2:09 AM Tuesday7 - May 2024
ಬ್ರೇಕಿಂಗ್ ನ್ಯೂಸ್
ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು…

ಇತ್ತೀಚಿನ ಸುದ್ದಿ

ಆರದಿರಲಿ ಬದುಕು ಆರಾಧನಾ ತಂಡದಿಂದ ಜೂನ್ ತಿಂಗಳ ಸಹಾಯಹಸ್ತ ಕವತ್ತಾರಿನ ವನಿತಾಗೆ ಹಸ್ತಾಂತರ

03/07/2021, 08:43

ಮಂಗಳೂರು(reporterkarnataka news): ಮೂಡುಬಿದರೆ ಸಮೀಪದ ನಿಡ್ಡೋಡಿಯ ಆರದಿರಲಿ ಬದುಕು ಆರಾಧನ ತಂಡದ ವತಿಯಿಂದ ಜೂನ್ ತಿಂಗಳ ಸಹಾಯ ಧನವನ್ನು ಕ್ಯಾನ್ಸ ರ್ ನಿಂದ ಬಳಲುತ್ತಿದ್ದ ಕವತ್ತಾರಿನ ವನಿತಾ ಅವರಿಗೆ ಹಸ್ತಾಂತರಿಸಲಾಯಿತು.

ಸಹಾಯ ಧನದ ಜತೆಗೆ ಅಕ್ಕಿ, ದಿನಸಿ ಸಾಮಾಗ್ರಿಗಳ ಕಿಟ್ ನೀಡಲಾಯಿತು. ತಂಡವು ಲಾಕ್ ಡೌನ್ ಸಮಯದಲ್ಲಿ ಪೋಲೀಸರಿಗೆ ಮೇ13 ರಿಂದ ಜುಲೈ ವರೆಗೆ ಪ್ರತಿದಿನ  60 ಜನರಿಗೆ ಆಹಾರ ಪೊಟ್ಟಣ ವನ್ನು 50 ದಿನ ವಿತರಿಸಿತು.

ಅಭಿಷೇಕ್ ಶೆಟ್ಟಿ ಐಕಳ, ನವೀನ್ ಪುತ್ತೂರು, ದೇವಿ ಪ್ರಸಾದ್, ನಾಗರಾಜ ಶೆಟ್ಟಿ ಅಂಬೂರಿ, ರಂಗನಾಥ್ ಪಕ್ಷಿಕೆರೆ, ಧನಂಜಯ ಶೆಟ್ಟಿ,  ಶ್ರೀನಿವಾಸ ಬಜಪೆ, ಗಣೇಶ್ ಪೈ , ವಿವೇಕ್ ನಿಡ್ಡೋಡಿ, ಪದ್ಮಶ್ರೀ ಭಟ್ ನಿಡ್ಡೋಡಿ, ಶಿವಮನ್ಯು, ರುದ್ರಮನ್ಯು, ರಾಕೇಶ್ ಪೊಳಲಿ ಹಾಗೂ ಆರದಿರಲಿ ಬದುಕು ಆರಾಧನ ತಂಡದ ಸರ್ವ ಸದಸ್ಯರು ವಾಯ್ಸ್ ಆಫ್ ಆರಾಧನಾ ಸದಸ್ಯರು ಸಹಕರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು