2:32 AM Saturday13 - December 2025
ಬ್ರೇಕಿಂಗ್ ನ್ಯೂಸ್
ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು…

ಇತ್ತೀಚಿನ ಸುದ್ದಿ

ಬೆಂಗಳೂರು ಅರಣ್ಯ ಘಟಕದ ಶ್ರೀನಿವಾಸ ರೆಡ್ಡಿ ಸಹಿತ ರಾಜ್ಯದ 15 ಮಂದಿ ಉಪ ಪೊಲೀಸ್ ಅಧೀಕ್ಷರ ವರ್ಗಾವಣೆ

27/07/2021, 19:18

ಬೆಂಗಳೂರು(reporterkarnataka news): ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೆ ಮೈನರ್ ಸರ್ಜರಿ ನಡೆಸಲಾಗಿದೆ. ರಾಜ್ಯದ 15 ಮಂದಿ ಉಪ ಪೊಲೀಸ್ ಅಧೀಕ್ಷಕರನ್ನು( ಡಿವೈಎಸ್ಪಿ- ಸಿವಿಲ್ ) ವರ್ಗಾವಣೆ ಮಾಡಲಾಗಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಈ ಕುರಿತು ಆದೇಶ ಮಾಡಿದ್ದಾರೆ. ವರ್ಗಾವಣೆ ಆದೇಶದಲ್ಲಿರುವರ ಹೆಸರು ಮತ್ತು ಸೂಚಿತ ಸ್ಥಳಗಳ ವಿವರ ಈ ಕೆಳಗಿನಂತಿದೆ.

* ವಿ.ಕೆ. ವಾಸುದೇವ್ ( ಚಿಕ್ಕಬಳ್ಳಾಪುರ ಉಪ ವಿಭಾಗ)

*ವಿಶ್ವನಾಥ್ ರಾವ್ ಕುಲಕರ್ಣಿ (ಹೊಸಪೇಟೆ ಉಪ ವಿಭಾಗ)

*ಅನೀಲ್ ಕುಮಾರ್ ಎಚ್‌. ಆರ್. (ಸಕಲೇಶಪುರ ಉಪ ವಿಭಾಗ)

*ಜಿ.ಎಸ್.ಗಜೇಂದ್ರ ಪ್ರಸಾದ್ (ಮಡಿಕೇರಿ ಉಪ ವಿಭಾಗ)

*ಬಿ.ಎಸ್. ಅಬ್ದುಲ್ ಖಾದರ್ (ಫುಲಿಕೇಶಿನಗರ ಉಪ ವಿಭಾಗ , ಬೆಂಗಳೂರು)

*ಎಂ.ಇ. ಮನೋಜ್ ಕುಮಾರ್, (ಯಲಹಂಕ ಉಪ ವಿಭಾಗ, ಬೆಂಗಳೂರು)

*ಎನ್. ಟಿ. ಶ್ರೀನಿವಾಸ ರೆಡ್ಡಿ( ಅರಣ್ಯ ಘಟಕ ಬೆಂಗಳೂರು)

*ಮಲ್ಲೇಶಪ್ಪ ಮಲ್ಲಾಪುರ-(ಭ್ರಷ್ಟಾಚಾರ ನಿಗ್ರಹ ದಳ)

*ರವೀಂದ್ರ ಎಸ್. ಶಿರೂರು (ಡಿಸಿಆರ್ ಇ, ಬೆಳಗಾವಿ)

* ಜಯರಾಮ್ ಆರ್. (ಸಿಐಡಿ ಬೆಂಗಳೂರು)

*ಕೆ. ರವಿಶಂಕರ್, (ಅಪರಾಧ, ಪೊಲೀಸ್ ಪ್ರಧಾನ ಕಚೇರಿ ಬೆಂಗಳೂರು)

 *ವಿ. ರಘು ಕುಮಾರ್  (ರಾಜ್ಯ ಗುಪ್ತವಾರ್ತೆ)

*ತಬರಕ್ ಫಾತೀಮಾ (ಸಿಐಡಿ, ಬೆಂಗಳೂರು)

*ಎಚ್.ಎಸ್. ರಾಮಲಿಂಗೇಗೌಡ (ಸಿಸಿಆರ್ ಬಿ, ಬೆಂಗಳೂರು ನಗರ)

ಇತ್ತೀಚಿನ ಸುದ್ದಿ

ಜಾಹೀರಾತು