5:58 AM Monday7 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಇತ್ತೀಚಿನ ಸುದ್ದಿ

ಹಿಂಜಾವೇ ಉದನೆ ಘಟಕದಿಂದ ಹಿಂದೂ ಜನಜಾಗೃತಿ ಸಭೆ: ಗಣೇಶಕಟ್ಟೆ ಧ್ವಂಸಗೊಳಿಸಿದ ನೈಜ ಆರೋಪಿಗಳ ಬಂಧನಕ್ಕೆ ಆಗ್ರಹ

15/09/2021, 11:39

ಕಡಬ(reporterkarnataka.com):

ಹಿಂದು ಜಾಗರಣ ವೇದಿಕೆಯ ಕಡಬ ತಾಲೂಕಿನ ಉದನೆ ಘಟಕ ವತಿಯಿಂದ ಹಿಂದು ಜನಜಾಗೃತಿ ಸಭೆ  ಉದನೆ ಗಣೇಶನ ಕಟ್ಟೆಯಲ್ಲಿ ನಡೆಯಿತು.

ಗಣೇಶ ಕಟ್ಟೆ ಪುಡಿ ಮಾಡಿದ ನೈಜ ಆರೋಪಿಯನ್ನು ಬಂಧಿಸಬೇಕು ಮತ್ತು ಪ್ರಕರಣದ ಮರು ತನಿಖೆ ಮಾಡ ಬೇಕು ಎಂದು ಹಿಂದು ಜಾಗರಣ ವೇದಿಕೆ ಒತ್ತಾಯಿಸಿತು. ದಿಕ್ಸೂಚಿ ಭಾಷಣವನ್ನು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಮಾಡಿದರು.

ಸಭೆಯಲ್ಲಿ ನರಸಿಂಹ ಮಾಣಿ (ಹಿಜಾವೇ ಜಿಲ್ಲಾ ಸಂಪರ್ಕ ಪ್ರಮುಖ್)  ಪ್ರಶಾಂತ್ ಕೆಂಪ್ಪುಗುಡ್ಡೆ 

(ಹಿಜಾವೇ ಮಾತೃ ಸುರಕ್ಷ ಪ್ರಮುಖ್) ಜಗದೀಶ್ ನೆತ್ತರಕೆರೆ (ಹಿಜಾವೇ ಜಿಲ್ಲಾಧ್ಯಕ್ಷ),ಚಂದ್ರ ಕಲಾಯಿ ಮಲ್ಲೇಶ್ ಕಡಬ, ರವಿಂದ್ರ ಕಡಬ, ರವಿ ಕೆಂಪ್ಪು ಗುಡ್ಡೆ ಭರತ್ ಉದನೆ, ಸತೀಶ್ ಉದನೆ,  ಸುಜನ್ ಉದನೆ ಹಾಗೂ ಉದನೆ ಘಟಕದ ಪದಾಧಿಕಾರಿಗಳು,

ನೆಲ್ಯಾಡಿ ಘಟಕದ ಪದಾಧಿಕಾರಿಗಳು, ಉಪ್ಪಿನಂಗಡಿ ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ಕಿಶೋರ್ ಶಿರಾಡಿ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು