1:36 PM Thursday14 - August 2025
ಬ್ರೇಕಿಂಗ್ ನ್ಯೂಸ್
ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ ರಾಜ್ಯ ಸರಕಾರದ ವಿನೂತನ ಯೋಜನೆ: ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ ಮಾಹಿತಿ ನೀಡಲು ಆ.… ಬಾಲ್ಯವಿವಾಹ ತಡೆಗಟ್ಟಲು ಸರ್ಕಾರದಿಂದ ಕಠಿಣ ಕ್ರಮ: ವಿಧಾನ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಮಶಾನ ಜಾಗ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ: ವಿಧಾನಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಬಂಡೀಪುರ: ಕಾಡಾನೆ ಜತೆ ಸೆಲ್ಫಿಗೆ ಹೋಗಿ ದಾಳಿಗೊಳಗಾಗಿದ್ದ ವ್ಯಕ್ತಿಗೆ 25 ಸಾವಿರ ರೂ.… ವಿಶ್ವ ವಿಖ್ಯಾತ ಮೈಸೂರು ದಸರಾ: ಗಜಪಡೆಯ ತೂಕ ಪರೀಕ್ಷೆ; ಯಾರ್ಯಾರು, ಎಷ್ಟೆಷ್ಟು ಕೆಜಿ? ವಿಧಾನ ಮಂಡಲ ಮುಂಗಾರು ಅಧಿವೇಶನ: ಧರ್ಮಸ್ಥಳ ಪ್ರಕರಣ ಪ್ರಸ್ತಾಪ; ಸನಾತನ ಧರ್ಮದ ಪಾವಿತ್ರ್ಯಕ್ಕೆ… ಬೆಂಗಳೂರು ಟೆಕ್ ಸಮ್ಮಿತ್-2025: 100ಕ್ಕೂ ಹೆಚ್ಚು ಕಂಪನಿಗಳ ಸಿಇಒಗಳ ಜತೆ ಮುಖ್ಯಮಂತ್ರಿ Breakfast… Kodagu | ವಿರಾಜಪೇಟೆ: ಚೆಂಬು ವ್ಯಾಪ್ತಿಯಲ್ಲಿ ಪುoಡಾನೆ ಸೆರೆಗೆ ಸರ್ಕಾರದ ಅನುಮತಿ; ತಂಡ…

ಇತ್ತೀಚಿನ ಸುದ್ದಿ

ಪುರಾಣ ಪ್ರವಚನ, ಶರಣರ ಹಿತನುಡಿ ಕೇಳುವುದರಿಂದ ಮಾಡಿದ ಪಾಪದಿಂದ ಮುಕ್ತಿ: ಗಚ್ಚಿನ ಶ್ರೀಗಳು

18/10/2021, 09:14

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ಕ್ಷೇತ್ರದ ಗುಡ್ಡದಲ್ಲಿ ವಾಸವಾಗಿರು ಶಾಂಭವಿ ಗವಿ ಗುಡಿಯಲ್ಲಿ ಮೌನವೃತ ಬಸವ ಸ್ವಾಮಿಗಳು ಗವಿಯಲ್ಲಿ ಮೌನವೃತ ಕುಳಿತಾಗ ಶಾಂಭವಿ ದರ್ಶನಕ್ಕೆ ಆಗಮಿಸಿ ಮಸ್ಕಿ ಶ್ರೀ ವರ ರುದ್ರಮುನಿ ಶಿವಾಚಾರ್ಯರು ಭಕ್ತರಿಗೆ ಸಂದೇಶ ನೀಡಿದರು ಸಮಾಜದಲ್ಲಿ ರೈತರಿಗೆ ಎಲ್ಲರಿಗೂ ಉತ್ತಮವಾದ ಮಳೆ ಬೆಳೆಯಾಗಲಿ ತಾಯಿ ಆಶೀರ್ವಾದ ಸರ್ವರಿಗೂ ಆಗಲಿ ಸಮಾಜದಲ್ಲಿ ಯಾವುದು ನಷ್ಟ ಸಂಭವಿಸಬಾರದು. ಆ ತಾಯಿಯ ಆಶೀರ್ವಾದ ಸರ್ವರಿಗೂ ಇರಲಿ ಮತ್ತು ಭಕ್ತಾದಿಗಳು ಮನೆಯಲ್ಲಿ ಪೂಜೆ ವಿಜಯದಶಮಿ ದಿನಗಳಲ್ಲಿ ಶಾಂಭವಿ ಬಗ್ಗೆ ತಿಳಿದುಕೊಳ್ಳಲು ಪುರಾಣ ಪ್ರವಚನ ಇರುವ ಕಡೆಗೆ ಹೋಗಿ ಪ್ರವಚನ ಶರಣರ ಹಿತನುಡಿಗಳು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುತ್ತದೆ ಮತ್ತು ಮಾಡಿದಂತಹ ಪಾಪಗಳು ದೂರವಾಗುತ್ತವೆ ಎಂದು ಹೇಳಿದರು.


 ಗವಿ ಶಾಂಭವಿ ಅಂತರಗಂಗೆ ಸಿದ್ದರಾಮಯ್ಯ ಸ್ವಾಮಿಯವರ ಸಪ್ನದಲ್ಲಿ ಬಂದು ನನ್ನನ್ನು ಈ ಗುಡ್ಡದಲ್ಲಿ ಬೇವಿನ ಗಿಡ ಇದೆ. ಅಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡು ಎಂದು ಹೇಳಿ ಅಲ್ಲಿ ಒಂದು ಹಾವಿದೆ ಅದು ನನ್ನನ್ನು ಕಾಪಾಡುತ್ತದೆ ಎಂದು ಅದೃಶ್ಯಳಾದಳು. ಅಂತೆ ಅದರಂತೆ ಸಿದ್ದರಾಮಯ್ಯ ಸ್ವಾಮಿ ಪ್ರತಿವರ್ಷವೂ ಅಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಅವರು ನಿಧನರಾದ ಬಳಿಕ ಮಕ್ಕಳ ಮೊಮ್ಮಕ್ಕಳ ಪರಂಪರೆ ನಡೆದಿದೆ. ಸಾಲಿಮಠ ಕುಟುಂಬದವರು ವೀರೇಶ್ 

ಸಿಂಧನೂರ್, ವಿರುಪಾಕ್ಷಯ್ಯ ಸಾಲಿಮಠ ಅಂತರಗಂಗೆ, ಕವಿ ಸಾಹಿತಿ ಶ್ರೀಧರ್ ಮಸ್ಕಿ, ಪಂಚಾಕ್ಷರಯ್ಯ ಕಂಬ್ಳಿ ಮಠ, ಗಣಮಟ್ಟದ ಪ್ರಶಾಂತ್ ಸೋಮಶೇಖರಯ್ಯ, ಅಮರಗುಂಡ ವೀರಭದ್ರ ಸೇರಿದ ಇನ್ನಿತರ ಭಕ್ತರು ಕಾರ್ಯಕ್ರಮದಲ್ಲಿ ಹಾಜರಾಗಿ ಸಾಂಬಯ್ಯ ಸುರುವಾದ ಪಡೆದರು.

ಇತ್ತೀಚಿನ ಸುದ್ದಿ

ಜಾಹೀರಾತು