10:11 PM Sunday6 - July 2025
ಬ್ರೇಕಿಂಗ್ ನ್ಯೂಸ್
ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ನಿಡುವಾಳೆ ಗ್ರಾಪಂ ಉಪ ಚುನಾವಣೆ: ಒಂದು ಸ್ಥಾನಕ್ಕೆ ಸರ್ವಪಕ್ಷದ ಸಹಕಾರದಿಂದ ಕಮಲಮ್ಮ ಆಯ್ಕೆ

16/11/2024, 18:58

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ನಿಡುವಾಳೆ ಗ್ರಾಮ ಪಂಚಾಯಿತಿಯ ಒಂದು ಸದಸ್ಯರ ಸ್ಥಾನಕ್ಕೆ ನಡೆಯಬೇಕಾಗಿದ್ದ ಉಪಚುನಾವಣೆಗೆ ಸರ್ವ ಪಕ್ಷಗಳಾದ ಸಹಕಾರದಿಂದ ಕಮಲಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ‌.

ಬಿಜೆಪಿ,ಕಾಂಗ್ರೆಸ್, ಸಿಪಿಐ ಜೆಡಿಎಸ್ ಹಾಗೂ ನಿಡುವಾಳೆ ಗ್ರಾಮಸ್ಥರ ಸಹಕಾರದೊಂದಿಗೆ ಕಮಲಮ್ಮ ಅವರ ಅವಿರೋಧವಾಗಿ ಆಯ್ಕೆ ನಡೆದಿದೆ. ಆಡಳಿತಾವಧಿ ಕೇವಲ ಇನ್ನೂ ಒಂದು ವರ್ಷ ಮಾತ್ರ ಇರುವುದರಿಂದ ಸರ್ವ ಪಕ್ಷದವರ ಸಲಹೆ ಹಾಗೂ ಮಾರ್ಗದರ್ಶನದಂತೆ ಕಮಲಮ್ಮ
ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಬಾಳೂರು ಹೋಬಳಿ ಅಧ್ಯಕ್ಷ ಬಿ.ಬಿ. ಮಂಜುನಾಥ್, ಸಿಪಿಐ ತಾಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಶ್ರೀನಾಥ್ , ಜೆಡಿಎಸ್ ಯುವ ಮುಖಂಡ ಅಭಯ್ ಮರ್ಕಲ್ ಹಾಗೂ ಸ್ಥಳೀಯರಾದ ಸುಧಾಕರ್ ನಿಡುವಾಳೆ , ಎಂ.ಎಲ್. ವಿಜೇಂದ್ರ ಮರ್ಕಲ್, ಬ್ಯಾಂಡ್ ರವಿ ,ಚಂದ್ರಣ್ಣ ಎಚ್.ಆರ್, ಸೀನ , ಯಶ್ವಂತ್, ದಿಲೀಪ್, ಪ್ರದೀಪ್ ಕಾವಲನ್, ಚೇತನ್ ಶರ್ಮ , ವಸಂತ ಜಂಗಲ್,
ಸಂಜಯ್, ಸಂಜೀವ ಉರ್ವಿನ್ ಖಾನ್, ದಿನೇಶ್ ಉರ್ವಿನ್ ಖಾನ್ ,ತನಿಯಪ್ಪ, ಅಶೋಕ್, ಸ್ವಾಮಿ ಮರ್ಕಲ್, ಸಾಗರ್ ಚಂದ್ರು ಆಟೋ ಕೂವೆ ,ಪ್ರಮೋದ್ ,ಮಹೇಶ್ ಬಾಳೂರು, ಲಾರೆನ್ಸ್ ಬಾಳೂರು, ಸಂದೀಪ್ ಬಾಳೂರು, ಪರೀಕ್ಷಿತ್ ಜಾವಳಿ , ಚಂದ್ರಶೇಖರ್ ನಿಡುವಾಳೆ,ಸೀನ ಶಂಕರ ಹೇಮಾವತಿ, ವಿಜಯ್ ಕಲ್ಲಕ್ಕಿ, ರಾಜಕುಮಾರ್ ಕಲ್ಲಕ್ಕಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗುಲಾಬಿ ಹಾಗೂ ನವೀನ್ ಹಾವಳಿ, ಸಚಿನ್ ಮರ್ಕಲ್, ಕಮಲಮ್ಮ ಅವರ ಮಕ್ಕಳಾದ ಆನಂದ, ಉಮೇಶ್, ಅವರ ಮನೆಯವರಾದ ನಾರಾಯಣ ಅವರು ಸಹ ಜೊತೆಯಲ್ಲಿ ಇದ್ದರು. ಚುನಾವಣೆ ಅಧಿಕಾರಿಗಳಾದ ಶಿವರಾಂ, ಗ್ರಾಮ ಪಂಚಾಯತಿ ಪಿಡಿಒ ಮಹೇಶ್, ಬಾಳೂರು ಆರಕ್ಷಕ ಠಾಣ ಸಿಬ್ಬಂದಿಗಳಾದ ನಂದೀಶ್ ಹಾಗೂ ರಾಘವೇಂದ್ರ ಜನ್ನಾಪುರ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು