5:39 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

ಪುರಾಣ ಪ್ರವಚನ, ಶರಣರ ಹಿತನುಡಿ ಕೇಳುವುದರಿಂದ ಮಾಡಿದ ಪಾಪದಿಂದ ಮುಕ್ತಿ: ಗಚ್ಚಿನ ಶ್ರೀಗಳು

18/10/2021, 09:14

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ಕ್ಷೇತ್ರದ ಗುಡ್ಡದಲ್ಲಿ ವಾಸವಾಗಿರು ಶಾಂಭವಿ ಗವಿ ಗುಡಿಯಲ್ಲಿ ಮೌನವೃತ ಬಸವ ಸ್ವಾಮಿಗಳು ಗವಿಯಲ್ಲಿ ಮೌನವೃತ ಕುಳಿತಾಗ ಶಾಂಭವಿ ದರ್ಶನಕ್ಕೆ ಆಗಮಿಸಿ ಮಸ್ಕಿ ಶ್ರೀ ವರ ರುದ್ರಮುನಿ ಶಿವಾಚಾರ್ಯರು ಭಕ್ತರಿಗೆ ಸಂದೇಶ ನೀಡಿದರು ಸಮಾಜದಲ್ಲಿ ರೈತರಿಗೆ ಎಲ್ಲರಿಗೂ ಉತ್ತಮವಾದ ಮಳೆ ಬೆಳೆಯಾಗಲಿ ತಾಯಿ ಆಶೀರ್ವಾದ ಸರ್ವರಿಗೂ ಆಗಲಿ ಸಮಾಜದಲ್ಲಿ ಯಾವುದು ನಷ್ಟ ಸಂಭವಿಸಬಾರದು. ಆ ತಾಯಿಯ ಆಶೀರ್ವಾದ ಸರ್ವರಿಗೂ ಇರಲಿ ಮತ್ತು ಭಕ್ತಾದಿಗಳು ಮನೆಯಲ್ಲಿ ಪೂಜೆ ವಿಜಯದಶಮಿ ದಿನಗಳಲ್ಲಿ ಶಾಂಭವಿ ಬಗ್ಗೆ ತಿಳಿದುಕೊಳ್ಳಲು ಪುರಾಣ ಪ್ರವಚನ ಇರುವ ಕಡೆಗೆ ಹೋಗಿ ಪ್ರವಚನ ಶರಣರ ಹಿತನುಡಿಗಳು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುತ್ತದೆ ಮತ್ತು ಮಾಡಿದಂತಹ ಪಾಪಗಳು ದೂರವಾಗುತ್ತವೆ ಎಂದು ಹೇಳಿದರು.


 ಗವಿ ಶಾಂಭವಿ ಅಂತರಗಂಗೆ ಸಿದ್ದರಾಮಯ್ಯ ಸ್ವಾಮಿಯವರ ಸಪ್ನದಲ್ಲಿ ಬಂದು ನನ್ನನ್ನು ಈ ಗುಡ್ಡದಲ್ಲಿ ಬೇವಿನ ಗಿಡ ಇದೆ. ಅಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡು ಎಂದು ಹೇಳಿ ಅಲ್ಲಿ ಒಂದು ಹಾವಿದೆ ಅದು ನನ್ನನ್ನು ಕಾಪಾಡುತ್ತದೆ ಎಂದು ಅದೃಶ್ಯಳಾದಳು. ಅಂತೆ ಅದರಂತೆ ಸಿದ್ದರಾಮಯ್ಯ ಸ್ವಾಮಿ ಪ್ರತಿವರ್ಷವೂ ಅಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಅವರು ನಿಧನರಾದ ಬಳಿಕ ಮಕ್ಕಳ ಮೊಮ್ಮಕ್ಕಳ ಪರಂಪರೆ ನಡೆದಿದೆ. ಸಾಲಿಮಠ ಕುಟುಂಬದವರು ವೀರೇಶ್ 

ಸಿಂಧನೂರ್, ವಿರುಪಾಕ್ಷಯ್ಯ ಸಾಲಿಮಠ ಅಂತರಗಂಗೆ, ಕವಿ ಸಾಹಿತಿ ಶ್ರೀಧರ್ ಮಸ್ಕಿ, ಪಂಚಾಕ್ಷರಯ್ಯ ಕಂಬ್ಳಿ ಮಠ, ಗಣಮಟ್ಟದ ಪ್ರಶಾಂತ್ ಸೋಮಶೇಖರಯ್ಯ, ಅಮರಗುಂಡ ವೀರಭದ್ರ ಸೇರಿದ ಇನ್ನಿತರ ಭಕ್ತರು ಕಾರ್ಯಕ್ರಮದಲ್ಲಿ ಹಾಜರಾಗಿ ಸಾಂಬಯ್ಯ ಸುರುವಾದ ಪಡೆದರು.

ಇತ್ತೀಚಿನ ಸುದ್ದಿ

ಜಾಹೀರಾತು