ಭಾವನಾತ್ಮಕ ಬುದ್ಧಿವಂತಿಕೆ: ಜೀವನ ಮತ್ತು ಕೆಲಸದಲ್ಲಿ ಯಶಸ್ಸಿಗೆ ಕೀಲಿಕೈ Info.reporterkarnataka@gmail.com ಇಂದಿನ ವೇಗದ ಮತ್ತು ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಭಾವನಾತ್ಮಕ ಬುದ್ಧಿವಂತಿಕೆ (EI) ವೈಯಕ್ತಿಕ ಮತ್ತು ವೃತ್ತಿಪರ ಯಶಸ್ಸಿನಲ್ಲಿ ನಿರ್ಣಾಯಕ ಅಂಶವಾಗಿದೆ. EI ಎನ್ನುವುದು ನಮ್ಮ ಸ್ವಂತ ಭಾವನೆಗಳನ್ನು ಮತ್ತು ಇತರರ ಭಾವನೆಗಳನ್ನು ಗುರುತಿಸುವ ಮತ್ತು... ಏನಿದು ಕುಟುಂಬ ಪರಿಕಲ್ಪನೆ?: ಅವಿಭಕ್ತ ಕುಟುಂಬ ನಶಿಸಲು ಕಾರಣವಾದರೂ ಏನು? ಮಾನವ ಜೀವನ ಒಂದು ವೈಶಿಷ್ಟ್ಯ ಪೂರ್ಣ ಜೀವನ. ಅವನು ಸಂಘ ಜೀವಿ, ಅದರಲ್ಲೂ ಸಮಾಜದ ಅವಿಭಾಜ್ಯ ಅಂಗ . ಸಮಾಜದ ಜೊತೆಗೆ ಅವಿನಾಭಾವ ಸಂಬಂಧಗಳನ್ನು ಹೊಂದಿರುತ್ತಾನೆ. ಮಾನವರು ಸಂಘ ಜೀವಿಯಾಗಿ ಬದುಕು ಕಟ್ಟಿಕೊಳ್ಳಲು ರೂಢಿಸಿಕೊಂಡ ಒಂದು ವ್ಯವಸ್ಥಿತ ಕಟ್ಟುಪಾಡು ಕುಟುಂಬ ಎಂಬ ಪರಿಕಲ್ಪನೆ. ಪ್ರಥಮವಾಗಿ ಮನುಷ್ಯರ... ಒಮ್ಮೆ ನೀ ಹೊಕ್ಕು ನೋಡು ಪುಸ್ತಕದೊಳು… ಹೆಚ್ಚಿಸುವುದು ನಿನ್ನ ಜ್ಞಾನವನು ಮಸ್ತಕದೊಳು ಒಮ್ಮೆ ನೀ ಹೊಕ್ಕು ನೋಡು ಪುಸ್ತಕದೊಳು... ಹೆಚ್ಚಿಸುವುದು ನಿನ್ನ ಜ್ಞಾನವನು ಮಸ್ತಕದೊಳು.. ತಲೆ ಎತ್ತಿ ನಿಲ್ಲುವಂತೆ ಮಾಲ್ಪುದು ನಾಲ್ಕು ಜನರೊಳು... ಕರಮುಗಿದು ನಮಸ್ಕರಿಸುವರು ನಿನಗೆ ಈ ಜಗದೊಳು.... "ದೇಶ ಸುತ್ತಿ ನೋಡು ಕೋಶ ಓದಿ ನೋಡು " ಎಂಬ ಗಾದೆ ಮಾತಿನಂತೆ ಪುಸ್ತಕಗಳು ನಮ್ಮ ಜ್ಞಾ... ಎಂ.ಕಾಂ ಪರೀಕ್ಷೆ: ಕುಡ್ಲದ ಪೊಣ್ಣು, ನಟಿ- ನಿರೂಪಕಿ ಶೀತಲ್ ಮಂಗಳೂರು ಪ್ರಥಮ Rank ಅನುಷ್ ಪಂಡಿತ್ ಮಂಗಳೂರು info.reporterkarnataka@gmail.com ನಗರದ ಬೆಸೆಂಟ್ ಸಂಧ್ಯಾ ಕಾಲೇಜಿನ ವಿದ್ಯಾರ್ಥಿನಿ,ನಟಿ, ನಿರೂಪಕಿ ಶೀತಲ್ ಅವರು ಎಂ.ಕಾಂ ಪರೀಕ್ಷೆಯಲ್ಲಿ ಪ್ರಥಮ rank ಪಡೆದಿದ್ದಾರೆ. ಮಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿ ವರೆಗೆ ವ... ಸುಖ -ಸಮೃದ್ಧಿಯ ಗಣಿ, ಈ ವಿಷು ಹಬ್ಬದ ಕಣಿ ಕಾಲನ ಉರುಳಿಗೆ ನಿಮಿಷವೇನು ವರುಷವೇನು....?????? ಹರುಷ ಒಂದೇ ಬಾಳಿಗೆ..... ಸಿಹಿ ಕಹಿಯು ಬಾಳಲಿ ಸಹಜವು.... . ಕಹಿಯ ಮರೆತು ಸಿಹಿಯ ನೆನಪಿರಲು ... ಬಾಳು ಬಂಗಾರವು..... ನೋಡುತಿರಲು ಕಣ್ತುಂಬಾ ವಿಷು ಕಣಿ.... ಮನದೊಳಗೆ ತುಂಬಲೀ ಸಂತಸದ ಹನಿ... ಭುವಿಯಾಗುವುದು ಸುಖ ಸಮೃ... ‘ನಮ್ಮ ಭೂಮಿ ನಮ್ಮ ಆರೋಗ್ಯ’: ಬನ್ನಿ ವಿಶ್ವ ಆರೋಗ್ಯ ದಿನವನ್ನು ಪೂರ್ಣಗೊಳಿಸೋಣ ಆರೋಗ್ಯ ಮತ್ತು ರೋಗಕ್ಕೆ ಯಾವುದೇ ರೀತಿಯ ರಾಜಕೀಯ ಅಥವಾ ಭೌಗೋಳಿಕ ಗಡಿಗಳ ಮಿತಿಯಿಲ್ಲ. ಪ್ರಪಂಚದ ಯಾವುದೇ ದೇಶದಲ್ಲಿ ಸಾಂಕ್ರಮಿಕ ರೋಗದ ಲಕ್ಷಣಗಳಿದ್ದರೂ ಕೂಡ ಇನ್ನೊಂದು ಮೂಲೆಯ ದೇಶದ ಜನರೂ ಸಹ ಜಾಗರೂಕಾರಾಗಿ ಇರಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೇವಲ ಖಾಯಿಲೆಯಿಂದ ಬಳಲದೇ ಇರುವುದನ್ನು ಆರೋಗ... ವಿದ್ಯಾರ್ಥಿಗಳೇ, ಅಲ್ ದಿ ಬೆಸ್ಟ್: ಪರೀಕ್ಷೆಯೆಂಬ ಭಯ ಬೇಡ, ಹಬ್ಬದಂತೆ ಸಂಭ್ರಮಿಸಿ!! ಮಾರ್ಚ್ ತಿಂಗಳು ಬರುತ್ತಿದ್ದಂತೆ ಭೂಮಿಯ ವಾತಾವರಣದಲ್ಲಿ ಬಿಸಿಯ ಕಾವು ಹೆಚ್ಚಲು ಆರಂಭವಾಗುತ್ತದೆ. ಅದೇ ರೀತಿ ಶಿಕ್ಷಣ ವ್ಯವಸ್ಥೆಯಲ್ಲಿ ಮಾರ್ಚ್ ತಿಂಗಳು ಪ್ರಾರಂಭವಾದರೆ ಪರೀಕ್ಷೆಗಳ ಪರ್ವ ಆರಂಭವಾಗುತ್ತವೆ. ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಗಳು ಅತಿ ಅನಿವಾರ್ಯವಾಗಿದೆ. ಪರೀಕ್ಷೆಗಳು ವಿದ್ಯಾರ್ಥಿಗಳ ... ಪೂರ್ಣ ಸ್ವರಾಜ್ಯದ ಘೋಷಣೆಯ ದಿನ ಗಣರಾಜ್ಯೋತ್ಸವ: ಏನಿದರ ವಿಶೇಷ? ಏನಿದರ ಮಹತ್ವ? ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸರಕಾರವೇ ಪ್ರಜಾಪ್ರಭುತ್ವ. ಇಲ್ಲಿ ಪ್ರಜೆಗಳೇ ಪ್ರಭುಗಳಾಗಿ ಆಡಳಿತ ನಡೆಸಬೇಕಾದರೆ ಪ್ರಬುದ್ಧವಾದ ಕಾನೂನು ಅತಿ ಅಗತ್ಯ. ಇಡೀ ದೇಶದ ಆಡಳಿತ ವ್ಯವಸ್ಥೆಗೆ ಸರಿಯಾಗುವಂತಹ ಕಾನೂನನ್ನು ರಚಿಸಿ ಜಾರಿಗೊಳಿಸಿದಂತಹ ಮಹತ್ವಪೂರ್ಣ ದಿನ ಜನವರಿ 26 ಗಣರಾಜ್ಯೋತ್ಸ... ಇಂದು ‘ರಾಷ್ಟ್ರೀಯ ಪ್ರವಾಸೋದ್ಯಮ ದಿನ’:ಪ್ರವಾಸ ಅಂದ್ರೆ ಬರೇ ಮೋಜು ಮಸ್ತಿಯೇ? ಅಲ್ಲ, ಶಾಂತಿ ಅಭಿಯಾನವೇ ? ಪ್ರವಾಸ ಎಂದ ತಕ್ಷಣ ಎಲ್ಲರ ಮೈ ಮನ ಅರಳುವುದು, ಪುಳಕಿತಗೊಳ್ಳುವುದು. ಉಲ್ಲಾಸಭರಿತವಾಗುವುದು. ಪ್ರವಾಸ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ಪ್ರವಾಸಕ್ಕೆ ಹೊರಡುವ ಹತ್ತು ದಿನ ಮೊದಲೇ ಹಲವಾರು ವಿಷಯಗಳು, ಘಟನೆಗಳು, ಕಲ್ಪನೆಗಳು, ಯೋಚನೆಗಳು ಮನದಲ್ಲಿ ಹಾದು ಹೋಗುತ್ತದೆ . ಪ್ರವಾಸಕ್ಕೆ ಹೋಗುವ ಹಿ... ಜನವರಿ 24: “ರಾಷ್ಟೀಯ ಹೆಣ್ಣು ಮಕ್ಕಳ ದಿನ”; ಬನ್ನಿ ಲಿಂಗ ಸಮಾನತೆ ಬಗ್ಗೆ ಜಾಗೃತಿ ಮೂಡಿಸೋಣ ಹೆಣ್ಣುಮಕ್ಕಳ ವಿರುದ್ಧ ನಡೆಯುವ ಶೋಷಣೆ, ಲೈಂಗಿಕ ಕಿರುಕುಳ, ಹೆಣ್ಣು ಭ್ರೂಣ ಹತ್ಯೆ , ಬಾಲ್ಯ ವಿವಾಹ , ಲಿಂಗ ಅಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿನ ಆರಂಭ ಹೆಣ್ಣಿನಿಂದ ..ಒಂಭತ್ತು ತಿಂಗಳು ಹೊತ್ತು ,ಹೆತ್ತು , ಕೈತುತ್... 1 2 3 Next Page » ಜಾಹೀರಾತು