6:07 PM Wednesday1 - May 2024
ಬ್ರೇಕಿಂಗ್ ನ್ಯೂಸ್
ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ… ಸುಪ್ರೀಂ ಕೋರ್ಟ್ ಸೂಚಿಸಿದ ಬಳಿಕ ಕೊನೆಗೂ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ…

ಇತ್ತೀಚಿನ ಸುದ್ದಿ

ಪುರಾಣ ಪ್ರವಚನ, ಶರಣರ ಹಿತನುಡಿ ಕೇಳುವುದರಿಂದ ಮಾಡಿದ ಪಾಪದಿಂದ ಮುಕ್ತಿ: ಗಚ್ಚಿನ ಶ್ರೀಗಳು

18/10/2021, 09:14

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ಕ್ಷೇತ್ರದ ಗುಡ್ಡದಲ್ಲಿ ವಾಸವಾಗಿರು ಶಾಂಭವಿ ಗವಿ ಗುಡಿಯಲ್ಲಿ ಮೌನವೃತ ಬಸವ ಸ್ವಾಮಿಗಳು ಗವಿಯಲ್ಲಿ ಮೌನವೃತ ಕುಳಿತಾಗ ಶಾಂಭವಿ ದರ್ಶನಕ್ಕೆ ಆಗಮಿಸಿ ಮಸ್ಕಿ ಶ್ರೀ ವರ ರುದ್ರಮುನಿ ಶಿವಾಚಾರ್ಯರು ಭಕ್ತರಿಗೆ ಸಂದೇಶ ನೀಡಿದರು ಸಮಾಜದಲ್ಲಿ ರೈತರಿಗೆ ಎಲ್ಲರಿಗೂ ಉತ್ತಮವಾದ ಮಳೆ ಬೆಳೆಯಾಗಲಿ ತಾಯಿ ಆಶೀರ್ವಾದ ಸರ್ವರಿಗೂ ಆಗಲಿ ಸಮಾಜದಲ್ಲಿ ಯಾವುದು ನಷ್ಟ ಸಂಭವಿಸಬಾರದು. ಆ ತಾಯಿಯ ಆಶೀರ್ವಾದ ಸರ್ವರಿಗೂ ಇರಲಿ ಮತ್ತು ಭಕ್ತಾದಿಗಳು ಮನೆಯಲ್ಲಿ ಪೂಜೆ ವಿಜಯದಶಮಿ ದಿನಗಳಲ್ಲಿ ಶಾಂಭವಿ ಬಗ್ಗೆ ತಿಳಿದುಕೊಳ್ಳಲು ಪುರಾಣ ಪ್ರವಚನ ಇರುವ ಕಡೆಗೆ ಹೋಗಿ ಪ್ರವಚನ ಶರಣರ ಹಿತನುಡಿಗಳು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುತ್ತದೆ ಮತ್ತು ಮಾಡಿದಂತಹ ಪಾಪಗಳು ದೂರವಾಗುತ್ತವೆ ಎಂದು ಹೇಳಿದರು.


 ಗವಿ ಶಾಂಭವಿ ಅಂತರಗಂಗೆ ಸಿದ್ದರಾಮಯ್ಯ ಸ್ವಾಮಿಯವರ ಸಪ್ನದಲ್ಲಿ ಬಂದು ನನ್ನನ್ನು ಈ ಗುಡ್ಡದಲ್ಲಿ ಬೇವಿನ ಗಿಡ ಇದೆ. ಅಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡು ಎಂದು ಹೇಳಿ ಅಲ್ಲಿ ಒಂದು ಹಾವಿದೆ ಅದು ನನ್ನನ್ನು ಕಾಪಾಡುತ್ತದೆ ಎಂದು ಅದೃಶ್ಯಳಾದಳು. ಅಂತೆ ಅದರಂತೆ ಸಿದ್ದರಾಮಯ್ಯ ಸ್ವಾಮಿ ಪ್ರತಿವರ್ಷವೂ ಅಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಅವರು ನಿಧನರಾದ ಬಳಿಕ ಮಕ್ಕಳ ಮೊಮ್ಮಕ್ಕಳ ಪರಂಪರೆ ನಡೆದಿದೆ. ಸಾಲಿಮಠ ಕುಟುಂಬದವರು ವೀರೇಶ್ 

ಸಿಂಧನೂರ್, ವಿರುಪಾಕ್ಷಯ್ಯ ಸಾಲಿಮಠ ಅಂತರಗಂಗೆ, ಕವಿ ಸಾಹಿತಿ ಶ್ರೀಧರ್ ಮಸ್ಕಿ, ಪಂಚಾಕ್ಷರಯ್ಯ ಕಂಬ್ಳಿ ಮಠ, ಗಣಮಟ್ಟದ ಪ್ರಶಾಂತ್ ಸೋಮಶೇಖರಯ್ಯ, ಅಮರಗುಂಡ ವೀರಭದ್ರ ಸೇರಿದ ಇನ್ನಿತರ ಭಕ್ತರು ಕಾರ್ಯಕ್ರಮದಲ್ಲಿ ಹಾಜರಾಗಿ ಸಾಂಬಯ್ಯ ಸುರುವಾದ ಪಡೆದರು.

ಇತ್ತೀಚಿನ ಸುದ್ದಿ

ಜಾಹೀರಾತು