ನಿಮ್ಮ ಮಗನಾ ಇವನು…? ಎಂದು ಪ್ರಶ್ನಿಸಿದಾಗ ಆ ಅಂಗಡಿ ಮಾಲೀಕರು ಸುಮ್ಮನೆ ನಕ್ಕು ಬಿಡುತ್ತಿದ್ದರು.. ರಾಜೇಶ್ವರಿ ಕುಮಾರ್ ರಾವ್ ಬೆಂಗಳೂರು info.reporterkarnataka@gmail.com ಯಾರೂ ಕಲಿಸಲಾಗದ ಪಾಠವನ್ನು ಬದುಕು ಕಲಿಸುತ್ತದೆ ಎಂಬುವುದು ಅಕ್ಷರಶಃ ಸತ್ಯ. ನಮ್ಮಕಥಾ ನಾಯಕನ ಪೂರ್ಣ ಹೆಸರು ರವಿಚಂದ್ರ, ಇದು ಶಾಲೆಯ ಹಾಜರಿ ಪಟ್ಟಿಯಲ್ಲಷ್ಟೇ ಕಾಣ ಸಿಗುವುದು. ಎಲ್ಲರ ಬಾಯಲ್ಲಿ ಓಡಾಡುವ ಹೆಸರು ರವಿ ಅಷ್... ಹೆಣ್ಣು ಹೆಣ್ಣೇ.. ಕ್ಷಮಯಾಧರಿತ್ರಿ, ಸೋತು ಗೆಲ್ಲುವವಳು….! ರಾಜೇಶ್ವರಿ ಕುಮಾರ್ ರಾವ್ info.reporterkarnataka@gmail.com ಆಧುನಿಕ ಮಹಿಳೆ ಎಂದ ತಕ್ಷಣ ಮನಸಿಗೆ ಬರುವ ಚಿತ್ರಣ, ಅತ್ಯಂತ ಕಡಿಮೆ ಬಟ್ಟೆತೊಟ್ಟು, ಸ್ನೇಹಿತೆ/ಸ್ನೇಹಿತರ ಜೊತೆಗೆ ನಡುರಾತ್ರಿಯವರೆಗೂ ಹೊರಗೆ ಇದ್ದು,ಮೋಜು ಮಸ್ತಿ ಮಾಡುತ್ತಾಳೆ, ಆಕೆ ಯಾವ ಸಂಪ್ರದಾಯವನ್ನೂ ಪಾಲಿಸುವುದಿಲ್ಲ. ಪುರು... ಅಲ್ಲಿ ಮೌನವೇ ಮಾತಾಗಿತ್ತು. ಇಬ್ಬರೂ ಪರಸ್ಪರ ಗಟ್ಟಿಯಾಗಿ ಕೈಹಿಡಿದುಕೊಂಡಿದ್ದರು!; ಶುಭಾಳ ಕಂಗಳಲ್ಲಿ ಹನಿ ತೊಟ್ಟಿಕ್ಕುತ್ತಿತ್ತು ರಾಜೇಶ್ವರಿ ಕುಮಾರ್ ರಾವ್ ಬೆಂಗಳೂರು info.reporterkarnataka@gmail.com ಸಾಮಾನ್ಯವಾಗಿ ನೆರೆಮನೆಯವರು ಸ್ನೇಹಿತರಾಗಿರುವುದು ತುಂಬಾ ಅಪರೂಪ. ಯಾವುದೋ ಚಿಕ್ಕ ವಿಷಯದ ಸಲುವಾಗಿ ಜಗಳವಾಗಿ ಮಾತು ಬಿಡುವುದು, ಅಪಪ್ರಚಾರ ಮಾಡುವುದುಸಹಜ. ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳ ವಿಶಯದಲ್ಲಿ ಜಗಳವಾಗುವುದೇ ಹ... ಹೋಳಿ ಅಂದ್ರೆ ಕೇವಲ ಬಣ್ಣ ಹಚ್ಚಿ ಆಡೋ ಹಬ್ಬನಾ?: ಆಚರಣೆ ಹಿಂದಿನ ಪುರಾಣದ ನಂಟೇನು? ವೈಜ್ಞಾನಿಕ ಹಿನ್ನೆಲೆ ಏನು? ವೈವಿಧ್ಯಗಳ ಆಗರ ನಮ್ಮ ಭಾರತ. ನಮ್ಮಲ್ಲಿ ಹಬ್ಬಗಳಿಗೇನು ಕೊರತೆ ಇಲ್ಲಾ , ಮಳೆಗಾಲ, ಚಳಿಗಾಲ ಅಥವಾ ಬೇಸಿಗೆ ಇರಲಿ, ಇಲ್ಲಾ ಹುಣ್ಣಿಮೆ ಅಥವಾ ಅಮಾವಾಸ್ಯೆ ಹೀಗೆ ಏನೇ ಬರಲಿ ಎಲ್ಲಾ ಸಂದರ್ಭದಲ್ಲೂ ನಾವು ಭಾರತೀಯರು ಹಬ್ಬಗಳನ್ನ ಆಚರಿಸುತ್ತೇವೆ. ಆದರೆ ಇಲ್ಲಿ , ಇಡೀ ದಿನ ಉಪವಾಸ ಮಾಡಿ ಮಾಡೋ ಏಕಾದಶಿ ಇರಬಹುದು, ಹ... ರಾಷ್ಟ್ರೀಯ ವಿಜ್ಞಾನ ದಿನಾಚರಣೆ: ವಿಜ್ಞಾನದ ಶಕ್ತಿಯೊಂದಿಗೆ ನಿಮ್ಮ ವೃತ್ತಿ ಸಾಮರ್ಥ್ಯವನ್ನು ಅನ್ಲಾಕ್ ಮಾಡಿ ಶ್ವೇತಾ ನಾಯಕ್ ಬೆಂಗಳೂರು info.reporterkarnataka@gmail.com ವಿಜ್ಞಾನವು ಶತಮಾನಗಳಿಂದ ಮಾನವೀಯತೆಯನ್ನು ಆಕರ್ಷಿಸಿದ ಕ್ಷೇತ್ರವಾಗಿದ್ದು, ಹೆಚ್ಚು ಬೌದ್ಧಿಕವಾಗಿ ಉತ್ತೇಜಿಸುವ ಮತ್ತು ಸಾಮಾಜಿಕವಾಗಿ ಪ್ರಭಾವ ಬೀರುವ ಕ್ಷೇತ್ರಗಳಲ್ಲಿ ಒಂದಾಗಿದೆ. ಇದರ ವಿಶಾಲವಾದ ವ್ಯಾಪ್ತಿಯು ವೈವಿಧ್ಯಮಯ ವಿಭಾಗ... ಸ್ಥಿರ ಠೇವಣಿ ಮತ್ತು ಜೀವವಿಮ ಯೋಜನೆ: ಏನಿದರ ಭಿನ್ನತೆ? ಯಾವುದರಲ್ಲಿ ಏನೇನು ಪ್ರಯೋಜನ? Info.reporterkarnataka@gmail.com ನಾವು ಯಾವಾಗಲೂ ಸರಿಯಾದ ಮೂಲದಲ್ಲಿ , ಸರಿಯಾದ ಹೂಡಿಕೆಯಲ್ಲಿ ಹೂಡಿಕೆ ಮಾಡಲು ಹುಡುಕುತಿರುತ್ತೇವೆ. ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದು ವಾಡಿಕೆ. ಅದು ಸ್ಥಿರ ಠೇವಣಿಗಳು (ಫಿಕ್ಸೆಡ್ ಡೆಪಾಸಿಟ್) . ಅನೇಕ ಬಾರಿ ನಾವು ಇದ ರ ಪರ್ಯಾಯ ವಾಗಿ ಇನ್ಶೂ... ಅಂಬೇಡ್ಕರ್ ಮಾತು…!: ಸಮಾಜಘಾತುಕ ಮಾಧ್ಯಮಗಳು..!; ಸುಪ್ರೀಂಕೋರ್ಟ್ ಮಂಗಳಾರತಿ..!! ಪ್ರಶಾಂತ್ ಮೂಡ್ಗೆರೆ,ಪತ್ರಕರ್ತ,ಚಿಕ್ಕಮಗಳೂರು info.reporter Karnataka@gmail.com ಮಾರಾಟವಾದ ಒಬ್ಬ ಪತ್ರಕರ್ತ ಸಾವಿರ ಭಯೋತ್ಪಾದಕನಿಗೆ ಸಮ.! ಭಾರತದ ಸಂವಿಧಾನ ಶಿಲ್ಪಿ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೇಳಿರೋ ಈ ಮಾತು ಸರ್ವಕಾಲಿಕ ಸತ್ಯ. ಅದನ್ನೂ ಚಾಚುತಪ್ಪದೇ ತಾ ಮುಂದು ನಾ ಮುಂ... ಬಾಣಂತಿಯರ ಆಹಾರ ಸೇವನೆ: ಪೋಷಕಾಂಶಯುಕ್ತ ಆಹಾರ ಯಾವುದು? ಯಾವ ಆಹಾರ ಸೇವಿಸಬಾರದು? ಹೆರಿಗೆಯ ನಂತರದ ಅವಧಿಯಲ್ಲಿ ಆಹಾರ ಸೇವನೆಯ ಕ್ರಮ ತುಂಬಾ ಮುಖ್ಯವಾದ ಪಾತ್ರ ವಹಿಸುತ್ತದೆ. ಹಿಂದಿನ ಕಾಲದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳು ಇಲ್ಲದೆ ಅಸುರಕ್ಷಿತ ಹೆರಿಗೆಯಿಂದಾಗಿ ಗಾಯ ಒಣಗದೇ ನಂಜಾಗುವ ಸಾಧ್ಯತೆ ಹೆಚ್ಚಿರುತ್ತಿತ್ತು, ಹಾಗಾಗಿ ಆಹಾರದಲ್ಲಿ ಹೆಚ್ಚಿನ ಪತ್ಯವನ್ನು ಅನುಸರಿಸುತ್ತಿದ್ದರು. ... ಏಪ್ರಿಲ್ 10 ವಿಶ್ವ ಹೋಮಿಯೋಪತಿ ದಿನ: ಪ್ರಪಂಚದಲ್ಲೇ 2ನೇ ಅತೀ ಹೆಚ್ಚು ಜನರು ಬಳಸುವ ಚಿಕಿತ್ಸಾ ಪದ್ಧತಿ ಪ್ರತೀ ವರ್ಷ ಏಪ್ರಿಲ್ 10ರಂದು ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತದೆ. ಹೋಮಿಯೋಪತಿ ಒಂದು ವಿಧದ ಚಿಕಿತ್ಸಾ ಪದ್ಧತಿಯಾಗಿದೆ. ಅಲೋಪತಿಯ ನಂತರ ವಿಶ್ವದಾದ್ಯಂತ ಎರಡನೇ ಅತೀ ಹೆಚ್ಚು ಜನರು ಬಳಸುವ ಚಿಕಿತ್ಸಾ ಪದ್ಧತಿ ಇದಾಗಿದೆ. ಜರ್ಮನಿನ ಡಾ. ಕ್ರಿಶ್ಚಿಯನ್ ಫೆಡ್ರಿಕ್ ಸಾಮ್ಯೂಯಲ್ ಹ್ಯಾನಿಮನ್ ಎ... ‘ವಾಯ್ಸ್ ಆಫ್ ಆರಾಧನಾ’: ಮಾರ್ಚ್ ತಿಂಗಳ ಟಾಪರ್ ಆಗಿ ಮಂಗಳೂರಿನ ನತಾಶ ಹಾಗೂ ಕಾಸರಗೋಡಿನ ಅಸ್ತಾ ಆಯ್ಕೆ ಮಂಗಳೂರು(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಮಂಗಳೂರಿನ ನತಾಶ ಹಾಗೂ ಕಾಸರಗೋಡಿನ ಅಸ್ತಾ ಶೆಟ್ಟಿ ಆಯ್ಕೆಯಾಗಿದ್ದಾರೆ.... « Previous Page 1 2 3 4 5 Next Page » ಜಾಹೀರಾತು