9:36 PM Friday3 - April 2026
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆಯಲ್ಲಿ ಸಂಭ್ರಮದ ಹನುಮ ಜಯಂತಿ ಆಚರಣೆ: ಸಹಸ್ರಾರು ಸಂಖ್ಯೆಯಲ್ಲಿ ಸಮಾಗಮ ಪಾಟೀಲ್ – ಯತ್ನಾಳ್ ವಾಕ್ಸಮರ | ಒಂದು ದಿನ ಅವರೇ ಅಪ್ಪ-ಮಕ್ಕಳನ್ನು ಕೈಬಿಟ್ಟು… ದಾವಣಗೆರೆ ಉಪ ಚುನಾವಣೆ: ಕೆಂಡ ತುಳಿದು ಭಕ್ತಿ ಸಮರ್ಪಿಸಿದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್‌ ಸಿದ್ದಗಂಗಾ ಮಠಕ್ಕೆ ಬಂದಿದ್ದು ನನ್ನ ಜೀವನದ ಸೌಭಾಗ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು ದಾವಣಗೆರೆ, ಬಾಗಲಕೋಟೆಯಲ್ಲಿ ಸಚಿವ ಜಮೀರ್ ಪ್ರಚಾರ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕೆಂಜಾರು ದೇಗುಲದ ಹುಂಡಿ ಕಳ್ಳತನ: ಅಂತಾರಾಜ್ಯ ಕಳ್ಳನ ಬಂಧನ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ… ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ ಯತ್ನಾಳ್‌ ಬಂದರೆ ಸ್ವಾಗತ: ರಾಜ್ಯ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದ ಮಾಜಿ ಸಿಎಂ ಯಡಿಯೂರಪ್ಪ… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ…

ಇತ್ತೀಚಿನ ಸುದ್ದಿ

ಕೆಪಿಸಿಸಿಗೆ ಭಾರಿ ಸರ್ಜರಿ: ರಮಾನಾಥ ರೈ, ಐವನ್, ಮಧು ಬಂಗಾರಪ್ಪ ಸೇರಿದಂತೆ 37 ಮಂದಿ ನೂತನ ಉಪಾಧ್ಯಕ್ಷರು

30/05/2022, 13:06

ಬೆಂಗಳೂರು(reporterkarnataka.com):

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಭಾರಿ ಸರ್ಜರಿ ಮಾಡಲಾಗಿದೆ. ಕೆಪಿಸಿಸಿ ಪದಾಧಿಕಾರಿಗಳಲ್ಲಿ ಕೆಲವರು ಪಕ್ಷಾಂತರ ಮಾಡಿರುವ ಹಿನ್ನೆಲೆಯಲ್ಲಿ 

ಮುಂಬರುವ ವಿಧಾನಸಭಾ ಚುನಾವಣೆ ದೃಷ್ಠಿಯಿಂದ ಈ ಮಹತ್ವದ ಬದಲಾವಣೆ

ಮಾಡಲಾಗಿದೆ. ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸೋನಿಯಾ ಗಾಂಧಿಯವರ ಅನುಮೋದನೆಯೊಂದಿಗೆ, ಕೆಪಿಸಿಸಿಯ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.

ಪ್ರದೇಶ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಜಿಲ್ಲಾ, ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಉಪಾಧ್ಯಕ್ಷರ ಪಟ್ಟಿ;

ಬೆಂಗಳೂರು ಉತ್ತರ – ಮಂಜುನಾಥ್ ಭಂಡಾರಿ

ಬೆಂಗಳೂರು ಕೇಂದ್ರ – ಬಿ.ಎನ್. ಚಂದ್ರಪ್ಪ

ಬೆಂಗಳೂರು ದಕ್ಷಿಣ – ಡಾ.ಬಿ.ಎಲ್. ಶಂಕರ್

ಬೆಂಗಳೂರು ಗ್ರಾಮಾಂತರ – ಜಿ.ಪದ್ಮಾವತಿ

ರಾಮನಗರ – ನರೇಂದ್ರ ಸ್ವಾಮಿ

ಚಿತ್ರದುರ್ಗ – ಕೆಎನ್ ರಾಜಣ್ಣ

ದಾವಣಗೆರೆ – ಎಂ.ಸಿ ವೇಣುಗೋಪಾಲ್

ಶಿವಮೊಗ್ಗ – ಹೆಚ್ ಎಂ ರೇವಣ್ಣ

ತುಮಕೂರು – ಪಿ.ಆರ್. ರಮೇಶ್

ಚಿಕ್ಕಬಳ್ಳಾಪುರ – ವಿಎಸ್ ಉಗ್ರಪ್ಪ

ಕೋಲಾರ – ಎಂ. ಆರ್. ಸೀತಾರಾಮಂ

ಬಾಗಲಕೋಟೆ – ಮಲ್ಲಿಕಾರ್ಜುನ್ ನಾಗಪ್ಪ

ಬೆಳಗಾವಿ ನಗರ – ಆರ್. ಬಿ. ತಿಮ್ಮಾಪುರ್

ಬೆಳಗಾವಿ ಗ್ರಾಮಾಂತರ – ವಿನಯ್ ಕುಲಕರ್ಣಿ

ಚಿಕ್ಕೋಡಿ – ಪಿ. ಎಂ. ಅಶೋಕ್

ಬಿಜಾಪುರ – ನಾಸೀರ್ ಹುಸೇನ್

ಧಾರವಾಡ ಗ್ರಾಮಾಂತರ – ಡಿ. ಆರ್. ಪಾಟೀಲ್

ಗದಗ – ಹಸನಬ್ಬಾ

ಹಾವೇರಿ – ಶಿವರಾಮೇಗೌಡ

ಹುಬ್ಬಳ್ಳಿ ನಗರ – ಪಿ. ವಿ. ಮೋಹನ್

ಉತ್ತರ ಕನ್ನಡ – ಐವಾನ್ ಡಿಸೋಜ

ಗುಲಬರ್ಗಾ – ಬಸವರಾಜ ರಾಯರೆಡ್ಡಿ

ಯಾದಗಿರಿ – ಶರಣಪ್ಪ ಮತ್ತೂರ್

ಬೀದರ್ – ಡಾ.ಶರಣಪ್ರಕಾಶ್ ಪಾಟೀಲ್

ರಾಯಚೂರು – ಹೆಚ್. ಆಂಜನೇಯ

ಕೊಪ್ಪಳ – ಸಂತೋಷ್ ಲಾಡ್

ಬಳ್ಳಾರಿ ನಗರ – ಡಾ.ಎಲ್.ಹನುಮಂತಯ್ಯ

ಬಳ್ಳಾರಿ ಗ್ರಾಮಾಂತರ – ಡಾ.ಎಲ್. ಹನುಮಂತಯ್ಯ

ಮಂಡ್ಯ – ಜಿ.ಸಿ. ಚಂದ್ರಶೇಖರ್

ದಕ್ಷಿಣ ಕನ್ನಡ – ಮಧು ಬಂಗಾರಪ್ಪ

ಕೊಡಗು – ವಿನಯ್ ಕುಮಾರ್ ಸೊರಕೆ

ಮೈಸೂರು ನಗರ – ಎಸ್. ಇ. ಸುದೀಂಧ್ರ

ಮೈಸೂರು ಗ್ರಾಮಾಂತರ – ಸೂರಜ್ ಹೆಗಡೆ

ಚಾಮರಾಜನಗರ – ಚೆಲುವರಾಯಸ್ವಾಮಿ

ಉಡುಪಿ – ಅಭಯ್ ಚಂದ್ರ ಜೈನ್

ಚಿಕ್ಕಮಗಳೂರು – ಬಿ. ರಮಾನಾಥ್ ರೈ
ಹಾಸನ – ಡಿ.ಕೆ. ಸುರೇಶ್

ಇತ್ತೀಚಿನ ಸುದ್ದಿ

ಜಾಹೀರಾತು