4:36 PM Friday11 - April 2025
ಬ್ರೇಕಿಂಗ್ ನ್ಯೂಸ್
ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ… ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ… Home Minister | ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೂತನ ವಾಹನ ಹಸ್ತಾಂತರ:… ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್… ವಿರಳಾತಿ ವಿರಳ ಕಾಯಿಲೆಗೆ ತುತ್ತಾದ ಚಿಣ್ಣರ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ:… Rajbhavana | ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ – ರಾಜ್ಯಪಾಲ ಗೆಹ್ಲೋಟ್…

ಇತ್ತೀಚಿನ ಸುದ್ದಿ

ಕಷ್ಟದಲ್ಲಿರುವ ಮಂಗಳಮುಖಿಯರಿಗೆ ಆಸರೆಯಾದ ಶ್ರೀದೇವಿ ನಾಯಕ್: ಆಹಾರ ಕಿಟ್ ವಿತರಣೆ

23/05/2021, 18:37

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ರಾಯಚೂರಿನಲ್ಲಿ ಸಂಕಷ್ಟದಲ್ಲಿರುವ ಮಂಗಳಮುಖಿಯರನ್ನು ಕರೆದು ಅವರಿಗೆ ಅನ್ನಸಂತರ್ಪಣೆ ಆಹಾರ ಕಿಟ್ ಕೊಡುವುದರ ಮೂಲಕ ಶ್ರೀದೇವಿ ನಾಯಕ್ ಮತ್ತೆ ಕಣ್ಣೀರು ಒರೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ವೇದಿಕೆಯುದ್ದೇಶಿಸಿ ಮಾತನಾಡಿ ಅವರು, ಉಳ್ಳವರು ಇಂತಹ ವರ್ಗದವರಿಗೆ ಸಹಾಯ ಹಸ್ತ ಮಾಡಬೇಕು. ಉಳ್ಳವರು ಇಂತಹ ಮಂಗಳಮುಖಿಯವರ ಸಹಾಯ ಮಾಡುವುದಿಲ್ಲ. ಯಾರು ಇವರ ಸಂಕಷ್ಟ ಸ್ಪಂದಿಸುವುದಿಲ್ಲ. ಇಂತಹ ಮಂಗಳಮುಖಿಯರಿಗೆ ನಾವು ಮಾಡುವ ಸಮಾಜಸೇವೆ ತೃಪ್ತಿ ನೀಡಲಿ. ಇವರ ಸಂಕಷ್ಟ ಶಾಸಕರು, ಸಂಸದ ಬರಬೇಕು ಎಂದು ಹೇಳಿದರು. 


ಮಂಗಳಮುಖಿ ಸಮಾಜದ ಅಧ್ಯಕ್ಷರಾದ ಬಾಯಿ ದೊಡ್ಡಿ ಗ್ರಾಮದ ಬ್ರಹ್ಮ ರೆಡ್ಡಿ ಕಾಜಲ ಪ್ರತಿಕ್ಷ ಚುಕ್ಕಿ ಸಂಘದವರು ಮಾತನಾಡಿ, ನಮ್ಮ ಸಮಾಜ ದಾರಿದೀಪವಾಗಿ ಇಂದು ಅನ್ನದಾನ, ಆಹಾರ ದಾನ ಮಾಡುತ್ತಿರುವ ಶ್ರೀ ದೇವಿ ನಾಯಕ್ ಅವರಿಗೆ ನಮ್ಮ ಮಂಗಳಮುಖಿ ಸಮಾಜದಿಂದ ಹೃದಯಪೂರ್ವಕ ಕೃತಜ್ಞತೆ. ಅವರು ಮುಂದಿನ ದಿನಗಳಲ್ಲಿ ಶಾಸಕರಾಗಿ ಕ್ಷೇತ್ರದಲ್ಲಿ ಜನಸೇವೆ ಮಾಡಲು ಆರಿಸಿ ಬರಲೆಂದು  ಮಂಗಳಮುಖಿ ಸಂಘದ ಅಧ್ಯಕ್ಷ ಹೇಳಿದರು. ಗಬ್ಬೂರಿನ ಆಶಾ ಆರೋಗ್ಯ ಇಲಾಖೆ ಎಲ್ಲರಿಗೂ ಮಾಸ್ಕ್ ಗಳನ್ನು ಸ್ಯಾನಿಟೈಸರ್ ಕೀಟಗಳ ಸಮಾಜ ಮಾಡುವುದರ ಮುಖಾಂತರ ಶ್ರೀದೇವಿ ನಾಯಕ್ ಮುಂದಾಗಿದ್ದಾರೆ. ಅವರಿಗೆ ಅವರ ಟ್ರಸ್ಟ್ ಆರೋಗ್ಯ ಆಶಾ ಕಾರ್ಯಕರ್ತರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು