8:41 AM Friday19 - September 2025
ಬ್ರೇಕಿಂಗ್ ನ್ಯೂಸ್
ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ

ಇತ್ತೀಚಿನ ಸುದ್ದಿ

ಕಲ್ಮಠದಲ್ಲಿ ಶಿವಶರಣ ಜಂಗಮರಿಂದ ಮಗುವಿಗೆ ಪ್ರಭುಲಿಂಗ ನಾಮಕರಣ

27/12/2021, 20:46

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

 info.reporterkarnataka@gmail.com

ಮಸ್ಕಿ ಕಲ್ಮಠದ ಶಿವಕುಮಾರ ಸ್ವಾಮೀಜಿಯವರು ಅನುಸಿಯ ಕಲ್ಮಠ ಅವರ ಮಕ್ಕಳಾದ ನೀಲಕಂಠ ಸ್ವಾಮಿ ಶೋಭಾ ಅವರ ದ್ವಿತೀಯ ಚಿರಂಜೀವಿ ಪ್ರಭುಲಿಂಗ ಅವರಿಗೆ ಶ್ರೀ ವೇದಮೂರ್ತಿ ಶ್ರೀ ಪ್ರಭುಸ್ವಾಮಿ ಮಳಿಮಠ ಅವರಿಂದ ವಿವಿಧ ರೀತಿಯ ಪೂಜಾ ಕಾರ್ಯಕ್ರಮದೊಂದಿಗೆ ಹರಗುರು ಶರಣರ ಜಂಗಮ ಸಮಾಜದವರಿಂದ ಶರಣ ಮಗುವಿಗೆ ಪ್ರಭುಲಿಂಗ ಎಂದು ನಾಮಕರಣ ಮಾಡಲಾಯಿತು.

ರಾಜಕೀಯ ಪ್ರತಿಷ್ಠಿತ ವ್ಯಕ್ತಿಗಳಾದ ಬಾಬುಗೌಡ ಬಾದರ್ಲಿ, ಪ್ರಭುರಾಜ್ ಕರ್ಪೂರಮಠ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ( ಸಂಪಾದಕರು ) ಹಾಗೂ ಶರಣ ಬಸವರಾಜಸ್ವಾಮಿ ಹಿರೇಮಠ್ ಪೂಜ್ಯ ಮಹಾಮಾತೆಯ ರಾದ ಪಾರ್ವತಿ ಕಲ್ಮಠ ರೈಚೂರ್, ಸರೋಜಾ ಜವಳಗೇರಿ,ಅನುಷಿಯ ಕಲ್ಮಠ, ಶಿವಕುಮಾರ ಪಾರ್ವತಿ ಚನ್ನಬಸವ ಕಲ್ಮಠ, ಮಾತೆ ಲಲಿತ ಸಾಲಿಮಠ,   ಮಹಾದೇವಿ ಲಿಂಗ್ಸುಗೂರ್, ಶರಣ ಬಂಧುಗಳು ಸೇರಿದಂತೆ ಕಲ್ಮಠದ ಗುರುವಿಗೆ ಪ್ರಭುಲಿಂಗ ಎಂದು ನಾಮಕರಣ ಮಾಡಲಾಯಿತು. 

ಇತ್ತೀಚಿನ ಸುದ್ದಿ

ಜಾಹೀರಾತು