5:28 PM Wednesday14 - January 2026
ಬ್ರೇಕಿಂಗ್ ನ್ಯೂಸ್
ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ

ಇತ್ತೀಚಿನ ಸುದ್ದಿ

ಕನಸಲ್ಲೇ ಅತ್ಯಾಚಾರ; ಪೋಲಿಸ್ ಠಾಣೆಯ ಮೆಟ್ಟಿಲೇರಿದ ಮಹಿಳೆ !

25/06/2021, 15:38

ಔರಂಗಾಬಾದ್: ದೇಹದ ಆರೋಗ್ಯದಂತೆ ಮನುಷ್ಯರಿಗೆ ಮನಸ್ಸಿನ ಆರೋಗ್ಯವೂ ಬಹಳ ಮುಖ್ಯ. ದೇಹ ಎಷ್ಟೇ ಸುಂದರವಾಗಿದ್ದರೂ ಮಾನಸಿಕ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಎಲ್ಲವೂ ವ್ಯರ್ಥ. ಒಂದು ವಿಚಿತ್ರ ಘಟನೆ ನಡೆದಿದೆ. ಮಹಿಳೆ ಯೋರ್ವರು ತನ್ನ ಮೇಲೆ ಕನಸಲ್ಲೇ  ಅತ್ಯಾಚಾರ ವಾಗುತ್ತಿದೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಅಪರೂಪದ  ಘಟನೆ ಬೆಳಕಿಗೆ ಬಂದಿದೆ. 

ದಿನ ನಿತ್ಯ ಸಾವಿರಾರು ಪ್ರಕರಣ ಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಆದೆ ರೀತಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕಾರಗಳು ಜಾಸ್ತಿ ಆಗಿವೆ. 

ಅದೇ ರೀತಿ ಇಲ್ಲೊಂದು ವಿಚಿತ್ರ ಘಟನೆ ಮಹಿಳೆಯೊಬ್ಬರು ತನ್ನ ಮಗುವಿನ ಕಾಯಿಲೆ ವೈದ್ಯರ ಬಳಿಯೂ ಸರಿ ಹೋಗದಿದ್ದಾಗ ಸಂಬಂದಿಕರ ಸಲಹೆ ಯಂತೆ ಮಾಂತ್ರಿಕನ ಬಳಿಗೆ ಹೋಗಿ ಸಮಸ್ಯೆ ವಿವರಿಸುತ್ತಾಳೆ. ಪರಿಹಾರಕ್ಕಾಗಿ  ಒಂದು ಮಂತ್ರ ಪಠನೆ ಗಾಗಿ ಹೇಳುತ್ತಾನೆ. ಆದಾದ ಒಂದು ವಾರದ ಬಳಿ ಮಗು ಸಾವನ್ನಪ್ಪುತ್ತದೆ.ಮತ್ತೆ ಮಹಿಳೆ ಮಾಂತ್ರಿಕನ  ಬಳಿ ತೆರಳಿದಾಗ ಅತ್ಯಾಚಾರಕ್ಕೆ ಪ್ರಯತ್ನಸುತ್ತಾನೆ. ಅಲ್ಲಿಂದ ಹೇಗೋ ಬಚಾವಾಗಿ ಬರುತ್ತಾಳೆ. ಆದಾದ ಬಳಿಕ ದಿನ ರಾತ್ರಿ ಮಾಂತ್ರಿಕ ಕನಸಲ್ಲಿ ಅತ್ಯಾಚಾರ ಮಾಡಿದಂತೆ ಕನಸು ಬೀಳುತ್ತದೆ. ಎಂದು ಮಹಿಳೆ ಕುದ್ವ ಠಾಣೆಯಲ್ಲಿ ದೂರು ದಾಖಲಿಸುತ್ತಾಳೆ. 

ಪೊಲೀಸರು ಮಾಂತ್ರಿಕ ನ್ನು ಠಾಣೆಗೆ ಕರಿಸಿ ವಿಚಾರಿಸಿದಾಗ ಆ ಮಹಿಳೆಯ ಪರಿಚವೇ ಇಲ್ಲವೆಂದು ತನ್ನ ಮೇಲಿನ ಆರೋಪ ವನ್ನು ತಳ್ಳಿ ಹಾಕುತ್ತಾನೆ. ಆತನ ಯಾವುದೇ ಸಾಕ್ಷ್ಯ ದಾರ ವಿಲ್ಲದೆ ಪೊಲೀಸರು ಮಾಂತ್ರಿಕನ್ನು ಬಿಟ್ಟು ಕಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು