9:45 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ವಿವಿಧಡೆ ಇ-ಕೆವೈಸಿ ಶಿಬಿರ

28/06/2023, 21:02

ಉಡುಪಿ(reporterkarnataka.com): ಕೃಷಿ ಇಲಾಖೆಯ ವತಿಯಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರು ಇ-ಕೆವೈಸಿ ಮಾಡಿಸಲು ಕುಂದಾಪುರ ತಾಲೂಕಿನ ಕುಂದಾಪುರ, ವಂಡ್ಸೆ ಮತ್ತು ಬೈಂದೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಈ ಕೆಳಕಂಡ ದಿನಗಳಲ್ಲಿ ಇ-ಕೆವೈಸಿ ಶಿಬಿರಗಳನ್ನು ಕೈಗೊಳ್ಳಲಾಗುವುದು.
ಕುಂದಾಪುರ ಹೋಬಳಿಯಲ್ಲಿ ಜೂನ್ 23ರಂದು ಆನಗಳ್ಳಿ, ಜಪ್ತಿ, ಹೊಂಬಾಡಿ ಮಂಡಾಡಿ ಹಾಗೂ ಹೆಂಗವಳ್ಳಿ, 24 ರಂದು ಕೋಟೇಶ್ವರ, ಬಸ್ರೂರು ಹಾಗೂ ಯಡ್ಯಾಡಿ ಮತ್ಯಾಡಿ, 25ರಂದು ಬೇಳೂರು, 26ರಂದು ಅಮಾಸೆಬೈಲ್ ಹಾಗೂ ರಟ್ಟಾಡಿ, 28 ರಂದು ಹಂಗಳೂರು ಮತ್ತು 30ರಂದು ಕಂದಾವರ.
ಬೈAದೂರು ಹೋಬಳಿಗೆ ಸಂಬಂಧಿಸಿದಂತೆ, ಜೂನ್ 23 ರಂದು ಕಾಲ್ತೋಡು, 26ರಂದು ತೆಗ್ಗರ್ಸೆ, ಪಡುವರಿ, ಯಡ್ತೆರೆ ಹಾಗೂ ಬಿಜೂರು, 27ರಂದು ಶಿರೂರು, ಬೈಂದೂರು ಹಾಗೂ ಕಿರಿಮಂಜೇಶ್ವರ ಮತ್ತು 30ರಂದು ಹಳ್ಳಿಹೊಳೆ.
ವಂಡ್ಸೆ ಹೋಬಳಿಯಲ್ಲಿ ಜೂ. 24ರಂದು ಕಾವ್ರಾಡಿ ಹಾಗೂ ಹಳ್ನಾಡು, 26ರಂದು ತಲ್ಲೂರು ಹಾಗೂ ಕರ್ಕುಂಜೆ, 27ರಂದು ಸಿದ್ದಾಪುರ ಹಾಗೂ ಶಂಕರ ನಾರಾಯಣ, 28ರಂದು ಹೆಮ್ಮಾಡಿ ಹಾಗೂ ಕಟ್ಬೇಳ್ತೂರು, 29ರಂದು ತ್ರಾಸಿ ಹಾಗೂ ಹೊಸಾಡು ಮತ್ತು 30ರಂದು ಉಳ್ಳೂರು 74 ಹಾಗೂ ಕುಳಂಜೆ ಗ್ರಾಮಗಳಲ್ಲಿ ಇ- ಕೆವೈಸಿ ಶಿಬಿರ ನಡೆಯಲಿದೆ ಎಂದು ಕುಂದಾಪುರ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು