11:56 PM Monday21 - July 2025
ಬ್ರೇಕಿಂಗ್ ನ್ಯೂಸ್
ಧರ್ಮಸ್ಥಳ ಪ್ರಕರಣ; ಎಸ್ ಐಟಿ ತನಿಖೆ ಕಾಲಮಿತಿಯಲ್ಲಿ ಕಾನೂನು ಬದ್ದವಾಗಿ ನಡೆಯಲಿ: ಮಾಜಿ… ಧರ್ಮಸ್ಥಳ ಪ್ರಕರಣ; ಎಸ್‌ಐಟಿ ರಚನೆ ಸ್ವಾಗತಾರ್ಹ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ Kodagu | ಮಂಜಡ್ಕ ನದಿಯಲ್ಲಿ ಬೈಕ್ ಸಹಿತ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ… ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಡಿ-ಟೆಂಪೋ ಡಿಕ್ಕಿ: ಟ್ರಾಫಿಕ್ ಜಾಮ್ Kodagu | ಕುಶಾಲನಗರ: ಆಸ್ತಿಗಾಗಿ ಸ್ನೇಹಿತರ ಜತೆ ಸೇರಿ ತಂದೆಯನ್ನೇ ಕೊಂದ ಪಾಪಿ… SIT Dharmasthala | ಧರ್ಮಸ್ಥಳ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ:… ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ಕಾರು – ಜೀಪ್ ಮುಖಾಮುಖಿ… ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ವಿಭು ಬಖ್ರು ಅಧಿಕಾರ ಸ್ವೀಕಾರ: ರಾಜ್ಯಪಾಲ… Kodagu |ಪೊನ್ನಂಪೇಟೆ: ವ್ಯಾಘ್ರನ ಸೆರೆಗೆ 75 ಮಂದಿ ಅರಣ್ಯ ಸಿಬ್ಬಂದಿಗಳ ಕೂಂಬಿಂಗ್ ಕಾರ್ಯಾಚರಣೆ… ಮಂಗಳೂರು – ಬೆಂಗಳೂರು 4 ತಾಸಿನ ಆಂಬುಲೆನ್ಸ್ ಪ್ರಯಾಣ!: ಹೃದಯ ಕಾಯಿಲೆಯ 14…

ಇತ್ತೀಚಿನ ಸುದ್ದಿ

ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಮೀಸಲು ಕ್ಷೇತ್ರಗಳು ಯಾವುವು?: ಇಲ್ಲಿದೆ ವಿವರ

13/02/2023, 00:04

ಬೆಂಗಳೂರು(reporterkarnataka.com): ಕರ್ನಾಟಕ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರಗಳ ವಿವರ ಈ ಕೆಳಗಿನಂತಿದೆ:
1) ಸಿ ವಿ ರಾಮನ್ ನಗರ, 2) ಪುಲಕೇಶಿನಗರ, 3) ಮುಧೋಳ, 4) ದೇವನಹಳ್ಳಿ, 5) ನೆಲಮಂಗಲ, 6) ಆನೇಕಲ್ , 7) ಮಹದೇವಪುರ, 8) ಕುಡಚಿ, 9) ರಾಯಬಾಗ, 10) ಹಡಗಲಿ, 11) ಹಗರಿಬೊಮ್ಮನಳ್ಳಿ, 12) ಔರಾದ್, 13) ನಾಗಠಾಣ
14) ಕೊಳ್ಳೇಗಾಲ, 15) ಮೂಡಿಗೆರೆ, 16) ಹೊಳಲ್ಕೆರೆ, 17) ಸುಳ್ಯ, 18) ಮಾಯಕೊಂಡ
19) ಹುಬ್ಬಳ್ಳಿ ಧಾರವಾಡ ಪೂರ್ವ, 20) ಶಿರಹಟ್ಟಿ
21) ಚಿಂಚೊಳ್ಳಿ, 22) ಚಿತ್ತಾಪುರ, 23) ಗುಲ್ಬರ್ಗಾ ಗ್ರಾಮೀಣ, 24) ಸಕಲೇಶಪುರ, 25) ಹಾವೇರಿ,
26) ಬಂಗಾರಪೇಟೆ, 27) ಕೆಜಿಎಫ್, 28) ಮುಳಬಾಗಿಲು, 29) ಕನಕಗಿರಿ, 30) ಮಳವಳ್ಳಿ
31) ನಂಜನಗೂಡು, 32) ಟಿ. ನರಸಿಪುರ
33) ಲಿಂಗಸೂಗೂರು, 34) ಶಿವಮೊಗ್ಗ ಗ್ರಾಮೀಣ
35) ಕೊರಟಗೆರೆ, 36) ಪಾವಗಡ.

ಇತ್ತೀಚಿನ ಸುದ್ದಿ

ಜಾಹೀರಾತು