3:43 PM Sunday14 - September 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ

ಇತ್ತೀಚಿನ ಸುದ್ದಿ

ಬೈ ಫಿನ್ಸ್ ಈಜು ಸ್ಪರ್ಧೆ: ರೀಮಾ , ಅಲೀಟಾ ಡಿಸೋಜಾ, ಸಾರ ಎಲಿಶಾ ಪಿಂಟೊ , ನೋವಾ ಜೋ ಪೈಸ್ ವೈಯಕ್ತಿಕ ಚಾಂಪಿಯನ್

14/09/2025, 15:16

ಮಂಗಳೂರು(reporterkarnataka.com): ಜೈ ಹಿಂದ್ ಸ್ವಿಮ್ಮಿಂಗ್ ಕ್ಲಬ್ ಆಶ್ರಯದಲ್ಲಿ ನಡೆದ ಮೊಟ್ಟಮೊದಲ ಬೈ ಫಿನ್ಸ್ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ವೀ ವನ್ ಕ್ಲಬ್ ನಲ್ಲಿ ತರಬೇತಿ ಪಡೆದ ರೀಮಾ A S , ಅಲೀಟಾ ಡಿಸೋಜಾ, ಸಾರ ಎಲಿಶಾ ಪಿಂಟೊ , ನೋವಾ ಜೋ ಪೈಸ್ ವೈಯಕ್ತಿಕ ಚಾಂಪಿಯನ್ ಶಿಪ್ ಗೆದ್ದಿದ್ದಾರೆ
*ವಿಜೇತರ ವಿವರ*
ರೀಮಾ A S ಎರಡು ಚಿನ್ನ ಎರಡು ಬೆಳ್ಳಿ, ಅಲಿಟ ಡಿಸೋಜ ನಾಲ್ಕು ಚಿನ್ನ, ನೋವಾ ಜಾಯ್ ಪಾಯ್ಸ್ ಎರಡು ಚಿನ್ನ ಎರಡು ಬೆಳ್ಳಿ ಸಾರ ಎಲಿಶಾ ಪಿಂಟೊ ಒಂದು ಚಿನ್ನ ಎರಡು ಬೆಳ್ಳಿ,
ಸನ್ನಿಗ್ದ್ ಉಳ್ಳಾಲ ಒಂದು ಬೆಳ್ಳಿ ಒಂದು ಕಂಚು, ಆದ್ವಿಕ್ ಭಾಗ್ಚಿ ಒಂದು ಚಿನ್ನ ಎರಡು ಬೆಳ್ಳಿ ಪ್ರಧ್ಯುಮ್ನ ವಿ ಎರಡು ಚಿನ್ನ ಒಂದು ಬೆಳ್ಳಿ, ಪ್ರಕೃತಿ ಕೆ ಒಂದು ಚಿನ್ನ, ಲಿಪಿಕಾ ಎಸ್ ಒಂದು ಬೆಳ್ಳಿ ಒಂದು ಕಂಚು, ಛವಿ ಒಂದು ಬೆಳ್ಳಿ ಮೂರು ಕಂಚು, ರೇಂಜಿಲ್ ಅಲೆನ್ ಲೋಬೋ ಎರಡು ಬೆಳ್ಳಿ, ಸಾನ್ವಿ ಒಂದು ಬೆಳ್ಳಿ ಒಂದು ಕಂಚು, ನೀಲ್ MG ಒಂದು ಕಂಚು, ಸಿದ್ದಿ ಶೆಟ್ಟಿ ಎರಡು ಚಿನ್ನ , ಅದ್ವಿತ್ ಪ್ರಶಾಂತ್ ಒಂದು ಚಿನ್ನ ಎರಡು ಬೆಳ್ಳಿ ಒಂದು ಕಂಚು, ಭೂಮಿ ಒಂದು ಚಿನ್ನ ಎರಡು ಬೆಳ್ಳಿ ಒಂದು ಕಂಚು.
ಒಟ್ಟು 17 ಚಿನ್ನ 16 ಬೆಳ್ಳಿ ಹಾಗೂ 8 ಕಂಚಿನ ಪದಕಗಳನ್ನು ಅಲ್ಲದೆ ನಾಲ್ಕು ಮಂದಿ ವೈಯಕ್ತಿಕ ಚಾಂಪಿಯನ್ ಗಳಾಗಿ ವಿಜೇತರಾಗಿದ್ದಾರೆ.
ಇವರು ವೀ ವನ್ ಅಕ್ವಾ ಸೆಂಟರ್ ನ ಸಂತ ಅಲೋಷಿಯಸ್ ಈಜುಕೊಳ, ಎಮ್ಮೆ ಕೆರೆ ಸ್ಮಾರ್ಟ್ ಸಿಟಿ ಈಜುಕೊಳ, ಮಂಗಳೂರು ಮಹಾನಗರ ಪಾಲಿಕೆ ಈಜುಕೊಳ, ಹಾಗೂ ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್ ಬಳಿ ಇರುವ ಯುವ ಜನ ಸೇವಾ ಕ್ರೀಡಾ ಇಲಾಖೆಯ ಈಜುಕೊಳದಲ್ಲಿ ತರಬೇತಿ ಪಡೆದಿದ್ದಾರೆ.
ಇವರಿಗೆ ಮುಖ್ಯ ತರಬೇತು ದಾರರಾದ ಶ್ರೀ ಲೋಕರಾಜ್ ವಿ ಎಸ್ ವಿಟ್ಲ, ಶ್ರೀ ಅಭಿಲಾಶ್, ಹಾಗೂ ತರಬೇತುದಾರರಾದ ಸುಧೀನ್ ರಾಜ್ ಸಂಜಯ್, ಗಗನ್ ಜಿ ಪ್ರಭು, ಸಂಜೀವ್ ಉಳ್ಳೇಕರ್, ಆರೋಮಲ್, ಪ್ರಣಾಮ್ ತರಬೇತಿ ನೀಡಿದ್ದಾರೆ.
ವಿಜೇತರನ್ನು ವೀ ವನ್ ಎಕ್ವಾ ಸೆಂಟರ್ ನ ನಿರ್ದೇಶಕರಾದ ಶ್ರೀ ನವೀನ್ ಹಾಗೂ ರೂಪ ಜಿ ಪ್ರಭು ಅವರು ಅಭಿನಂದಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು