2:54 AM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಕಲ್ಮಠದಲ್ಲಿ ಶಿವಶರಣ ಜಂಗಮರಿಂದ ಮಗುವಿಗೆ ಪ್ರಭುಲಿಂಗ ನಾಮಕರಣ

27/12/2021, 20:46

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

 info.reporterkarnataka@gmail.com

ಮಸ್ಕಿ ಕಲ್ಮಠದ ಶಿವಕುಮಾರ ಸ್ವಾಮೀಜಿಯವರು ಅನುಸಿಯ ಕಲ್ಮಠ ಅವರ ಮಕ್ಕಳಾದ ನೀಲಕಂಠ ಸ್ವಾಮಿ ಶೋಭಾ ಅವರ ದ್ವಿತೀಯ ಚಿರಂಜೀವಿ ಪ್ರಭುಲಿಂಗ ಅವರಿಗೆ ಶ್ರೀ ವೇದಮೂರ್ತಿ ಶ್ರೀ ಪ್ರಭುಸ್ವಾಮಿ ಮಳಿಮಠ ಅವರಿಂದ ವಿವಿಧ ರೀತಿಯ ಪೂಜಾ ಕಾರ್ಯಕ್ರಮದೊಂದಿಗೆ ಹರಗುರು ಶರಣರ ಜಂಗಮ ಸಮಾಜದವರಿಂದ ಶರಣ ಮಗುವಿಗೆ ಪ್ರಭುಲಿಂಗ ಎಂದು ನಾಮಕರಣ ಮಾಡಲಾಯಿತು.

ರಾಜಕೀಯ ಪ್ರತಿಷ್ಠಿತ ವ್ಯಕ್ತಿಗಳಾದ ಬಾಬುಗೌಡ ಬಾದರ್ಲಿ, ಪ್ರಭುರಾಜ್ ಕರ್ಪೂರಮಠ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ( ಸಂಪಾದಕರು ) ಹಾಗೂ ಶರಣ ಬಸವರಾಜಸ್ವಾಮಿ ಹಿರೇಮಠ್ ಪೂಜ್ಯ ಮಹಾಮಾತೆಯ ರಾದ ಪಾರ್ವತಿ ಕಲ್ಮಠ ರೈಚೂರ್, ಸರೋಜಾ ಜವಳಗೇರಿ,ಅನುಷಿಯ ಕಲ್ಮಠ, ಶಿವಕುಮಾರ ಪಾರ್ವತಿ ಚನ್ನಬಸವ ಕಲ್ಮಠ, ಮಾತೆ ಲಲಿತ ಸಾಲಿಮಠ,   ಮಹಾದೇವಿ ಲಿಂಗ್ಸುಗೂರ್, ಶರಣ ಬಂಧುಗಳು ಸೇರಿದಂತೆ ಕಲ್ಮಠದ ಗುರುವಿಗೆ ಪ್ರಭುಲಿಂಗ ಎಂದು ನಾಮಕರಣ ಮಾಡಲಾಯಿತು. 

ಇತ್ತೀಚಿನ ಸುದ್ದಿ

ಜಾಹೀರಾತು