5:52 PM Tuesday22 - July 2025
ಬ್ರೇಕಿಂಗ್ ನ್ಯೂಸ್
Chikkamagaluru | ಬಣಕಲ್ ಪ್ರೌಢ ಶಾಲೆಯಲ್ಲಿ ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಪರಿಕಲ್ಪನೆಗೆ ಮಂಗಳ:… Kodagu | ಮಹಿಳೆಗೆ ಹಲ್ಲೆ ನಡೆಸಿ ಸರ ಅಪಹರಣ: ಗ್ರಾಮಸ್ಥರ ಕೈಗೆ ಸಿಕ್ಕಿ… ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಹಾಗೂ ಜೆಡಿಎಸ್ ಕಂಗೆಟ್ಟಿದೆ: ಪಾವಗಡದಲ್ಲಿ ಮುಖ್ಯಮಂತ್ರಿ… ಧರ್ಮಸ್ಥಳ ಪ್ರಕರಣ; ಎಸ್ ಐಟಿ ತನಿಖೆ ಕಾಲಮಿತಿಯಲ್ಲಿ ಕಾನೂನು ಬದ್ದವಾಗಿ ನಡೆಯಲಿ: ಮಾಜಿ… ಧರ್ಮಸ್ಥಳ ಪ್ರಕರಣ; ಎಸ್‌ಐಟಿ ರಚನೆ ಸ್ವಾಗತಾರ್ಹ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ Kodagu | ಮಂಜಡ್ಕ ನದಿಯಲ್ಲಿ ಬೈಕ್ ಸಹಿತ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ… ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಡಿ-ಟೆಂಪೋ ಡಿಕ್ಕಿ: ಟ್ರಾಫಿಕ್ ಜಾಮ್ Kodagu | ಕುಶಾಲನಗರ: ಆಸ್ತಿಗಾಗಿ ಸ್ನೇಹಿತರ ಜತೆ ಸೇರಿ ತಂದೆಯನ್ನೇ ಕೊಂದ ಪಾಪಿ… SIT Dharmasthala | ಧರ್ಮಸ್ಥಳ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ:… ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ಕಾರು – ಜೀಪ್ ಮುಖಾಮುಖಿ…

ಇತ್ತೀಚಿನ ಸುದ್ದಿ

ಕನಸಲ್ಲೇ ಅತ್ಯಾಚಾರ; ಪೋಲಿಸ್ ಠಾಣೆಯ ಮೆಟ್ಟಿಲೇರಿದ ಮಹಿಳೆ !

25/06/2021, 15:38

ಔರಂಗಾಬಾದ್: ದೇಹದ ಆರೋಗ್ಯದಂತೆ ಮನುಷ್ಯರಿಗೆ ಮನಸ್ಸಿನ ಆರೋಗ್ಯವೂ ಬಹಳ ಮುಖ್ಯ. ದೇಹ ಎಷ್ಟೇ ಸುಂದರವಾಗಿದ್ದರೂ ಮಾನಸಿಕ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಎಲ್ಲವೂ ವ್ಯರ್ಥ. ಒಂದು ವಿಚಿತ್ರ ಘಟನೆ ನಡೆದಿದೆ. ಮಹಿಳೆ ಯೋರ್ವರು ತನ್ನ ಮೇಲೆ ಕನಸಲ್ಲೇ  ಅತ್ಯಾಚಾರ ವಾಗುತ್ತಿದೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಅಪರೂಪದ  ಘಟನೆ ಬೆಳಕಿಗೆ ಬಂದಿದೆ. 

ದಿನ ನಿತ್ಯ ಸಾವಿರಾರು ಪ್ರಕರಣ ಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಆದೆ ರೀತಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕಾರಗಳು ಜಾಸ್ತಿ ಆಗಿವೆ. 

ಅದೇ ರೀತಿ ಇಲ್ಲೊಂದು ವಿಚಿತ್ರ ಘಟನೆ ಮಹಿಳೆಯೊಬ್ಬರು ತನ್ನ ಮಗುವಿನ ಕಾಯಿಲೆ ವೈದ್ಯರ ಬಳಿಯೂ ಸರಿ ಹೋಗದಿದ್ದಾಗ ಸಂಬಂದಿಕರ ಸಲಹೆ ಯಂತೆ ಮಾಂತ್ರಿಕನ ಬಳಿಗೆ ಹೋಗಿ ಸಮಸ್ಯೆ ವಿವರಿಸುತ್ತಾಳೆ. ಪರಿಹಾರಕ್ಕಾಗಿ  ಒಂದು ಮಂತ್ರ ಪಠನೆ ಗಾಗಿ ಹೇಳುತ್ತಾನೆ. ಆದಾದ ಒಂದು ವಾರದ ಬಳಿ ಮಗು ಸಾವನ್ನಪ್ಪುತ್ತದೆ.ಮತ್ತೆ ಮಹಿಳೆ ಮಾಂತ್ರಿಕನ  ಬಳಿ ತೆರಳಿದಾಗ ಅತ್ಯಾಚಾರಕ್ಕೆ ಪ್ರಯತ್ನಸುತ್ತಾನೆ. ಅಲ್ಲಿಂದ ಹೇಗೋ ಬಚಾವಾಗಿ ಬರುತ್ತಾಳೆ. ಆದಾದ ಬಳಿಕ ದಿನ ರಾತ್ರಿ ಮಾಂತ್ರಿಕ ಕನಸಲ್ಲಿ ಅತ್ಯಾಚಾರ ಮಾಡಿದಂತೆ ಕನಸು ಬೀಳುತ್ತದೆ. ಎಂದು ಮಹಿಳೆ ಕುದ್ವ ಠಾಣೆಯಲ್ಲಿ ದೂರು ದಾಖಲಿಸುತ್ತಾಳೆ. 

ಪೊಲೀಸರು ಮಾಂತ್ರಿಕ ನ್ನು ಠಾಣೆಗೆ ಕರಿಸಿ ವಿಚಾರಿಸಿದಾಗ ಆ ಮಹಿಳೆಯ ಪರಿಚವೇ ಇಲ್ಲವೆಂದು ತನ್ನ ಮೇಲಿನ ಆರೋಪ ವನ್ನು ತಳ್ಳಿ ಹಾಕುತ್ತಾನೆ. ಆತನ ಯಾವುದೇ ಸಾಕ್ಷ್ಯ ದಾರ ವಿಲ್ಲದೆ ಪೊಲೀಸರು ಮಾಂತ್ರಿಕನ್ನು ಬಿಟ್ಟು ಕಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು