ಡಾ.ಪ್ರಭಾಕರ ನೀರ್ ಮಾರ್ಗ ಅವರ 26ನೇ ಕಾದಂಬರಿ ‘ಧರ್ಮ ಚಾವಡಿ’ ಬಿಡುಗಡೆ ಮಂಗಳೂರು(reporterkarnataka news) : ಕಾದಂಬರಿಕಾರ , ಮಂಗಳೂರಿನ ಮ್ಯಾಪ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭಾಕರ ನೀರ್ ಮಾರ್ಗ ಅವರ 26 ನೇ ಕಾದಂಬರಿ ' ಧರ್ಮ ಚಾವಡಿ ' ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ' ವೀ ಫೋರ್ ' ಸ್ಟುಡಿಯೋ ದಲ್ಲಿ ನಡೆಯಿತು. ತುಳು ಪರಿಷತ್ ಹಾಗೂ ವೀ ಫೋರ್ ಸ್ಟುಡಿಯೋ ಜಂಟಿ... ಮಂಗಳೂರು ಏರ್ ಪೋರ್ಟ್ ಗೆ ಕೋಟಿ- ಚೆನ್ನಯ್ಯರ ನಾಮಕರಣ: ಸಿಎಂಗೆ ಕರಾವಳಿ ಶಾಸಕರ ನಿಯೋಗ ಮನವಿ ಬೆಂಗಳೂರು(reporterkarnataka news): ತುಳುನಾಡ ವೀರ ಪುರುಷರಾದ ಕೋಟಿ - ಚೆನ್ನಯ್ಯರ ಹೆಸರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವ ಪ್ರಸ್ತಾವವನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗ... ಕೊಡವೂರಿನ ರಸ್ತೆಯೊಂದಕ್ಕೆ ತುಳು ಮಹಾಭಾರತೊ ಬರೆದ ಕವಿ ಅರುಣಾಬ್ಜನ ಹೆಸರು ಉಡುಪಿ(Reporter Karnataka News) ಜೈ ತುಳುನಾಡ್ ಸಂಘದ ವತಿಯಿಂದ ನಡೆಯುತ್ತಿರುವ ತುಳು ಲಿಪಿಯಲ್ಲಿ ಊರಿನ ಹೆಸರಿನ ನಾಮಫಲಕದ ಅಭಿಯಾನದ ಅಂಗವಾಗಿ ಪ್ರಾಚೀನ ತುಳು ಕವಿ ಅರುಣಾಬ್ಜ ಜನ್ಮಸ್ಥಳವಾದ ಕೊಡವೂರಿನಲ್ಲಿ ತುಳು ಲಿಪಿಯಲ್ಲಿ ಊರಿನ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಕೊಡವೂರು ಶಾಲಾ ಹಳೆ ವಿದ್... ತುಳು ಅಕಾಡೆಮಿಯಿಂದ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ ಮಂಗಳೂರು (reporterkarnataka news): ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಸ್ತುತ ಸಾಲಿನ .ತುಳು ಸಾಹಿತ್ಯ - ಸಂಶೋಧನೆ , ತುಳು ಜಾನಪದ ಕ್ಷೇತ್ರ , ತುಳು ನಾಟಕ - ಸಿನಿಮಾ ಕ್ಷೇತ್ರ ಈ ಮೂರು ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮಹನೀಯರನ್ನು ಪರಿಗಣಿಸಿ ಗೌರವ ಪ್ರಶಸ್ತಿಗೆ ಹಾಗೂ ತು... ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಶಿವಾನಂದ ಕರ್ಕೇರ ನಿಧನ ಮಂಗಳೂರು (Reporter Karnataka News ) ಹಿರಿಯ ತುಳು ಸಂಘಟಕ,ಲೇಖಕ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಶಿವಾನಂದ ಕರ್ಕೇರ ಬುಧವಾರ ಸಂಜೆ ನಿಧನರಾಗಿದ್ದಾರೆ.ಖ್ಯಾತ ಎರು ಮೈಂದೆ ನಾಟಕದ ರಚನೆಕಾರರಾಗಿದ್ದ ಇವರು ಅನೇಕ ವರ್ಷಗಳಿಂದ ತುಳು ಭಾಷೆಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಸಿಂಡಿಕ... ಆರ್ ಬಿಐ ಹಣಕಾಸು ನೀತಿ ಸಮಿತಿಗೆ ತುಳುವ ಮುಂಡಾಜೆಯ ಶಶಾಂಕ್ ಭಿಡೆ ನೇಮಕ ನವದೆಹಲಿ( reporterkarnataka news): ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ)ದ ಹಣಕಾಸು ನೀತಿ ಸಮಿತಿ(ಎಂಪಿಸಿ) ನೂತನ ಸದಸ್ಯರಾಗಿ ಜಿಲ್ಲೆಯ ಬೆಳ್ತಂಡಿಯ ಮುಂಡಾಜೆಯವರಾದ ಶಶಾಂಕ್ ಭಿಡೆ ಸೇರಿದಂತೆ ಮೂವರನ್ನು ನೇಮಕ ಮಾಡಲಾಗಿದೆ. ಅರ್ಥಶಾಸ್ತ್ರಜ್ಞರಾದ ಅಶಿಮಾ ಗೋಯಲ್, ಜಯಂತ್ ಆರ್. ವ... ಕಾಪು : ಬಲೆ ತುಳು ಲಿಪಿ ಕಲ್ಪುಗ ಕಾರ್ಯಾಗಾರಕ್ಕೆ ಚಾಲನೆ ಕಾಪು(Reporter Karnataka News) ಕಾಪು ತಾಲೂಕಿನ ಇನ್ನಂಜೆ ಗ್ರಾಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ ಸಂಘಟನೆ ಹಾಗೂ ಯುವತಿ ಮಂಡಲದ ಸಹಯೋಗದಲ್ಲಿ ಬಲೆ ತುಳು ಲಿಪಿ ಕಲ್ಪುಗ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಇನ್ನಂಜೆ ಗ್ರಾಮದ ದಾಸ ಭವನದಲ್ಲಿ ನಡೆಯಿತು. ಉಂಡಾರು ದ... ತುಳು ಪದ : ಅಯಿಲೇಸ ಐಸ ಅಯಿಲೇಸ ಅಯಿಲೇಸ ಐಸ ಅಯಿಲೇಸಅಯಿಲೇಸ ಐಸ ಅಯಿಲೇಸ // ಕಡಲ ಜೋಕುಲೇ ಕಡಲಪ್ಪೆ ಜೋಕುಲೇಪಡ್ಡೆಯಿದ ಕಡಲ್ ಗೊರ ವಾಡನೂಕುಗ, ನಮ ವಾಡ ನೂಕುಗ// ಮೂಡಯಿದ ಬಾನೊಡು, ನೇಸರುದಿತ್ ಬನ್ನಗಪಡ್ಡೆಯಿದ ಕಡಲ್ ಡ್ ಸೆರೆತ ನಲಿಕೆನೆತಂಞನದ ಪೊದಿಕೆನೆ, ಬೆಂಜನದ ಕುದುಪೆನೆಬಲೆನ್ ಪುಗೆಲ್ ಪಾಡೊಂದು ಬೇಗ ಪಿದಡ್ ಗಾ//ಅಯಿಲೇಸ// ... #EducationInTulu ಟ್ವೀಟ್ ತುಳುನಾಡ್ ಅಭಿಯಾನ ಏನಿದು ? ಇಲ್ಲಿದೆ ಕಂಪ್ಲೀಟ್ ಮಾಹಿತಿ ಜಿ.ಎನ್.ಎ.info.reporterkarnataka@gmail.com ಪ್ರಾದೇಶಿಕ ಭಾಷೆಯಾಗಿ ಲಕ್ಷಾಂತರ ಜನರ ಮಾತೃಭಾಷೆಯಾಗಿದ್ದ ಹೊರತಾಗಿಯೂ ಶೈಕ್ಷಣಿಕ ಭಾಷಾ ಸ್ಥಾನಮಾನ ಸಹಿತ ಯಾವುದೇ ರೀತಿಯ ಸ್ಥಾನಮಾನ ತುಳು ಭಾಷೆಗೆ ದೊರಕಿಲ್ಲ. ಈ ನಿಟ್ಟಿನಲ್ಲಿ ಸಾಕಷ್ಟು ಮನವಿ ಪ್ರತಿಭಟನೆ ನಡೆದರೂ ಯಾವುದೇ ಪ್ರತಿಫಲ ಇಲ್ಲಿತನಕ ದೊರ... ಕುಶಲಾಕ್ಷಿ ಕಣ್ವತೀರ್ಥ(ಕುವಿಕು) ಅವರಿಗೆ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಮಂಗಳೂರು (Reporter Karnataka News) ತುಳುಕೂಟ ಉಡುಪಿ ವತಿಯಿಂದ ನೀಡಲಾಗುವ 2019-20ನೇ ಸಾಲಿನ ಪ್ರತಿಷ್ಟಿತ ಎಸ್.ಯು.ಪಣಿಯಾಡಿ ಸ್ಮಾರಕ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ಮಂಜೇಶ್ವರ ಕುಂಜತ್ತೂರಿನ ಕನ್ನಡ, ತುಳು ಸಾಹಿತಿ ಕುಶಾಲಾಕ್ಷಿ ಕಣ್ವತೀರ್ಥ ಅವರ ಕಡಲಮುತ್ತು ಕಾದಂಬರಿ ಆಯ್ಕೆಯಾಗಿದೆ. ... 1 2 Next Page » ಜಾಹೀರಾತು