7:30 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ: ಮಾರ್ಚ್ ತಿಂಗಳ ಟಾಪರ್ ಆಗಿ ಹೆತಿಶ್ರೀ ಮತ್ತು ವರ್ಷಿಣಿ ಆಯ್ಕೆ

05/04/2023, 22:46

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳ ಟಾಪರ್ ಆಗಿ
ಹೆತಿಶ್ರೀ ಹಾಗೂ ವರ್ಷಿಣಿ ಆಯ್ಕೆಗೊಂಡಿದ್ದಾರೆ.


ನವೀನ -ದೀಪಾ ದಂಪತಿಯ ಪುತ್ರಿ ಹೆತಿಶ್ರೀ ದಾವಣಗೆರೆ 5ರ ಹರೆಯದ ಬಾಲಕಿ. ಬೆಂಗಳೂರಿನ ಕೆ.ಎಲ್.ಇ ವಿದ್ಯಾಸಂಸ್ಧೆಯಲ್ಲಿ ಎಲ್ ಕೆಜಿ ಓದುತ್ತಿದ್ದಾಳೆ. ಈಕೆ ಸಂಗೀತ, ಡ್ಯಾನ್ಸ್ ಮತ್ತು ಡ್ರಾಯಿಂಗನ್ನು ಕಲಿಯುತ್ತಿದ್ದಾಳೆ. ಹೆತಿಶ್ರೀ ತನ್ನ 4ನೇ ವಷ೯ದಲ್ಲಿ ರಾಜ್ಯಮಟ್ಟದ ಆಕಷ೯ಕ ಫೋಟೋ ಸ್ಪಧೆ೯ಯಲ್ಲಿ ಭಾಗವಹಿಸಿ ಕಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನ ಮತ್ತು ಇಂಡಿಯಾ ಬುಕ್ ಆಫ್ ರೆಕಾ೯ಡನಲ್ಲಿ ಪ್ರಶಂಸೆಯನ್ನು ಪಡೆದಿದ್ದಾಳೆ. ಕೆಲವು ಸಂಸ್ಧೆ ಮತ್ತು ಶಾಲೆಯ ವಿವಿಧ ಸ್ಪಧೆ೯ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾಳೆ. ವಾಯ್ಸ್ ಆಫ್ ಆರಾಧನ ಸಂಸ್ಧೆಯಿಂದ ಜನಮೆಚ್ಚುಗೆಯನ್ನು ಪಡೆದಿದ್ದಾಳೆ.
ವರ್ಷಿಣಿ ಬಹುಮುಖ ಪ್ರತಿಭೆಯ ಪುಟಾಣಿ.
ಓದೋದ್ರಲ್ಲಿ ಡಿಸ್ಟಿಂಕ್ಷನ್. ಈಕೆ ಮಿಥುನ್ ಮುದ್ದಯ್ಯ( ಡಿಕೆಡಿ ಸೀಸನ್5 contensnt ) ಜೊತೆ ಸ್ಟೇಜ್ ಪರ್ಫಾರ್ಮೆನ್ಸ್ ಕೊಟ್ಟು ಎಕ್ಸ್ಪ್ರೆಶನ್ ಕ್ವೀನ್ ಎಂಬ ಬಿರುದು ಪಡೆದಿದ್ದಾಳೆ. ಯೋಗದಲ್ಲಿ ನ್ಯಾಷನಲ್, ಇಂಟರ್ನ್ಯಾಷನಲ್ ಪ್ಲೇಯರ್ ಆಗಿದ್ದಾಳೆ. ಕೇಳೋ ಇಂಡಿಯಾದಲ್ಲಿ ಸೆಲೆಕ್ಟ್ ಆಗಿ ನಮ್ಮ ರಾಜ್ಯಕ್ಕೆ ಚಿನ್ನದ ಪದಕವನ್ನು ಪಡೆಯಲು ಹೆಜ್ಜೆ ಇಡುತ್ತಿದ್ದಾಳೆ. ಇವಳ ಗುರುಗಳಾದ ದೀಪಕ್ ಅವರ ಜೊತೆ ಒಲಂಪಿಕ್ ಗೆ ಸೆಲೆಕ್ಟ್ ಆಗಿದ್ದಾಳೆ. ಜತೆಗೆ ಭರತನಾಟ್ಯಂ ಕಲಿತಿದ್ದಾಳೆ.
ಶ್ಲೋಕವನ್ನು ತನ್ನ ತಂದೆಯಿಂದ ಕಲಿತು ಬೇರೆ ಮಕ್ಕಳಿಗೆ ಹೇಳಿ ಕೊಡುತ್ತಾಳೆ ಮತ್ತು ಸರಾಗವಾಗಿ ಹೇಳುತ್ತಾಳೆ. ವರ್ಷಿಣಿ ತಾಯಿಯ ಹೆಸರು ರಮ್ಯಾ, ತಂದೆ ಜಗದೀಶ್ ಅವರು. ವಾಯ್ಸ್ ಆಪ್ ಆರಾಧನ ದಲ್ಲಿ ಸಕ್ರೀಯ ವಾಗಿ ಭಾಗವಹಿಸಿ ಮೆಚ್ಚುಗೆ ಪಡೆದಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು