4:04 AM Monday7 - July 2025
ಬ್ರೇಕಿಂಗ್ ನ್ಯೂಸ್
ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಕುಡ್ಲದ ಕುಸಲ್ದ ಎಸಲುಲು ಕಲಾವಿದರ ‘ಶಿವಸ್ವರೂಪಿ’ ಕಿರುಚಿತ್ರ ಪೋಸ್ಟರ್ ಬಿಡುಗಡೆ

19/08/2021, 11:49

ಮಂಗಳೂರು(reporterkarnataka.com): ಕುಡ್ಲದ ಕುಸಲ್ದ ಎಸಲುಲು ಕಲಾವಿದರ ಎರಡನೇ ಕಾಣಿಕೆ ಶಿವಸ್ವರೂಪಿ ಕಿರು ಚಲನಚಿತ್ರದ ಪೋಸ್ಟರ್ ಬಿಡುಗಡೆ ನಗರದ ಮುಲ್ಲಕಾಡಿನ ಅಯ್ಯಪ್ಪ ಭಜನಾ ಮಂದಿರದ ರಕ್ತೇಶ್ವರಿ ಹಾಗೂ ಗುಳಿಗ ಗುಡಿ ಸಾನಿಧ್ಯದಲ್ಲಿ ನಡೆಯಿತು. 

ದೈವ ಸಾನಿಧ್ಯದ ಅರ್ಚಕರ ಸಮ್ಮುಖದಲ್ಲಿ ಶಿವಸ್ವರೂಪಿನಿ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಕಿರು ಚಿತ್ರವನ್ನು ಜ್ಞಾನೇಶ್ ವಿ. ಶೆಟ್ಟಿ ಮಂಜೇಶ್ವರ ಅವರು ಕಥೆ ಬರದು ನಿರ್ದೇಶಿಸಿದ್ದಾರೆ. ರೀತು ಅವರು ಸಂಗೀತ/ ಸಂಕಲನ/ ಧ್ವನಿ ಮುದ್ರಣ ಒದಗಿಸಲಿದ್ದಾರೆ. ಓಂಶ್ರೀ ಛಾಯಾಗ್ರಹಣ ಹಾಗೂ ಅಮೀನ್ ಟೈಲರ್ ಮುಲ್ಲಕಾಡು ಪ್ರಸಾಧನ ನೀಡಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು