8:42 PM Saturday4 - May 2024
ಬ್ರೇಕಿಂಗ್ ನ್ಯೂಸ್
ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ…

ಇತ್ತೀಚಿನ ಸುದ್ದಿ

ಮಜಾಭಾರತ ಖ್ಯಾತಿಯ ನಟಿ ಆರಾಧನಾ ಭಟ್ ಹುಟ್ಟುಹಬ್ಬ ಆಚರಣೆ: ಶುಭಾಶಯಗಳ ಮಹಾಪೂರ 

13/05/2021, 20:26

ಮಂಗಳೂರು(reporterkarnataka news):

ಆರದಿರಲಿ ಬದುಕು ಆರಾಧನಾ ಹಾಗು ವಾಯ್ಸ್ ಆಫ್ ಆರಾಧನ ತಂಡದ ಕಲ್ಲರ್ಸ ಕನ್ನಡದ   ಮಜಾಭಾರತ ಖ್ಯಾತಿಯ ಆರಾಧನಾ ಅವರ ಹುಟ್ಟು ಹಬ್ಬಕ್ಕೆ ಕರ್ನಾಟಕ ದಾದ್ಯಂತ ಶುಭಾಶಯ ಗಳ ಮಹಾಪೂರವೇ ಹರಿದು ಬಂತು.




 ಇಂದು ಬೆಳಗ್ಗೆ ಆರಾಧನ ರ ಹುಟ್ಟು ಹಬ್ಬದ ಪ್ರಯುಕ್ತ ಪುತ್ತೂರಿನ ಬಡ ಕುಟುಂಬ ಕ್ಕೆ ದಿನಸಿ ಆಹಾರ ಕಿಟ್ ನೀಡಲಾಯಿತು. ನವೀನ್ ಪುತ್ತೂರು ಆದ್ಯ ಕಾರ್ಕಳ, ಲಾಲಿತ್ಯ ಕುಮಾರ್ ಬೇಲೂರು, ನಿರೀಕ್ಷಾ ಶೆಟ್ಟಿ, ಮೈತ್ರಿ ಮಾದಗುಂಡಿ, ವೈಷ್ಣವಿ ಉಜಿರೆ, ಅನ್ವಿ ನಾಯಕ್, ಆರದಿರಲಿ ಸದಸ್ಯರು ಹುಟ್ಟು ಹಬ್ಬದ  ಪ್ರಯುಕ್ತ ಕಿಟ್ ನೀಡಿದರು. ಎಜೆ.ಆಸ್ಪತ್ರೆಯ ಡಾ.ಪ್ರಶಾಂತ್ ಮಾರ್ಲ, ಮಾಧ್ಯಮ ಮಿತ್ರರು  ಶಿಕ್ಷಕ ಶಿಕ್ಷಕಿಯರು.  ಹಾಗು ಅನೇಕ ನಟ ನಟಿಯರು  ಸಂಘ ಸಂಸ್ಥೆಗಳು ಗಣ್ಯರು ಶುಭ ಹಾರೈಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು