ಸ್ಥಿರ ಠೇವಣಿ ಮತ್ತು ಜೀವವಿಮ ಯೋಜನೆ: ಏನಿದರ ಭಿನ್ನತೆ? ಯಾವುದರಲ್ಲಿ ಏನೇನು ಪ್ರಯೋಜನ? Info.reporterkarnataka@gmail.com ನಾವು ಯಾವಾಗಲೂ ಸರಿಯಾದ ಮೂಲದಲ್ಲಿ , ಸರಿಯಾದ ಹೂಡಿಕೆಯಲ್ಲಿ ಹೂಡಿಕೆ ಮಾಡಲು ಹುಡುಕುತಿರುತ್ತೇವೆ. ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದು ವಾಡಿಕೆ. ಅದು ಸ್ಥಿರ ಠೇವಣಿಗಳು (ಫಿಕ್ಸೆಡ್ ಡೆಪಾಸಿಟ್) . ಅನೇಕ ಬಾರಿ ನಾವು ಇದ ರ ಪರ್ಯಾಯ ವಾಗಿ ಇನ್ಶೂ... ಅಂಬೇಡ್ಕರ್ ಮಾತು…!: ಸಮಾಜಘಾತುಕ ಮಾಧ್ಯಮಗಳು..!; ಸುಪ್ರೀಂಕೋರ್ಟ್ ಮಂಗಳಾರತಿ..!! ಪ್ರಶಾಂತ್ ಮೂಡ್ಗೆರೆ,ಪತ್ರಕರ್ತ,ಚಿಕ್ಕಮಗಳೂರು info.reporter Karnataka@gmail.com ಮಾರಾಟವಾದ ಒಬ್ಬ ಪತ್ರಕರ್ತ ಸಾವಿರ ಭಯೋತ್ಪಾದಕನಿಗೆ ಸಮ.! ಭಾರತದ ಸಂವಿಧಾನ ಶಿಲ್ಪಿ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೇಳಿರೋ ಈ ಮಾತು ಸರ್ವಕಾಲಿಕ ಸತ್ಯ. ಅದನ್ನೂ ಚಾಚುತಪ್ಪದೇ ತಾ ಮುಂದು ನಾ ಮುಂ... ಬಾಣಂತಿಯರ ಆಹಾರ ಸೇವನೆ: ಪೋಷಕಾಂಶಯುಕ್ತ ಆಹಾರ ಯಾವುದು? ಯಾವ ಆಹಾರ ಸೇವಿಸಬಾರದು? ಹೆರಿಗೆಯ ನಂತರದ ಅವಧಿಯಲ್ಲಿ ಆಹಾರ ಸೇವನೆಯ ಕ್ರಮ ತುಂಬಾ ಮುಖ್ಯವಾದ ಪಾತ್ರ ವಹಿಸುತ್ತದೆ. ಹಿಂದಿನ ಕಾಲದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳು ಇಲ್ಲದೆ ಅಸುರಕ್ಷಿತ ಹೆರಿಗೆಯಿಂದಾಗಿ ಗಾಯ ಒಣಗದೇ ನಂಜಾಗುವ ಸಾಧ್ಯತೆ ಹೆಚ್ಚಿರುತ್ತಿತ್ತು, ಹಾಗಾಗಿ ಆಹಾರದಲ್ಲಿ ಹೆಚ್ಚಿನ ಪತ್ಯವನ್ನು ಅನುಸರಿಸುತ್ತಿದ್ದರು. ... ಏಪ್ರಿಲ್ 10 ವಿಶ್ವ ಹೋಮಿಯೋಪತಿ ದಿನ: ಪ್ರಪಂಚದಲ್ಲೇ 2ನೇ ಅತೀ ಹೆಚ್ಚು ಜನರು ಬಳಸುವ ಚಿಕಿತ್ಸಾ ಪದ್ಧತಿ ಪ್ರತೀ ವರ್ಷ ಏಪ್ರಿಲ್ 10ರಂದು ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತದೆ. ಹೋಮಿಯೋಪತಿ ಒಂದು ವಿಧದ ಚಿಕಿತ್ಸಾ ಪದ್ಧತಿಯಾಗಿದೆ. ಅಲೋಪತಿಯ ನಂತರ ವಿಶ್ವದಾದ್ಯಂತ ಎರಡನೇ ಅತೀ ಹೆಚ್ಚು ಜನರು ಬಳಸುವ ಚಿಕಿತ್ಸಾ ಪದ್ಧತಿ ಇದಾಗಿದೆ. ಜರ್ಮನಿನ ಡಾ. ಕ್ರಿಶ್ಚಿಯನ್ ಫೆಡ್ರಿಕ್ ಸಾಮ್ಯೂಯಲ್ ಹ್ಯಾನಿಮನ್ ಎ... ‘ವಾಯ್ಸ್ ಆಫ್ ಆರಾಧನಾ’: ಮಾರ್ಚ್ ತಿಂಗಳ ಟಾಪರ್ ಆಗಿ ಮಂಗಳೂರಿನ ನತಾಶ ಹಾಗೂ ಕಾಸರಗೋಡಿನ ಅಸ್ತಾ ಆಯ್ಕೆ ಮಂಗಳೂರು(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಮಂಗಳೂರಿನ ನತಾಶ ಹಾಗೂ ಕಾಸರಗೋಡಿನ ಅಸ್ತಾ ಶೆಟ್ಟಿ ಆಯ್ಕೆಯಾಗಿದ್ದಾರೆ.... ಮಲಬದ್ಧತೆ: ಇದು ಕಾಯಿಲೆಯೇ? ಇದಕ್ಕೆ ಏನು ಕಾರಣ? ಔಷಧ ಇಲ್ಲದೆ ನಿವಾರಣೆ ಹೇಗೆ ಸಾಧ್ಯ? ವಯಸ್ಕರಲ್ಲಿ ಹಲವು ಜನರು ದೀರ್ಘಕಾಲದ ಮಲಬದ್ಧತೆ ಸಮಸ್ಯೆಯನ್ನು ಅನುಭವಿಸಿರುತ್ತಾರೆ. ಕರುಳಿನ ಚಲನೆಯಲ್ಲಿ ವ್ಯತ್ಯಯ ಉಂಟಾಗಿ ಮಲದ ವಿಸರ್ಜನೆ ಕಷ್ಟವಾಗಿ ಹಲವಾರು ದಿನ ಅಥವಾ ವಾರಗಳವರೆಗೆ ಉಳಿಯುವುದನ್ನು ಮಲಬದ್ಧತೆ ಎನ್ನುತ್ತಾರೆ. ಸಾಮಾನ್ಯವಾಗಿ ದಿನಂಪ್ರತಿ ವಿಸರ್ಜನೆ ಆದರೆ ಇನ್ನೂ ಕೆಲವರಿಗೆ ಎರಡು ಅಥವಾ ... ಅಲರ್ಜಿಕ್ ರೈನೈಟಿಸ್ ಅಂದ್ರೆ ಏನು?: ಇದರಿಂದ ದೇಹದ ರಕ್ಷಣೆ ಮಾಡುವುದು ಅಲರ್ಜಿಕ್ ರೈನೈಟಿಸ್ ಇತ್ತೀಚಿನ ದಿನಗಳಲ್ಲಿ ಅಲರ್ಜಿ ಸಮಸ್ಯೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಾಡುತ್ತಿರುವ ಸಮಸ್ಯೆಯಾಗಿದೆ. ನಮ್ಮ ಸುತ್ತಲಿನ ಪರಿಸರ ಮಾಲಿನ್ಯ, ಒತ್ತಡ, ರೋಗ ನಿರೋಧಕ ಶಕ್ತಿಯ ಕೊರತೆ ಮುಂತಾದವುಗಳಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ. ಅಲರ್ಜಿಕ್ ರೈನೈಟಿಸ್ ಇದು ಅಲರ್ಜಿಯ ಪ್ರ... ಮಕ್ಕಳಲ್ಲಿ ಸ್ಥೂಲಕಾಯತೆ: ಅನಾರೋಗ್ಯಕರ ಆಹಾರ ಸೇವನೆ ಇದಕ್ಕೆ ಕಾರಣವೇ? ತಡೆ ಗಟ್ಟು ವುದು ಹೇಗೆ? ಮಕ್ಕಳಲ್ಲಿ ಕಂಡು ಬರುವ ಸ್ಥೂಲಕಾಯತೆಯು ಇತ್ತೀಚೆಗಿನ ಗಂಭೀರವಾದ ಸಮಸ್ಯೆಯಾಗಿದೆ. ಬೊಜ್ಜು ಹೊಂದಿರುವ ಮಕ್ಕಳು ತಮ್ಮ ವಯಸ್ಸು ಮತ್ತು ಎತ್ತರಕ್ಕೆ ಸಾಮಾನ್ಯ ತೂಕಕ್ಕಿಂತ ಹೆಚ್ಚಿರುತ್ತಾರೆ. ಬಾಲ್ಯದ ಸ್ಥೂಲಕಾಯತೆಯು ಆರೋಗ್ಯ ಸಮಸ್ಯೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ನಂತಹ ಖಾಯಿಲ... ಥೈರಾಯ್ಡ್ ಸಮಸ್ಯೆ: ಕಾರಣ ಏನು? ನಿಯಂತ್ರಣ ಹೇಗೆ?: ಡಾ. ಭವ್ಯ ಶೆಟ್ಟಿ ಬರೆಯುತ್ತಾರೆ ಹೈಪೋಥೈರಾಯ್ಡಿಸಮ್ - ಇದು ಸಾಮಾನ್ಯವಾಗಿ ಕಂಡು ಬರುವತ್ತಿರುವ ಥೈರಾಯ್ಡ್ ಸಮಸ್ಯೆಯಾಗಿದೆ. ನಮ್ಮ ಥೈರಾಯ್ಡ್ ಗ್ರಂಥಿಯು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಥೈರಾಯ್ಡ್ ಹಾರ್ಮೋನ್ ಅನ್ನು ಉತ್ಪಾದಿಸಿದಾಗ ಈ ಸಮಸ್ಯೆ ಸಂಭವಿಸುತ್ತದೆ. ಥೈರಾಯ್ಡ್ ಹಾರ್ಮೋನ್ ಚಯಾಪಚಯ ಕ್ರಿಯೆಯಂತಹ ಪ್ರಮುಖ ದೇಹದ ಪ್ರಕ್ರಿಯೆಗಳನ್... ಹೆಣ್ಣಿಗೆ ಬೇಕಾಗಿರುವುದು ಸಹಾನುಭೂತಿ ಅಲ್ಲ; ಸಮಾನತೆ, ಗೌರವ ಹಾಗೂ ಬದುಕುವ ಹಕ್ಕು ಹಿತೈಷಿ, ಚಿಕ್ಕಮಗಳೂರು info.reporterkarnataka@gmail.com ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ:, ಅಂದರೆ ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಇದು ವೇದಗಳ ಕಾಲದಿಂದಲೂ ನಾವು ಕೇಳುತ್ತಾ ಬಂದಿರುವ ಮಾತು. ಅಂದರೆ ನಾವು ಭಾರತೀಯರು ನಮ್ಮ... « Previous Page 1 2 3 4 5 Next Page » ಜಾಹೀರಾತು