ಇತ್ತೀಚಿನ ಸುದ್ದಿ
Bantwal | ವಾಮದಪದವು ನಿವಾಸಿ, ಉದ್ಯಮಿ ಎಡ್ಮಂಡ್ ಡಿ’ಸೋಜಾ ನಿಧನ
08/07/2026, 20:37
ಬಂಟ್ವಾಳ(reporterkarnataka.com): ಬಂಟ್ವಾಳದ ವಾಮದಪದವು ನಿವಾಸಿ ಹಾಗೂ ಉದ್ಯಮಿ ಎಡ್ಮಂಡ್ ಡಿ’ಸೋಜಾ (ಬಾಬ್ಟಿ ದಟ್ಟು)(79) ಹೃದಯಾಘಾತದಿಂದ ಇಂದು ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಶ್ರೀಯುತರ ನಿಧನಕ್ಕೆ ಮಂಗಳೂರಿನ ಜಾಹೀರಾತು ಸಂಸ್ಥೆ ಫೋರ್ ವಿಂಡ್ಸ್ನ ನಿರ್ದೇಶಕರಾದ ಎಲಿಯಾಸ್ ಫೆರ್ನಾಂಡಿಸ್ ಅವರು ಸಂತಾಪ ಸೂಚಿಸಿದ್ದಾರೆ.












