11:53 AM Thursday2 - April 2026
ಬ್ರೇಕಿಂಗ್ ನ್ಯೂಸ್
ದಾವಣಗೆರೆ ಉಪ ಚುನಾವಣೆ: ಕೆಂಡ ತುಳಿದು ಭಕ್ತಿ ಸಮರ್ಪಿಸಿದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್‌ ಸಿದ್ದಗಂಗಾ ಮಠಕ್ಕೆ ಬಂದಿದ್ದು ನನ್ನ ಜೀವನದ ಸೌಭಾಗ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು ದಾವಣಗೆರೆ, ಬಾಗಲಕೋಟೆಯಲ್ಲಿ ಸಚಿವ ಜಮೀರ್ ಪ್ರಚಾರ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕೆಂಜಾರು ದೇಗುಲದ ಹುಂಡಿ ಕಳ್ಳತನ: ಅಂತಾರಾಜ್ಯ ಕಳ್ಳನ ಬಂಧನ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ… ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ ಯತ್ನಾಳ್‌ ಬಂದರೆ ಸ್ವಾಗತ: ರಾಜ್ಯ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದ ಮಾಜಿ ಸಿಎಂ ಯಡಿಯೂರಪ್ಪ… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ಬಾಗಲಕೋಟೆ ಉಪ ಚುನಾವಣೆ: ಆಲಮಟ್ಟಿ ಬಳಿ ರಾತೋರಾತ್ರಿ ಸಿಎಂ ಭೇಟಿಯಾದ ಮುಸ್ಲಿಂ​ ಮುಖಂಡರು;… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ…

ಇತ್ತೀಚಿನ ಸುದ್ದಿ

ಶಿರನಾಳದ ಹಿರಿಯಜ್ಜಿ ಇನ್ನಿಲ್ಲ: ಶತಾಯುಷಿ 108ರ ಹರೆಯದ ಭಾಗವ್ವ ಬಿ. ಪೂಜಾರ್ ದೈವಾಧೀನ

30/09/2024, 19:51

ವಿಜಯಪುರ(reporterkarnataka.com): ರಿಪೋರ್ಟರ್ ಕರ್ನಾಟಕದ ಉತ್ತರ ಕನ್ನಡ ಬ್ಯುರೋ ಸ್ಥಾನೀಯ ಸಂಪಾದಕ ಭೀಮಣ ಮಲಕಾರಿ ಪೂಜಾರ್
ಅವರ ಅಜ್ಜಿ ಶತಾಯುಷಿ ಶಿರನಾಳ ಗ್ರಾಮದ ಭಾಗವ್ವ ಬಿ. ಪೂಜಾರಿ(108) ಇಂದು ನಿಧನರಾದರು.


ಅವರು ಶಿರನಾಳ ಗ್ರಾಮದ ಹಿರಿಯಜ್ಜಿ ಎಂದೇ ಪ್ರಸಿದ್ಧರಾಗಿದ್ದರು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಅವರು ಮತ ಚಲಾಯಿಸಿ ಗಮನ ಸೆಳೆದಿದ್ದರು. ಶತಾಯುಷಿ ಭಾಗವ್ವ ಅವರು ಕೊನೆಯುಸಿರೆಳೆಯುವವರೆಗೂ ಆರೋಗ್ಯವಾಗಿಯೇ ಇದ್ದರು. ಆಹಾರ ಸೇವನೆ ಮಾಡುತ್ತಿದ್ದರು. ಸೊಸೆ,
ಮಗಳು ಹಾಗೂ ಮೊಮ್ಮಕ್ಕಳ ಸಹಾಯದಿಂದ ನಡೆದಾಡುತ್ತಿದ್ದರು.
ಭೀಮಣ ಪೂಜಾರ್ ಅವರು ಭಾಗವ್ಚ ಅವರ ಮಗ ದಿವಂಗತ ಮಲಕಾರಿ ಭೀಮ್ ಪೂಜಾರ್ ಅವರ ಪುತ್ರ.
ಮೃತರು ಪುತ್ರಿ ಕೋಂತ್ತವ ಪೂಜಾರ್, ಸೊಸೆ ಹಿರಬಾಯಿ ಮಲಕಾರಿ ಪೂಜಾರ್, ಮೊಮ್ಮಕ್ಕಳಾದ ಭೀಮಣ ಮಲಕಾರಿ ಪೂಜಾರ್, ಶಿಲಶಿದ್ದ ಮಲಕಾರಿ ಪೂಜಾರ್,
ಸವಿತಾ ಮಲಕಾರಿ ಪೂಜಾರ್ ಹಾಗೂ ಅನಿತಾ ಮಲಕಾರಿ ಪೂಜಾರ್ ಅವರನ್ನು ಅಗಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು