ಮಂಗಳೂರು: ರೇಖಾ ಸುದೇಶ್ ರಾವ್ ಅವರ ‘ಹೊಂಬೆಳಕು’ ಕವನ ಸಂಕಲನ ಲೋಕಾರ್ಪಣೆ ಮಂಗಳೂರು(reporterkarnataka.com): ಮಂಗಳೂರಿನ ಪಿ.ವಿ.ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಪ್ರಕಾಶನದ 16ನೇ ವಾರ್ಷಿಕ ಸಾಹಿತ್ಯೋತ್ಸವ ಸಮಾರಂಭದಲ್ಲಿ ನಗರದ ಮಂಗಳಾದೇವಿ ನಿವಾಸಿ ರೇಖಾ ಸುದೇಶ ರಾವ್ ಅವರ ಹೊಂಬೆಳಕು ಕವನ ಸಂಕಲನವನ್ನು ಪುರಭವನದಲ್ಲಿ ಬಿಡುಗಡೆಗೊಳಿಸಲಾಯಿತು. ಮೂಡುಬಿದಿರೆಯ ಶ್ರೀಪತ... ಜಂಗಮರೆಂದರೆ ಯಾರು? ಜಂಗಮರೆಂದರೆ ಯಾರು? ಯಾರು?? ಯಾರು? ಯಾರು?? ಜಂಗಮರೆಂದರೆ!! ಪ!! ಎಲ್ಲವನ ಕೊಟ್ಟು ಇಹದೆಲ್ಲವನ ಬಿಟ್ಟು ಬಲ್ಲಿದನ ಜೋಳಿಗೆಯ ಕರದಲಿ ಪಿಡಿದು ಕಲ್ಲು ಮನಸುಗಳ ಹೂವಾಗಿಸುವದೆಡೆಗೆ ಮಲ್ಲಿನಾಥನ ಮಗನಾಗಿ ಯೋಗಿಯಾದವರೆ!! ಜಂಗಮ!! ಬಣ್ಣ ಬಣ್ಣಗಳ ಕನಸುಗಳನೆಲ್ಲ ತೊರೆದು ಬಿನ್ನಹದಿಂದಲೆ ಜೀವನದ ಸಾರವ ... ಸಾದ್ ಸೈಮಾಚೊ: ಕಾವ್ಯ ಮತ್ತು ಕಥಾ ಪ್ರಸ್ತುತಿಯ ವಿಭಿನ್ನ ಪ್ರಯೋಗ ಮಂಗಳೂರು(reporterkarnataka.com): ಕವಿತಾ ಟ್ರಸ್ಟ್ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ `ಸಾದ್ ಸೈಮಾಚೊ’ (ಪ್ರಕೃತಿಯ ನಾದಗಳು) ಎಂಬ ಕಾವ್ಯ ಮತ್ತು ಕಥಾ ಪ್ರಸ್ತುತಿಯ ವಿಭಿನ್ನ ಪ್ರಯೋಗವನ್ನು ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಸಹಕಾರದಲ್ಲಿ ಆಗಸ್ಟ್ 6ರಂದು ನಡೆಸಿತು. ಗೋವಾದ ಢಾಯಿ ... ಅಡ್ಕೆ ಸುಲ್ತಾ ಅದೊಂದು ಕಾಲ್ದಲ್ಲಿ ಅಡ್ಕೆ ಸುಲ್ತಾ ಅಂದ್ರೆ ಒಂಥರಾ ಮಜಾ, ಈಗೆಲ್ಲ ಕೈ ಸುಲ್ತಾ ಹೋಗಿ ಮಿಷನ್ ಬಂದ್ಮೇಲೆ ಮಜಾಯೆಲ್ಲ ಮಾಯಾನೇ ಆಗೋತು.. ಅಡ್ಕೆ ಸುಲ್ದುದ್ ಟೈಮಲ್ಲಿ ಕತ್ಲೆ ಬೇಗ ಮಾರ್ರೆ, ಹೋಗ್ತಾ ಬರ್ತಾ ಆವಾಗೆಲ್ಲ ದೊಂದಿನೇ ಜಾಸ್ತಿ(ಟಾರ್ಚ್ಗಳೆಲ್ಲ ಇತ್ತು ಆದ್ರೆ ಭಾರೀ ಕಮ್ಮಿ.).. ಆವಾಗೆಲ್ಲ ಹಳ್ಳಿಲಿ... ತಮ್ಮಣ್ಣನ ಅಜ್ಜಿಮನೆ; ಶಶಿಕುಮಾರ್ ಬೆತ್ತದಕೊಳಲು ಅವರ ಕಥೆ ಓದಿ ತಮ್ಮಣ್ಣ ಆಗ ತಾನೆ ಒಂದನೇ ತರಗತಿ ಮುಗಿಸಿ ಬೇಸಿಗೆ ರಜೆ ಕಳೆಯಲು ಅಮ್ಮನೊಂದಿಗೆ ಅಜ್ಜಿಯ ಮನೆಗೆ ಬಂದಿದ್ದ. ನಮ್ ತಮ್ಮಣ್ಣನಿಗೋ ಅಜ್ಜಿ ಅಂದ್ರೆ ಪ್ರಾಣ, ಅಜ್ಜಿ ಯಾವಾಗ್ಲು ಪೋನ್ ಮಾಡಿದಾಗೆಲ್ಲ ಅಜ್ಜಿಯ ಮನೆಗೆ ಈಗ್ಲೆ ಹೋಗಣ ಅಂತ ಅಳೋಕೆ ಶುರು ಮಾಡ್ತಿದ್ದ.. ತಮ್ಮಣ್ಣನ ಅಜ್ಜಿಯ ಮನೆ ಬಹಳ ದೊಡ್ಡದಾಗಿತ್ತ... ಶ್ಲಾಘ್ಯದಲ್ಲಿ ಪ್ರಥಮ ಪಿಯುಸಿ PCMB ಮತ್ತು PCMS ವಿದ್ಯಾರ್ಥಿಗಳಿಗೆ ಕೋಚಿಂಗ್ ತರಗತಿ: ಇಂದೇ ನೋಂದಾಯಿಸಿಕೊಳ್ಳಿ ಮಂಗಳೂರು(reporterkarnataka.com): ನಗರದ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಪ್ರಥಮ ಪಿಯುಸಿ PCMB ಮತ್ತು PCMS ವಿದ್ಯಾರ್ಥಿಗಳಿಗೆ ಕೋಚಿಂಗ್ ತರಗತಿ ಆರಂಭಗೊಳ್ಳಲಿದೆ. ಪ್ರತಿ ತರಗತಿಗೆ ಗರಿಷ್ಠ 8 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಸಮಯಗಳು: *ಸೋಮವಾರದಿಂದ ಶುಕ್ರ... ಕವನ : ನಮ್ಮ ನಡೆ ಶಾಲೆ ಕಡೆ | ಉಮಾ ಮಾಧವಿ ಅಂದು , ಸಂಚಾರಿ ವಾಣಿಯನ್ನು ಮುಟ್ಟಿ ನೋಡಲು ಬಿಡದ ಹಿರಿಯರು, ಆದರೆ ಚಿಣ್ಣರಿಗೆ ಬಲು ಆಸೆ ಏನಿರಬಹುದು? ಅದರಲ್ಲಿ ತಿಳಿವಾಸೆ ಚಿಣ್ಣರು ಜಾಣರು ಗುಟ್ಟೆಲ್ಲಾ ಬಲ್ಲರು ಇಂದು , ಅದೇ ಹಿರಿಯರು ಬನ್ನಿ ವೀಡಿಯೋ ಪಾಠ ನೋಡಿ ಎಂದರು ಚಿಣ್ಣರಿಗೆ ವೀಡಿಯೋ ನೋಡಿ ನೋಡಿ ಕಣ್ಣಾಲಿಗಳು ಸೋತವು, ಜೇಡರ ಬ... ಓ ಕೊರನಾವೇ ನೀನು ಹೇಗೆ ಬಂದೆ ಭೂಮಿಗೆ’ ?: ಉಡುಪಿಯ ವಿಶ್ರಾಂತ ಮುಖ್ಯಶಿಕ್ಷಕಿ ಉಮಾಮಾಧವಿ ಬರೆದ ಸುಂದರ ಹಾಡು ಓ ಕೊರನಾವೇ ನೀನು ಹೇಗೆ ಬಂದೆ ಭೂಮಿಗೆ ನಾನಾ ರೀತೀಲಿ ದೇಹ ನೀ ಸೇರಿದೆ ಕೆಮ್ಮು ಜ್ವರ ದಮ್ಮಿಂದ ಹೃದಯ ಸೇರಿದೆ ಉಸಿರನ್ನು ಎಳೆದೂ ಎಳೆದೂ ಜೀವ ಹಿಂಡಿದೆ ಜಗವೆಲ್ಲವೂ ನಡುಗಿದೆ ರೋಗಕೆ ಗ್ರಹಣಶಕ್ತಿ ಗ್ರಹಿಸದಂತೆ ಜೀವ ಸೇರಿದೆ ಹಿರಿಯ ಕಿರಿಯ ಭೇದ ಇಲ್ಲದೆ ಯುದ್ಧ ಮಾಡಿದೆ ಯಾವ ಲಕ್ಷಣ... « Previous Page 1 2 3 ಜಾಹೀರಾತು