7:02 AM Wednesday2 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಅನ್ನದಾತ ಆತ್ಮಹತ್ಯೆ: ಕಿರುಕುಳ ನೀಡಿದ ಬ್ಯಾಂಕ್ ಎದುರು ರೈತನ ಪಾರ್ಥಿವ… Mangaluru | ಜಾಮರ್ ಸಮಸ್ಯೆ ಬಗೆಹರಿಸದಿದ್ದರೆ ಜೈಲಿನೊಳಗೆ ನುಗ್ಗಿ ಕಿತ್ತು ಬಿಸಾಕ ಬೇಕಾಗುತ್ತದೆ:… Delhi | ರಾಜ್ಯದ್ದು “ಜನ-ಕರ” ವಸೂಲಿ ಸರಕಾರ: ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ… Chikkamagaluru | ಕೆಮ್ಮಣ್ಣುಗುಂಡಿ ಸಮೀಪ ವಿದ್ಯುತ್ ಶಾಕ್ ನಿಂದ ಕಾಡಾನೆ ದಾರುಣ ಸಾವು ಕೂಡ್ಲಿಗಿ: ರಂಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಭಾಗಿ ಭಾಗಿ Kolara | ಶ್ರೀನಿವಾಸಪುರದಲ್ಲಿ ಸಂಭ್ರಮ- ಸಡಗರದಲ್ಲಿ ಈದ್-ಉಲ್-ಫಿತರ್ ಆಚರಣೆ: ಸಾಮೂಹಿಕ ಪ್ರಾರ್ಥನೆ PDO | ಮಾದರಿ ಗ್ರಾಮ ಪಂಚಾಯತಿ ನಿರ್ಮಾಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ… Bangalore | ಸಬಲೀಕರಣ ಜತೆಗೆ ಮಹಿಳಾ ಸುರಕ್ಷತೆ: ‘ಬಿ.ಸೇಫ್’ ಸಮೀಕ್ಷಾ ವರದಿ ಬಿಡುಗಡೆ Bangalore | ಬೇಡಿಕೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತರ ಒಕ್ಕೂಟಗಳ… MSIL | ಸರಕಾರಿ, ಖಾಸಗಿ ಉತ್ಪನ್ನಗಳ ಮಾರಾಟ, ಖರೀದಿಗೆ ನೆರವಾಗಲಿದೆ ಇ ಪೋರ್ಟಲ್‌

ಇತ್ತೀಚಿನ ಸುದ್ದಿ

ಓ ಕೊರನಾವೇ ನೀನು ಹೇಗೆ ಬಂದೆ ಭೂಮಿಗೆ’ ?: ಉಡುಪಿಯ ವಿಶ್ರಾಂತ ಮುಖ್ಯಶಿಕ್ಷಕಿ ಉಮಾಮಾಧವಿ ಬರೆದ ಸುಂದರ ಹಾಡು

05/06/2021, 16:28

ಓ ಕೊರನಾವೇ

ನೀನು ಹೇಗೆ ಬಂದೆ ಭೂಮಿಗೆ 

ನಾನಾ ರೀತೀಲಿ ದೇಹ ನೀ ಸೇರಿದೆ

ಕೆಮ್ಮು ಜ್ವರ ದಮ್ಮಿಂದ ಹೃದಯ ಸೇರಿದೆ

ಉಸಿರನ್ನು ಎಳೆದೂ ಎಳೆದೂ ಜೀವ ಹಿಂಡಿದೆ

ಜಗವೆಲ್ಲವೂ ನಡುಗಿದೆ ರೋಗಕೆ

ಗ್ರಹಣಶಕ್ತಿ ಗ್ರಹಿಸದಂತೆ ಜೀವ ಸೇರಿದೆ

ಹಿರಿಯ ಕಿರಿಯ ಭೇದ ಇಲ್ಲದೆ ಯುದ್ಧ ಮಾಡಿದೆ ಯಾವ ಲಕ್ಷಣದಿಂದ ನೀನು ದೇಹ ಸೇರುವೆ ತಿಳಿಯದಾದೆವೂ ನಿನ್ನಯ ಮಾಯೆಯಾ 

ಯಾವ ಮೂಲದಿಂದ ನಿನ್ನ ಸೃಷ್ಟಿಯಾಗಿದೆ ಉಗಮವಾದ ರೀತಿಯನ್ನು ತಿಳಿಸಬಾರದೆ ಕಲಿಯುಗದ ಕಲ್ಕಿ ರೂಪ ನಿನ್ನ ವೈರಸ್ಸೇ ಕೈಮುಗಿಯುವೆ ತೆರಳು ನೀ ಬೇಗನೆ

ಉಮಾಮಾಧವಿ 

ವಿಶ್ರಾಂತ ಮುಖ್ಯ ಶಿಕ್ಷಕಿ, ಉಡುಪಿ

ಇತ್ತೀಚಿನ ಸುದ್ದಿ

ಜಾಹೀರಾತು