2:23 PM Monday16 - June 2025
ಬ್ರೇಕಿಂಗ್ ನ್ಯೂಸ್
Bangalore | ಮೋದಿ ಎದುರು ನಿಲ್ಲಬಲ್ಲ ಇನ್ನೊಬ್ಬ ನಾಯಕ ಇಲ್ಲ: ಮಾಜಿ ಪ್ರಧಾನಿ… ಬಸವಸಾಗರ ಜಲಾಶಯ ಭರ್ತಿ: 8 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಡುಗಡೆ Kalburgi | ಮೀಸಲಾತಿ, ಜಾತಿ ಗಣತಿ ಕಾಂಗ್ರೆಸ್ಸಿನ ರಾಜಕೀಯ ಡ್ರಾಮಾ: ಕೇಂದ್ರ ಸಚಿವ… ಆರೋಗ್ಯ ಆವಿಷ್ಕಾರ’ದಂತಹ ಕಾರ್ಯಕ್ರಮ ಬಿಜೆಪಿ ಕಲ್ಪನೆಗೂ ಬರಲಿಕ್ಕೆ ಸಾಧ್ಯವಿಲ್ಲ: ಆರೋಗ್ಯ ಸಚಿವ ದಿನೇಶ್… Mangaluru | ಕೋಮು ಹಿಂಸಾಚಾರ ಹತ್ತಿಕ್ಕಲು ವಿಶೇಷ ಕಾರ್ಯಪಡೆ ರೆಡಿ: 4 ತುಕಡಿಗಳ… ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆಗೆ ಸಚಿವ ಸಂಪುಟ ತೀರ್ಮಾನ: ಮುಖ್ಯಮಂತ್ರಿ… ಲಕ್ಕೀ ಲೇಡಿ: ಟ್ರಾಫಿಕ್ ನಲ್ಲಿ 10 ನಿಮಿಷ ಸಿಲುಕಿದ ಮಹಿಳೆಗೆ ಫ್ಲೈಟ್ ಮಿಸ್;… ಅಹಮದಾಬಾದ್: ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಏರ್ ಇಂಡಿಯಾ ಬೋಯಿಂಗ್ ಪತನ; ಬೆಂಕಿಯುಂಡೆಯಾದ… New Delhi | ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ… Mangaluru | ಕೋಮು ನಿಗ್ರಹ ಪಡೆ ಮುಖ್ಯಸ್ಥರಾಗಿ ಅಮಿತ್ ಸಿಂಗ್ ನೇಮಕ: ತುಳುನಾಡು,…

ಇತ್ತೀಚಿನ ಸುದ್ದಿ

ದರೂರ ಗ್ರಾಪಂ: ಅಧ್ಯಕ್ಷ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಹೇಶ್ ಬಾಬು ಕಾಂಬಳೆ  ಹಾಗೂ ತಂಗೆವ್ವ ಶಂಕರ್ ಐಗಳಿ ಆಯ್ಕೆ

02/07/2021, 17:42

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮ ಪಂಚಾಯತಿಗೆ  ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಹೇಶ್ ಬಾಬು ಕಾಂಬಳೆ  ಹಾಗೂ ತಂಗೆವ್ವ ಶಂಕರ್ ಐಗಳಿ   ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಮಹೇಶ್ ಬಾಬು ಕಾಂಬಳೆ, ನಾವು ಗ್ರಾಮದ ಅಭಿವೃದ್ಧಿಗಾಗಿ ಪಕ್ಷದ ಬೇಧ ಮರೆತು ಜನರ ಹಿತದೃಷ್ಟಿಯಿಂದ ಗ್ರಾಮದ ಜನರ ಕಷ್ಟಗಳಿಗೆ ಸರ್ವ ಸದಸ್ಯರೆಲ್ಲರೂ ಕೂಡಿ ಸ್ಪಂದಿಸುತ್ತೇವೆ  ಎಂದು ಹೇಳಿದರು. 

ತಮ್ಮನ್ನು  ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ ಇನ್ನುಳಿದ ಸದಸ್ಯರಿಗೆ  ಹಾಗೂ ಗ್ರಾಮದ ಜನತೆಗೆ ಕೃತಜ್ಞತೆ ಸಮರ್ಪಿಸಿದರು.

ಚುನಾವಣಾ ಅಧಿಕಾರಿ ಉದಯ್ ಪಾಟೀಲ್, ರವೀಂದ್ರ ಬಂಗಾರಪ್ಪ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಸ್. ಎಂ. ಬರಬರೇ, ಸದಸ್ಯರುಗಳಾದ ಮಹೇಶ್ ಡವಳೇಶ್ವರ್, ಶಾಂತಾ ಅಶೋಕ್ ಖುರ್ದ್, ಸುರೇಖಾ ಮಹೇಶ್ ಬೇನಾಡಿ, ವೃಷಭ ನಾಯಿಕ್, ಪ್ರೇಮಾ ಕಾಂಬಳೆ, ಸಿದ್ದಪ್ಪ ದಳವಾಯಿ, ಅಪ್ಪಸಾಬ ಸದಾಶಿವ ಹಳ್ಳೂರ್, ಶೋಭಾ ನೇಮಿನಾಥ್ ಅಸ್ಕಿ, ಹೌಸವ್ವ ಶಂಕರ್ ಕಾಂಬಳೆ, ಅಸ್ಮಾ ಆರ್ ಬಿಜಾಪುರ್, ಆಯಿಷಾ ಮುಲ್ಲಾ, ರಾಜಶ್ರೀ ಎಮ್ ಬಾಳಿಗೇರಿ, ಮಹದೇವ್ ಮಲ್ಲಪ್ಪ ಕಲ್ಲೋಳಿ ಮತ್ತು ಬಿಜೆಪಿ ಅಥಣಿ ಮಂಡಲ ಅಧ್ಯಕ್ಷ ಅಣ್ಣಾಸಾಬ ನಾಯಿಕ್, ಗ್ರಾಮದ ಹಿರಿಯರಾದ ಜಗದೀಶ್ ದಳವಾಯಿ, ಗುರುನಿಂಗ್ ಗುಮತಾಜ. ಗುರುರಾಜ ಗಳತಗಿ,ಪ್ರಕಾಶ ತೇಲಿ,ಪುಟ್ಟು ಹಿರೇಮಠ,ಧರಿಗೌಡ ಬಸಗೌಡರ್, ಅಮೂಲ ನಾಯಿಕ  ಕೂಡ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು