10:23 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕುಡ್ಲದ ಕುಸಲ್ದ ಎಸಲುಲು ಕಲಾವಿದರ ‘ಶಿವಸ್ವರೂಪಿ’ ಕಿರುಚಿತ್ರ ಪೋಸ್ಟರ್ ಬಿಡುಗಡೆ

19/08/2021, 11:49

ಮಂಗಳೂರು(reporterkarnataka.com): ಕುಡ್ಲದ ಕುಸಲ್ದ ಎಸಲುಲು ಕಲಾವಿದರ ಎರಡನೇ ಕಾಣಿಕೆ ಶಿವಸ್ವರೂಪಿ ಕಿರು ಚಲನಚಿತ್ರದ ಪೋಸ್ಟರ್ ಬಿಡುಗಡೆ ನಗರದ ಮುಲ್ಲಕಾಡಿನ ಅಯ್ಯಪ್ಪ ಭಜನಾ ಮಂದಿರದ ರಕ್ತೇಶ್ವರಿ ಹಾಗೂ ಗುಳಿಗ ಗುಡಿ ಸಾನಿಧ್ಯದಲ್ಲಿ ನಡೆಯಿತು. 

ದೈವ ಸಾನಿಧ್ಯದ ಅರ್ಚಕರ ಸಮ್ಮುಖದಲ್ಲಿ ಶಿವಸ್ವರೂಪಿನಿ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಕಿರು ಚಿತ್ರವನ್ನು ಜ್ಞಾನೇಶ್ ವಿ. ಶೆಟ್ಟಿ ಮಂಜೇಶ್ವರ ಅವರು ಕಥೆ ಬರದು ನಿರ್ದೇಶಿಸಿದ್ದಾರೆ. ರೀತು ಅವರು ಸಂಗೀತ/ ಸಂಕಲನ/ ಧ್ವನಿ ಮುದ್ರಣ ಒದಗಿಸಲಿದ್ದಾರೆ. ಓಂಶ್ರೀ ಛಾಯಾಗ್ರಹಣ ಹಾಗೂ ಅಮೀನ್ ಟೈಲರ್ ಮುಲ್ಲಕಾಡು ಪ್ರಸಾಧನ ನೀಡಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು