11:25 PM Wednesday17 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಮದುವೆಯ ಈ ಬಂಧ…ಅನುರಾಗದ ಅನುಬಂಧ, ಏಳೇಳು ಜನುಮದಲಿ ತೀರದ ಸಂಬಂಧ..!!

09/07/2021, 00:01

ಮಂಗಳೂರು(reporterkaranataka news): ಮದುವೆ… ಏನಿದು…? ಎರಡು ಜೀವಗಳನ್ನು ಬೆಸೆಯುವ ವೇದಿಕೆಯೇ….? ಪ್ರೀತಿ- ಪ್ರೇಮಕ್ಕೆ ಪರವಾನಿಗೆಯೇ? ಸಂಸಾರಕ್ಕೆ ನಾಂದಿಯೇ?

ಮದುವೆ ಕುರಿತು ವ್ಯಾಖ್ಯಾನ ಏನೇ ಇರಲಿ. ಮದುವೆ ಅಂದ್ರೆ ಮದುವೆಯೇ! ಆದರೆ ಇಲ್ಲೊಂದು ಮದುವೆ ಫುಲ್ ಡಿಫರೆಂಟ್…


ಹಳ್ಳಿಯ ಸೊಗಡಿನಲ್ಲಿ, ನಗರದ ತಳಕು ಬಳಕಿನ ನೆರಳಿನಲ್ಲಿ, ರಾಜವಂಸ್ಥರ ವಾರಸುದಾರರು ಎಂಬುದನ್ನು ನೆನಪಿಸಿಕೊಳ್ಳುವ ಮದುವೆ…

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸುತ್ತಾರೆ. ಇನ್ನೂ ಯಾರ್ಯಾರೋ ಮದುವೆಗೆ ಬಂದು ನೂತನ ವಧು ವರರನ್ನು ಹಾರೈಸುತ್ತಾರೆ.


ಇದು ಪುತ್ತೂರಿನ ಒಂದು ಗ್ರಾಮಾಂತರ ಪ್ರದೇಶವಾದ ದೊಡ್ಡಡ್ಕ ಎಂಬಲ್ಲಿ ನಡೆದ ಮದುವೆ ಸಂಭ್ರಮ. ರಿಪೋರ್ಟರ್ ಕರ್ನಾಟಕ ವರದಿಗಾರ ಅನುಷ್ ಪಂಡಿತ್ ಸಹೋದರಿ, ಫೋಟೋ ಜರ್ನಲಿಸ್ಟ್ ರಮೇಶ್ ಪಂಡಿತ್ ಅವರ ದ್ವಿತೀಯ ಪುತ್ರಿ ಕಾವ್ಯಾಶ್ರೀ ಹಾಗೂ ಲೋಕೇಶ್ ಅವರ ಮದುವೆ ಸಂಭ್ರಮ.

ಮದುವೆಗೆ ಬಂದಿರುವುದು ಮಾತ್ರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿ, ಬದಲಿಗೆ ಅವರ ಹೋಲುವ ವ್ಯಕ್ತಿಗಳು.

ಕೊರೊನಾ ಗೈಡ್ಸ್ ಲೈನ್ಸ್ ಹಿನ್ನೆಲೆಯಲ್ಲಿ ವರನ ಮನೆಯಲ್ಲಿ ಮದುವೆ ಸಮಾರಂಭ ಸರಳವಾಗಿ ಜರುಗಿತು. ನಿಕಟ ಸಂಬಂಧಿಕರು ಹಾಗೂ ಮಿತ್ರರು ವಿವಾಹಕ್ಕೆ ಸಾಕ್ಷಿಯಾದರು.

ಇತ್ತೀಚಿನ ಸುದ್ದಿ

ಜಾಹೀರಾತು