ಜ್ಯೋತಿ ಸರ್ಕಲ್ ಬಳಿ ಕಾರು ಅಪಘಾತ : ವಿದ್ಯುತ್ ಕಂಬಕ್ಕೆ ಕಾರ್ ಡಿಕ್ಕಿ ಮಂಗಳೂರು:(reporterkarnataka.com):ನಗರದ ಜ್ಯೋತಿ ಸರ್ಕಲ್ ನಿಂದ ಬನ್ಸ್ ಹಾಸ್ಟೆಲ್ ಗೆ ತೆರಳುವ ರಸ್ತೆಯಲ್ಲಿ ವಿದ್ಯುತ್ ಕಂಬಕ್ಕೆ ಬಿ.ಎಂ.ಡಬ್ಲ್ಯೂ ಕಾರು ಢಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಗಿದ್ದಾರೆ. ... ಚೆಕ್ ಬೌನ್ಸ್ ಪ್ರಕರಣ: ಸಚಿವ ಮಧು ಬಂಗಾರಪ್ಪ ದೋಷಿ; ವಿಶೇಷ ಕೋರ್ಟ್ ನಿಂದ 6.96 ಕೋಟಿ ರೂ. ದಂಡ ಬೆಂಗಳೂರು(reporterkarnataka.com):ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಜನಪ್ರತಿನಿಧಿಗಳ ಸ್ಪೆಷಲ್ ಕೋರ್ಟ್ 6.96 ಕೋಟಿ ರೂ. ದಂಡ ವಿಧಿಸಿ ತೀರ್ಥ ನೀಡಿದೆ. ಆಕಾಶ್ ಆಡಿಯೋ ಕಂಪನಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಸಚಿವರು ದಂಡ ಮೊತ್ತವನ್ನು ಪಾವತಿಸಲು ವಿಫಲರ... ಕುರಿಗಳ ಹಿಂಡಿನ ಮೇಲೆ ಹರಿದ ಹತ್ತು ಚಕ್ರದ ಲಾರಿ: 18 ಕುರಿಗಳು ಸಾವು; 40ಕ್ಕೂ ಹೆಚ್ಚು ಗಾಯ; ಚಾಲಕ ಪರಾರಿ ಮೋಹನ್ ನಂಜನಗೂಡು ಮೈಸೂರು info.reporterkarnataka@gmail.ಕಂ ಡಸ್ಟ್ ತುಂಬಿದ 10 ಚಕ್ರದ ಲಾರಿ ಕುರಿಗಳ ಹಿಂಡಿನ ಮೇಲೆ ಹರಿದ ಪರಿಣಾಮ 18 ಕುರಿಗಳ ಸಾವನ್ನಪ್ಪಿದ್ದು 40 ಕುರಿಗಳು ಗಂಭೀರ ಗಾಯಗೊಂಡ ಘಟನೆ ನಂಜನಗೂಡು ಬೇಗೂರು ಮುಖ್ಯ ರಸ್ತಯ ಇಂದಿರಾನಗರ ಗ್ರಾಮದ ಬಳಿ ನಡೆದಿದೆ. ಬೇಗೂರು ಸರಗೂರು ಮ... ಅನುಕಂಪದ ನೌಕರಿಗೆ ಶಿಫಾರಸ್ಸು ಮಾಡಲು ಹಣದ ಬೇಡಿಕೆ: ಲಂಚ ಪಡೆಯುತ್ತಿದ್ದಾಗಲೇ ಮೂಡಿಗೆರೆ ಬಿಇಓ ಲೋಕಾಯುಕ್ತ ಬಲೆಗೆ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಅನುಕಂಪದ ನೌಕರಿಗೆ ಶಿಫಾರಸ್ಸು ಮಾಡಲು ಲಂಚ ಪಡೆಯುತ್ತಿದ್ದ ವೇಳೆ ಮೂಡಿಗೆರೆ ಬಿಇಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹೇಮಂತ್ ರಾಜ್ ಅವರು ಲೋಕಾಯುಕ್ತ ಬಲೆಗೆ ಬಿದ್ದ ಬಿಇಓ ಆಗಿದ್ದಾರೆ. ಅನುಕಂಪದ ನೌಕರಿಗೆ ಶಿಫಾರಸ್... ನಂಜನಗೂಡು: ಧಾರ್ಮಿಕ ಆಚರಣೆ ಸಂಬಂಧಿಸಿದ ವಿವಾದ; 2 ಗುಂಪುಗಳ ನಡುವೆ ಮಾತಿನ ಚಕಮಕಿ; ಲಘು ಲಾಠಿ ಪ್ರಹಾರ ಮೋಹನ್ ನಂಜನಗೂಡು ಮೈಸೂರು info.reporterkarnataka@gmail.com ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ನಂಜನಗೂಡಿನಲ್ಲಿ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ, ಪರ -ವಿರೋಧ ಘೋಷಣೆಗಳ ನಡುವೆ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ ಗುಂಪು ಚದುರಿಸಿದ ಘಟನೆ ನಡೆದಿದೆ. ಸಂಪ್ರದಾಯದಂತೆ ದಕ್ಷಿಣ ಕಾಶಿ ನಂಜ... ತಾಯಿ ಪ್ರೀತಿ ಬಹು ದೊಡ್ಡದು: ಲೀಲಾವತಿ ಅಮ್ಮನ ನೆನೆದು ಕಣ್ಣೀರಿಟ್ಟ ಪುತ್ರ ವಿನೋದ್ ರಾಜ್ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಮಸ್ಕಿ ಬೆಂಗಳೂರು info.reporterkarnataka@gmail.com ಸಮಾಜದಲ್ಲಿ ತಾಯಿ ಪ್ರೀತಿ ಬಹಳ ಮಹತ್ವದ್ದು ತಾಯಿ ತನ್ನ ಮಗುವನ್ನು ಅತ್ಯುತ್ತಮವಾಗಿ ಬೆಳೆಸಿ ಆಕಸ್ಮಿಕವಾಗಿ ಮರಣ ಹೊಂದಿದಾಗ ಆ ತಾಯಿಯ ನೆನಪು ಮರೆಯುವುದು ಬಹಳ ಕಷ್ಟ ಎಂದು ಚಲನಚಿತ್ರ ನಟ ವಿನೋದ್ ರಾಜ್ ತಮ್... ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ‘ಕುಸಲ್ದರಸೆ’, ಚಿತ್ರನಟ ನವೀನ್ ಪಡೀಲ್ ಗೆ ಅತ್ಯುತ್ತಮ ನಟ ಪ್ರಶಸ್ತಿ ಹುಬ್ಬಳ್ಳಿ(reporterkarnataka.com): ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರ ಅಕಾಡೆಮಿಯ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತುಳುನಾಡಿನ ಕುಸಲ್ದರಸೆ, ಚಲನಚಿತ್ರ ನಟ ನವೀನ್ ಡಿ ಪಡೀಲ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ರಾಷ್ಟ್ರಪ್ರಶ... ಕಾಫಿನಾಡಿನಲ್ಲಿ ದತ್ತ ಜಯಂತಿ ಶೋಭಾ ಯಾತ್ರೆ: ಕೇಸರಿ ಧ್ವಜ ಬೀಸುತ್ತಾ ಕುಣಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ವಿ.ಎಚ್.ಪಿ. ಭಜರಂಗದಳ ನೇತೃತ್ವದಲ್ಲಿ ದತ್ತ ಜಯಂತಿ ಶೋಭಾಯಾತ್ರೆ ಶನಿವಾರ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆಯಿತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಿ.ಟಿ ರವಿ ಮುಂತಾದವರು ಭಾಗವಹಿಸಿದ್ದರು. ಚಿಕ್ಕಮಗಳೂರು ತಾಲೂಕಿನ ... ಕೂಡ್ಲಿಗಿ: ಲೋಕ ಕಲ್ಯಾಣಕ್ಕಾಗಿ 150 ಕಿಮೀ ದೂರದ ಆಂಧ್ರದಿಂದ ಕೊಟ್ಟೂರಿಗೆ ಕಾಲ್ನಡಿಗೆಯಲ್ಲಿ ಆಗಮಿಸಿದ ಭಕ್ತ ದೊಡ್ಡನಗೌಡ ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ info.reporterkarnataka@gmail.com ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಡಿ. 25ರಂದು ಕೊಟ್ಟೂರಲ್ಲಿ ಜರುಗಲಿರುವ, ಶ್ರೀಗುರು ಕೊಟ್ಟೂರೇಶ್ವರ ಕಾರ್ತೀಕೋತ್ಸವಕ್ಕಾಗಿ ನೆರೆ ರಾಜ್ಯ ಆಂಧ್ರ ಪ್ರದೇಶದಿಂದ ಕರ್ನಾಟಕದ ಕೊಟ್ಟೂರು ಕ್ಷೇತ್ರಕ್ಕೆ, ಭಕ್ತನೋರ್ವ ... ಕಲ್ಲಡ್ಕ ಸಮೀಪ ಲಾರಿಗಳೆರಡು ಮುಖಾಮುಖಿ ಡಿಕ್ಕಿ: ತೈಲ ಟ್ಯಾಂಕರ್ ಸ್ಫೋಟ; ರಸ್ತೆಗೆ ಚೆಲ್ಲಿದ ಆಯಿಲ್; ಸಂಚಾರ ಅಸ್ತವ್ಯಸ್ತ ಬಂಟ್ವಾಳ(reporterkarnataka.com): ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪ ಲಾರಿಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಚಾಲಕ ಗಂಭೀರ ಗಾಯಗೊಂಡಿದ್ದು, ಘಟನೆಯಿಂದ ಲಾರಿಗಳೆರಡರ ಆಯಿಲ್ ಟ್ಯಾಂಕ್ ಸ್ಪೋಟಗೊಂಡು ತೈಲ ರಸ್ತೆಯಲ್ಲಿ ಪೂರ್ತಿಯಾಗಿ ಚೆಲ್ಲಿದ ಘಟನೆ ನಡೆದಿದೆ. ... « Previous Page 1 …133 134 135 136 137 … 271 Next Page » ಜಾಹೀರಾತು