6:02 AM Monday6 - May 2024
ಬ್ರೇಕಿಂಗ್ ನ್ಯೂಸ್
ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ…

ಇತ್ತೀಚಿನ ಸುದ್ದಿ

ಓ ಕೊರನಾವೇ ನೀನು ಹೇಗೆ ಬಂದೆ ಭೂಮಿಗೆ’ ?: ಉಡುಪಿಯ ವಿಶ್ರಾಂತ ಮುಖ್ಯಶಿಕ್ಷಕಿ ಉಮಾಮಾಧವಿ ಬರೆದ ಸುಂದರ ಹಾಡು

05/06/2021, 16:28

ಓ ಕೊರನಾವೇ

ನೀನು ಹೇಗೆ ಬಂದೆ ಭೂಮಿಗೆ 

ನಾನಾ ರೀತೀಲಿ ದೇಹ ನೀ ಸೇರಿದೆ

ಕೆಮ್ಮು ಜ್ವರ ದಮ್ಮಿಂದ ಹೃದಯ ಸೇರಿದೆ

ಉಸಿರನ್ನು ಎಳೆದೂ ಎಳೆದೂ ಜೀವ ಹಿಂಡಿದೆ

ಜಗವೆಲ್ಲವೂ ನಡುಗಿದೆ ರೋಗಕೆ

ಗ್ರಹಣಶಕ್ತಿ ಗ್ರಹಿಸದಂತೆ ಜೀವ ಸೇರಿದೆ

ಹಿರಿಯ ಕಿರಿಯ ಭೇದ ಇಲ್ಲದೆ ಯುದ್ಧ ಮಾಡಿದೆ ಯಾವ ಲಕ್ಷಣದಿಂದ ನೀನು ದೇಹ ಸೇರುವೆ ತಿಳಿಯದಾದೆವೂ ನಿನ್ನಯ ಮಾಯೆಯಾ 

ಯಾವ ಮೂಲದಿಂದ ನಿನ್ನ ಸೃಷ್ಟಿಯಾಗಿದೆ ಉಗಮವಾದ ರೀತಿಯನ್ನು ತಿಳಿಸಬಾರದೆ ಕಲಿಯುಗದ ಕಲ್ಕಿ ರೂಪ ನಿನ್ನ ವೈರಸ್ಸೇ ಕೈಮುಗಿಯುವೆ ತೆರಳು ನೀ ಬೇಗನೆ

ಉಮಾಮಾಧವಿ 

ವಿಶ್ರಾಂತ ಮುಖ್ಯ ಶಿಕ್ಷಕಿ, ಉಡುಪಿ

ಇತ್ತೀಚಿನ ಸುದ್ದಿ

ಜಾಹೀರಾತು