7:25 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

ವಿಶ್ವ ಮಧುಮೇಹ ದಿನದ ಅಂಗವಾಗಿ ರಾಜ್ಯ ಐಎಂಎ ಘಟಕದ ವತಿಯಿಂದ ಜನಜಾಗೃತಿ ಜಾಥಾ

14/11/2021, 11:29

ಬೆಂಗಳೂರು(reporterkarnataka.com)

ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ರಾಜ್ಯ ಘಟಕದ ವತಿಯಿಂದ ವಿಶ್ವ ಮಧುಮೇಹ ದಿನದ ಅಂಗವಾಗಿ ಜನ ಜಾಗೃತಿ ಜಾಥ ನಡೆಯಿತು.
ಬೆಂಗಳೂರಿನ ಐಎಂಎ ಕೇಂದ್ರ ಕಚೇರಿಯಿಂದ ಹೊರಟ ಜಾಥಾ ಬಿಎಂಸಿ ಮೆಡಿಕಲ್ ಕಾಲೇಜ್, ಕಿಮ್ಸ್ ಮೆಡಿಕಲ್ ಕಾಲೇಜ್, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಮಾರ್ಗವಾಗಿ ಸಾಗಿತು.


ರಾಜ್ಯ ima ಅಧ್ಯಕ್ಷರಾದ ಡಾ.ಕಟೀಲ್ ಸುರೇಶ್ ಕುಡ್ವಾ ನೇತೃತ್ವ ವಹಿಸಿದ್ದರು.
ರಾಜ್ಯ ima ನಾಯಕರುಗಳಾದ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ಡಾ ಜಿಕೆ ಭಟ್, ಡಾ ಕೆ ಆರ್ ಕಾಮತ್, ಡಾ ಗಣೇಶ ಮುದ್ರಾಡಿ, ಡಾ ನರಸಿಂಹ ಶರ್ಮಾ ಪುತ್ತೂರು, ಡಾ ರವೀಂದ್ರ ಪುತ್ತೂರು,ಡಾ ವೀಣಾ ಸುಳ್ಯ, ಡಾ ಗೀತಾ ದೊಪ್ಪದ ಸುಳ್ಯ, ಡಾ ದಿನೇಶ್ ಹೆಗ್ಡೆ, ಡಾ ಅನ್ನದಾನಿ ಮೇಟಿ, ಡಾ ಲಕ್ಕೋಲ್, ಡಾ ನಾಗೇಶ್ ಹಾಸನ, ಡಾ ಚೀನಿವಾಳ, ಡಾ ಅನುರಾಧ ಪರಮೇಶ್, ಡಾ ಕರವೀರ ಪ್ರಭು ಕ್ಯಾಲಕೊಂಡ, ಡಾ ಮೂಲ್ಕಿ ಪಾಟೀಲ್, ಡಾ ಸಂದೀಪ್ ಪ್ರಭು, ಡಾ ನೇಕಾರ್ ಮುಂತಾದವರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು