2:38 PM Wednesday18 - March 2026
ಬ್ರೇಕಿಂಗ್ ನ್ಯೂಸ್
Chikkamagaluru | ಕೈ ಮುಖಂಡನ ವಿರುದ್ಧ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ… ಸಚಿವರೇ ಇಲ್ಲ.. ಏನ್ ಮಾಡ್ಬೇಕು..?’ ಈಗ ಹೊರಟ್ಟಿ ಸರದಿ: ಸಚಿವರ ಗೈರು ಕುರಿತು… ಯುಗಾದಿ ಮತ್ತು ರಂಜಾನ್ ಹಬ್ಬಗಳ ಸರಣಿ ರಜೆ | ಪ್ರಯಾಣಿಕರಿಗೆ ಶಾಕ್‌: ಖಾಸಗಿ… Kodagu | ಅಕಾಲಿಕ ಮಳೆ: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿ ಸ್ಪೀಕರ್‌ ಸಭಾತ್ಯಾಗ ಪ್ರಕರಣ: ಖಾದರ್ ಸಿಟ್ಟಿಗೆ 8 ಹಿರಿಯ ಐಎಎಸ್‌ ಅಧಿಕಾರಿಗಳಿಗೆ ಶೋಕಾಸ್… Mangaluru | ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ ಗೆ 2025 ಕೇಂದ್ರ ಸಾಹಿತ್ಯ… ಉತ್ತರಿಸದ ಸಚಿವರು: ಇದೇ ಮೊದಲ ಬಾರಿಗೆ ಸ್ಪೀಕರ್ ಸಭಾತ್ಯಾಗ; ಮೂವರು ಅಧಿಕಾರಿಗಳಿಗೆ ತಲೆದಂಡ ರಾಜ್ಯ ಉಪ ಚುನಾವಣೆ: ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಏಪ್ರಿಲ್ 9ರಂದು ಮತದಾನ, ಮೇ… ಕಾರಿನ ಮೇಲೆ ಉರುಳಿದ ಕಟ್ಟಿಗೆ ತುಂಬಿದ ಲಾರಿ: ಮಗು ಸಹಿತ ದಂಪತಿ ಪವಾಡಸದೃಶ… ಕಲಬುರಗಿ; ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್…

ಇತ್ತೀಚಿನ ಸುದ್ದಿ

ಟೀಮ್ ಪ್ಯಾರಡೈಸ್ ಕ್ರಿಕೆಟ್ ಕ್ಲಬ್ ಕುವೈಟ್ ತಂಡದ ಮುಖ್ಯಸ್ಥರಿಗೆ ಸುದೇಶ್ ಪೂಜಾರಿ ಗರೋಡಿ ಜರ್ಸಿ ಕೊಡುಗೆ

05/12/2025, 22:05

ಮಂಗಳೂರು(reporterkarnataka.com): ಟೀಮ್ ಗರೋಡಿ ಗಲ್ಫ್ ತುಳುವ ತಂಡದ ಸ್ಥಾಪಕರಾದ ಸುದೇಶ್ ಪೂಜಾರಿ ಗರೋಡಿ ಅವರು ಜರ್ಸಿ (Jersey) ಯನ್ನು ಟೀಮ್ ಪ್ಯಾರಡೈಸ್ ಕ್ರಿಕೆಟ್ ಕ್ಲಬ್ ಕುವೈಟ್ ನ ತಂಡದ ಮುಖ್ಯಸ್ಥರಾದoತಹ ಸುಜಯ್ ಅವರಿಗೆ ಕೊಡುಗೆಯಾಗಿ ನೀಡಿದರು.
ಕುವೈಟ್ ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುವೈಟ್ ದೇಶದ ಉದ್ಯಮಿ ಮೋಹನ್ ದಾಸ್ ಕಾಮತ್ ಮಂಜೇಶ್ವರ, ರಘು ಸಿ ಸುವರ್ಣ ಮರ್ನಾಡ್, ಗನ್ ಶಮ್ ಅತ್ತಾವರ, ಸುಕುಮಾರ್ ಕರ್ಕೇರ ಬಂಟ್ವಾಳ, ಸುಕೇಶ್ ಪೂಜಾರ, ಆನಂದ್ ಬೋಳಾರ್, ಸುಕೇಶ್ ಮಡಿವಾಳ ಉಡುಪಿ ಅವರು ಉಪಸ್ಥಿತರಿದ್ದರು. ಟೀಮ್ ಗರೋಡಿ ಹಾಗೂ ಟೀಮ್ ಗರೋಡಿ ಗಲ್ಫ್ ತುಳುವೆರ್ ಇವರು ಅನೇಕ ಸಾಮಾಜಿಕ ಹಾಗೂ ಆರ್ಥಿಕ ಚಟುವಿಕೆಗಳಲ್ಲಿ ಭಾಗಿಯಾಗಿದ್ದು ಇವರು ಹೀಗೆ ಇನ್ನಷ್ಟು ಉತ್ತಮ ಚಟುವಟಿಕೆಗಳಲ್ಲಿ ಪಾಲ್ಗೊಳಲ್ಲಿ ಎಂದು ಆಶಿಸುತ್ತೇವೆ.

ಇತ್ತೀಚಿನ ಸುದ್ದಿ

ಜಾಹೀರಾತು