11:57 PM Friday4 - July 2025
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28…

ಇತ್ತೀಚಿನ ಸುದ್ದಿ

ಕಲ್ಮಠದಲ್ಲಿ ಶಿವಶರಣ ಜಂಗಮರಿಂದ ಮಗುವಿಗೆ ಪ್ರಭುಲಿಂಗ ನಾಮಕರಣ

27/12/2021, 20:46

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

 info.reporterkarnataka@gmail.com

ಮಸ್ಕಿ ಕಲ್ಮಠದ ಶಿವಕುಮಾರ ಸ್ವಾಮೀಜಿಯವರು ಅನುಸಿಯ ಕಲ್ಮಠ ಅವರ ಮಕ್ಕಳಾದ ನೀಲಕಂಠ ಸ್ವಾಮಿ ಶೋಭಾ ಅವರ ದ್ವಿತೀಯ ಚಿರಂಜೀವಿ ಪ್ರಭುಲಿಂಗ ಅವರಿಗೆ ಶ್ರೀ ವೇದಮೂರ್ತಿ ಶ್ರೀ ಪ್ರಭುಸ್ವಾಮಿ ಮಳಿಮಠ ಅವರಿಂದ ವಿವಿಧ ರೀತಿಯ ಪೂಜಾ ಕಾರ್ಯಕ್ರಮದೊಂದಿಗೆ ಹರಗುರು ಶರಣರ ಜಂಗಮ ಸಮಾಜದವರಿಂದ ಶರಣ ಮಗುವಿಗೆ ಪ್ರಭುಲಿಂಗ ಎಂದು ನಾಮಕರಣ ಮಾಡಲಾಯಿತು.

ರಾಜಕೀಯ ಪ್ರತಿಷ್ಠಿತ ವ್ಯಕ್ತಿಗಳಾದ ಬಾಬುಗೌಡ ಬಾದರ್ಲಿ, ಪ್ರಭುರಾಜ್ ಕರ್ಪೂರಮಠ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ( ಸಂಪಾದಕರು ) ಹಾಗೂ ಶರಣ ಬಸವರಾಜಸ್ವಾಮಿ ಹಿರೇಮಠ್ ಪೂಜ್ಯ ಮಹಾಮಾತೆಯ ರಾದ ಪಾರ್ವತಿ ಕಲ್ಮಠ ರೈಚೂರ್, ಸರೋಜಾ ಜವಳಗೇರಿ,ಅನುಷಿಯ ಕಲ್ಮಠ, ಶಿವಕುಮಾರ ಪಾರ್ವತಿ ಚನ್ನಬಸವ ಕಲ್ಮಠ, ಮಾತೆ ಲಲಿತ ಸಾಲಿಮಠ,   ಮಹಾದೇವಿ ಲಿಂಗ್ಸುಗೂರ್, ಶರಣ ಬಂಧುಗಳು ಸೇರಿದಂತೆ ಕಲ್ಮಠದ ಗುರುವಿಗೆ ಪ್ರಭುಲಿಂಗ ಎಂದು ನಾಮಕರಣ ಮಾಡಲಾಯಿತು. 

ಇತ್ತೀಚಿನ ಸುದ್ದಿ

ಜಾಹೀರಾತು