ಇತ್ತೀಚಿನ ಸುದ್ದಿ
ನರೇಗಾ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರಿಗೆ ಕೊವಿಡ್ ಲಸಿಕೆ ಅಭಿಯಾನ
23/06/2021, 15:27
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿಯ ಹಾಲಾಪೂರ ಗ್ರಾಮ ಪಂಚಾಯತಿಯಲ್ಲಿ ನೆರೇಗಾ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ಆರೋಗ್ಯ ಇಲಾಖೆಯ ಸಹಕಾರತ್ವದಲ್ಲಿ ಜಂಗಮರಹಳ್ಳಿ ನಡೆದ ಉದ್ಯೋಗ ಖಾತ್ರಿ ಕೆಲಸದ ಸಂದರ್ಭದಲ್ಲಿ ಕೂಲಿಕಾರರಿಗೆ ಕೊವಿಡ್ ಲಸಿಕೆ ಹಾಕಲಾಯಿತು.
ಈ ಸಂದರ್ಭದಲ್ಲಿ ಪಿಡಿಒ ಮಲ್ಲಿಕಾರ್ಜುನ ಪೊತ್ನಾಳ ಗ್ರಾಮ ಲೆಕ್ಕಾಧಿಕಾರಿಗಳಾದ ಕೃಷ್ನಪ್ಪ , ಅಬುಬೂಕರ, ಗ್ರಾಮ ಪಂಚಾಯತಿ ಸದಸ್ಯರಾದ ಹುಚ್ಚಪ್ಪ , ವೈದ್ಯರಾದ ಡಾ.ಶಿವಪ್ಪ , ಆರೊಗ್ಯ ಸಹಾಯಕಿ ಗೌರಮ್ಮ , ಪಂಚಾಯತಿ ಸಿಬ್ಬಂದಿಗಳಾದ ರಂಗಪ್ಪ , ತೊಮಸ್, ಆಶಾ ಕಾರ್ಯಕರ್ತೆರು ಇತರರು ಉಪಸ್ಥಿತಿ ಇದ್ದರು.