6:37 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ

ಇತ್ತೀಚಿನ ಸುದ್ದಿ

ಕೋಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಐಗಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

21/09/2024, 23:35

ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ

info.reporterkarnataka@gmail.com

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆ ಕೋಹಳ್ಳಿಯಲ್ಲಿ ಐಗಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಜರುಗಿತು.


ಮುಖ್ಯ ಅತಿಥಿಗಳಾಗಿ ಬೆಂಗಳೂರು ಸಚಿವಾಲಯ ಅಧಿಕಾರಿಗಳಾದ ಮಲಗೌಡ ಶ್ರೀಮಂತಗೌಡ ಝರೆ ಕ ಹಾಗೂ ಇನ್ನೋರ್ವ ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಂ. ಬಿ. ಮೋರಟಗಿ, ಉಪನಿರ್ದೇಶಕರ ಕಾರ್ಯಾಲಯ ಚಿಕ್ಕೋಡಿಯ ವಿಷಯ ಪರಿವೀಕ್ಷಕ ಎಸ್. ಎಸ್. ಹೂಗಾರ ಗ್ರಾಮ ,ಮುಖ್ಯೋಪಾದ್ಯಾಯರಾದ ಚಂದ್ರಶೇಖರ ಜ.ಗಸ್ತಿ , ಶಿಕ್ಷಣ ಸಂಯೋಜಕರಾದ ಸಿದ್ದು ಹುಡೇದಾರ, ಸಿ.ಆರ್.ಪಿ ಮಹಾಂತೇಶ ಗುಡದಿನ್ನಿ, ಪಂಚಾಯತಿ ಅಧ್ಯಕ್ಷರಾದ ಜಯಶ್ರೀ ಬಂಡಗರ, ಎಸ್ ಡಿ ಎಂಸಿ ಅಧ್ಯಕ್ಷರಾದ ಉದಯ ಕುಮಾರ ಪೂಜಾರಿ, ಉಪಾಧ್ಯಕ್ಷರಾದ ಭೀಮಪ್ಪ ಉಮರಾಣಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಲಗೌಡ ಪಾಟೀಲ, ಮಾಜಿ ತಾ.ಪಂ ಸದಸ್ಯರಾದ ಸದಾಶಿವ ಹರಪಾಳೆ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಮಹದೇವಗೌಡ ಬಿರಾದರ, ತುಕಾರಾಮ ದೇವಖಾತೆ ,ಯುವ ಧುರೀಣ ರಾದ ಭರತ ಬಂಡಗರ, ಸಿಕಂದರ್ ಮುಜಾವರ್, ಪ್ರಕಾಶ್ ಬಿರಾದಾರ,ಗಣೇಶ ಪೂಜಾರಿ,ಎಸ ಡಿ ಎಮ್ ಸಿ ಸದಸ್ಯರಾದ ನಿಂಗಪ್ಪ ಬಡಚಿ, ದಿಲಶಾದಬಿ ಮಲಿಕಸಾಬ ಪಡಸಲಗಿ, ಶಿಕ್ಷಕರಾದ ಎಸ್. ಆರ್. ಮುಂಜಿ, ಬ್ರಹ್ಮಾನಂದ ಬಸರಗಿ, ಸಿ.ಟಿ ಭಜಂತ್ರಿ, ಎಸ್. ಪಿ. ಅಥಣಿ, ರವಿಕುಮಾರ್ ತೋದಲಬಾಗಿ, ಕುಮಾರ್ ತಳಕೇರಿ ಉದಯ ಕುಮಾರ್ ತೆಲಸಂಗ, ವಿಜಯ ಬೋರಗಿಕರ್ ಸುರೇಶ್ ಅಂಬಿ ಶಿಕ್ಷಕಿಯರಾದ ಬಿ.ಕೆ ಹೊಸಟ್ಟಿ , ಸುಷ್ಮಿತಾ ಬಿರಾದರ, ಸಂಗೀತ ತೆಲ್ಸಂಗ, ಶಾರದಾ ನಾಯಿಕ, ಅಕ್ಷತಾ ಕೆಂಚಣ್ಣವರ, ಶಾಲಾಬಾಯಿ ಗಾವಡೆ ಮತ್ತು ಕ್ಲಸ್ಟರ ಶಾಲೆಗಳ ಶಿಕ್ಷಕರು ಮತ್ತಿತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು