯಲ್ಲಿ ಬೆಟ್ಟದಷ್ಟು ನಗದು ಮತ್ತು ಬಂಗಾರ ಪತ್ತೆಯಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಕೆಲವು ಇನ್ಸ್ಟಾಗ... ಪೋಕ್ ಪಾಕಿಸ್ತಾನದ ಭಾಗವೇ ಅಲ್ಲ: ನಮಗೆ ನಿಮ್ಮ ಅವಶ್ಯಕತೆಯೇ ಇಲ್ಲ; ಪಾಕ್ ಸರ್ಕಾರದ ವಿರುದ್ಧ ಸಿಡಿದ್ದೆದ್ದ ಕಾಶ್ಮೀರ ಜನತೆ!* ಪೋಕ್ ಪಾಕಿಸ್ತಾನದ ಭಾಗವೇ ಅಲ್ಲ: ನಮಗೆ ನಿಮ್ಮ ಅವಶ್ಯಕತೆಯೇ ಇಲ್ಲ; ಪಾಕ್ ಸರ್ಕಾರದ ವಿರುದ್ಧ ಸಿಡಿದ್ದೆದ್ದ ಕಾಶ್ಮೀರ ಜನತೆ!* ಕಾಶ್ಮೀರ(reporterkarnataka.com): ಪಾಕ್ ಆಕ್ರಮಿತ ಕಾಶ್ಮೀರದ ಜನ ಪಾಕಿಸ್ತಾನ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದು, ರಾವಲಕೋಟ್ನ ಈದ್ಗಾ ಮೈದಾನದಲ್ಲಿ ನಡೆದ ಪ್ರ... ಶ್ರೀರಾಮ ನಮ್ಮ ಅಸ್ಮಿತೆ, ಆರೋಪಿಗಳ ಪರ ಯಾರೂ ನಿಲ್ಲುವಂತಿಲ್ಲ: ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ; ಫೈಜಾಬಾದ್ ಬಾರ್ ಕೌನ್ಸಿಲ್... ಅಯೋಧ್ಯೆ(reporterkarnataka.com): ಹಿಂದೂಗಳ ಅಸ್ಮಿತೆ ಎಂದೇ ಕರೆಯಲಾಗುವ ಅಯೋಧ್ಯಾ ರಾಮ ಮಂದಿರದ ದೇಣಿಗೆ ಹಣದಲ್ಲಿ ಅಕ್ರಮ ನಡೆದಿದೆ ಎನ್ನುವ ಸುದ್ದಿ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಮಾರು ಎಂಟು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವ... 1 2 3 … 61 Next Page » ಜಾಹೀರಾತು