11:44 AM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ಸಿಎ ಫೌಂಡೇಶನ್ ಪರೀಕ್ಷೆ: ತ್ರಿಶಾ ಕ್ಲಾಸಸ್ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

10/08/2023, 18:43

ಮಂಗಳೂರು(reporterkarnataka.com): ಸುಮಾರು 20 ವರ್ಷಗಳಿಂದ ಸಿಎ, ಸಿಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ತರಬೇತಿ ನೀಡುತ್ತಿರುವ ಸಂಸ್ಥೆ ತ್ರಿಶಾ ಕ್ಲಾಸಸ್ ಇದರ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿರುವ ಜೂನ್ 2023ರ ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ಮಂಗಳೂರಿನ ತ್ರಿಶಾ ಕಾಲೇಜಿನ ವಿದ್ಯಾರ್ಥಿಗಳಾದ ಸ್ವಾತಿ ಪೈ (307), ಮರಿಯಮ್ ನಿಹಾ (282), ಭೂಮಿಕಾ (272), ತೇಜಸ್ವಿನಿ (254), ತೇಜಸ್ವಿ (253),ಶ್ರಾವ್ಯ( 245), ಆವಂತಿಕಾ (242), ಜೀವಿತಾ ಜಿ (239),ಆದಿತ್ಯನಾರಾಯಣ ಪಿ. ಎಸ್. (239), ವೈಷ್ಣವಿ ರಾವ್ ( 233), ಫಕ್ರುದ್ದೀನ್ ರಝೀ (231), ಅಕ್ಷಯ ಉಡುಪ (229), ಕ್ಷಮಾ ಕೃಷ್ಣ ಕೆ.ಕೆ. (229), ಸುಷ್ಮಿತಾ(228), ಜಿಯೂ ಜೋಸ್ (224), ಐಶ್ವರ್ಯ ಸದಾನಂದ (224), ರಾಯನ್ ಅಲೆಕ್ ಡಿ ಸೋಜಾ (223), ಮೇಘಾ ನಾಯಕ್ (220), ತನಿಷಾ ಜಿ. ಕೊಟ್ಯಾನ್ (220) ಮೇಧಾ ರಾಜೇಶ್ ಕಿಣಿ (215), ಸಂಜನಾ ರವೀಶ್ (215), ಆಂಚಲ್ ಎ. (213), ಅನಿಶಾ ವಿ. ಪೂಜಾರಿ (212), ಎಂ. ಆದೀಶ್ ಕಾಮತ್ (210), ಶಿವಾನಿ ಆರ್.ಕೆ. (210), ಸ್ಪೂರ್ತಿ ಶಿವಣ್ಣ ಲಿಂಗದಳ್ಳಿ (209), ಆಶ್ರಿತಾ (207) ,ಕೆ ಆಯುಷ್ (206), ಮೋನಿಕಾ ಎನ್.ಎಸ್ (206), ಧನ್ಯಶ್ರೀ(206), ಇಶಾ ಪ್ರಮೋದ್ ಬೀದಿಗೆ (205), ದೀಕ್ಷಿತ್ ಶೆಣೈ(205), ಸಹನಾ ವಿಷ್ಣು ಕಾಮತ್(205), ಅನೂಪ್ ಗಣೇಶ್ ಟಿ. ಜಿ. (203), ಶ್ರೇಯಾ ಪಿ. ಎಸ್. ಶೆಟ್ಟಿ (203), ಸುಶ್ರೀತ್ ಪಿ.ಎಸ್. (203), ತನ್ವಿ ಸುನಿಲ್ ಶೆಟ್ಟಿ (202), ಜೀವಿತಾ (200), ಚೈತನ್ಯ(200), ಚರಣ್ ರಾಜ್ ಶೆಟ್ಟಿ(200), ದೀಕ್ಷಿತ್ ಡಿ. ದೇವಾಡಿಗ(200), ದೃತೀ(200).
ತ್ರಿಶಾ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಾದ ಅಪೂರ್ವ ಟಿ. (238), ಕೆ.ಶ್ರೀಲತಾ (237), ಬಿ. ಅಮೃತ್ ನಾಯಕ್ (207), ಮೈಥಿಲೀ ದೇವಿ (205), ಉದಯ ಕುಮಾರ್ (203)
ಹಾಗೂ ತ್ರಿಶಾ ಕ್ಲಾಸಸ್ ಮಂಗಳೂರಿನ ವಿದ್ಯಾರ್ಥಿಗಳಾದ ದಿಶಾ ಪ್ರಶಾಂತ್ ಶಾನಬಾಗ್ (291), ಸಿರಿ ಎನ್. ಹೆಗಡೆ (277), ಕಾವ್ಯ (275), ಎ. ವಸಂತ ಉಡುಪ (262),ವೈಷ್ಣವ್( 249), ಮೊಹಮ್ಮದ್ ಅಫ್ರೀದ್ (238), ಮಾನಸ ಯಜ್ನೇಶ್ ಸೂರಿಂಜೆ (227), ಶ್ರೇಯ ವೆಂಕಟೇಶ್ ಭಟ್ (226), ಶಮಂತ್ ಜಿ (224), ವೇದಿಕಾ ಭಕ್ತ (218), ಶ್ರೇಯಸ್ ಬೆಳ್ಳೂರು (217), ಜೀವೋತ್ತಮ್ ಎಂ ಕೆ (207), ವೈಶಾನ್ವಿ ಎಸ್ (202) ಉತ್ತೀರ್ಣರಾಗಿದ್ದು ಸಂಸ್ಥೆಯ ಸಾಧನೆಗೆ ಇನ್ನೊಂದು ಗರಿ ಸೇರಿಸಿದಂತಾಗಿದೆ. ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್, ಸಿದ್ಧಾಂತ್ ಫೌಂಡೇಶನ್ ನ ಟ್ರಸ್ಟಿಗಳಾದ ನಮಿತಾ ಜಿ ಭಟ್, ರಾಮ್ ಪ್ರಭು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕರಿಗೆ ಅಭಿನಂದನೆ ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು