ಇತ್ತೀಚಿನ ಸುದ್ದಿ
ಕೊಡಗಿ ಜಿಲ್ಲೆಯ ವಿವಿಧಡೆ ನಡೆದ ಕಳ್ಳತನ ಪ್ರಕರಣ: ವಾರಸುದಾರರಿಗೆ ಚಿನ್ನಾಭರಣ, ನಗದು ಹಸ್ತಾಂತರ
13/04/2026, 18:55
ಮಡಿಕೇರಿ(reporterkarnataka.com): ಕೊಡಗು ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ.




ನಗದು,ಚಿನ್ನಾಭರಣಗಳು,ಇತರೆ ವಸ್ತುಗಳನ್ನು ಮತ್ತು CEIR ಪೋರ್ಟಲ್ ಮೂಲಕ ಪತ್ತೆ ಹಚ್ಚಲಾದ ಕಾಣೆಯಾದ ಮೊಬೈಲ್ಗಳನ್ನು ಪೊಲೀಸ್ ವರಿಷ್ಟಧಿಕಾರಿ ಬಿಂದುಮಣಿ ನೇತೃತ್ವದಲ್ಲಿ ಆಯಾ ವಸ್ತುಗಳ ವಾರಸುದಾರರಿಗೆ ಹಿಂದಿರುಗಿಸಲಾಯಿತು.













