6:53 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ನ್ಯಾಷನಲ್ ಬ್ಯೂಟಿಷಿಯನ್ಸ್ ಡೇ: ಮಂಗಳೂರಿನಲ್ಲಿ ಸೆಮಿನಾರ್ ಕಾರ್ಯಕ್ರಮ

29/06/2023, 17:08

ಮಂಗಳೂರು(reporterkarnataka.com): ನ್ಯಾಷನಲ್ ಬ್ಯೂಟಿಷಿಯನ್ಸ್ ಡೇ ಪ್ರಯುಕ್ತ ದಕ್ಷಿಣ ಕನ್ನಡ ಮಂಗಳೂರು ಲೇಡಿಸ್ ಬ್ಯೂಟಿ ಅಸೋಸಿಯೇಷನ್ ಆಯೋಜಿಸಿರುವ ಗೋನಾರಿ ಅಕಾಡೆಮಿ ಬೆಂಗಳೂರು ಇವರ ಸೆಮಿನಾರ್ ಕಾರ್ಯಕ್ರಮ ನಗರದ ಹೋಟೆಲ್ ಹೊಟೇಲ್ ಗೋಲ್ಡ್ ಪಿಂಚ್ ನಲ್ಲಿ ನಡೆಯಿತು.


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸೆಂಟ್ರಲ್ ಮಾರ್ಕೆಟ್ ನ ದುಬೈ ಬಜ್ಜಾರ್ ನಲ್ಲಿರುವ ಜೆ. ಜೆ. ಬ್ಯೂಟಿ ಕಿಂಗ್ ನ ಮಾಲಕರಾದ ಜಗದೀಶ್ ಅವರ ಪುತ್ರ ಆಕಾಶ್ ಆಗಮಿಸಿರದ್ದರು. ಗೋನಾರಿ ಅಕಾಡೆಮಿಯ ಸೌತ್ ಇಂಡಿಯ ರಿಜಿನಲ್ ಮೆನೇಜರ್ ರೋಶನಿ ಟಗೋರ್, ಕರ್ನಾಟಕ ಸೇಲ್ಸ್ ಮೆನೇಜರ್ ಲೂಬ್ನಾ, ಟ್ರೈನಾರ್ ದೀಪಾ ಮತ್ತು ದಿವ್ಯಾ ಇದ್ದರು. ಎಂಎಲ್ ಬಿಎ ಅಧ್ಯಕ್ಷರು ಬಬಿತಾ ಯು. ಶೆಟ್ಟಿ ಉದ್ಘಾಟನಾ ಭಾಷಣ ಮಾಡಿದರು ಕಾರ್ಯಕ್ರಮ ನಿರೋಪನೆ ಮತ್ತು ಸ್ವಾಗತ ಉಪಾಧ್ಯಕ್ಷರಾದ ಸುಲತಾ ಸುರತ್ಕಲ್ ಮಾಡಿದರು. ಧನ್ಯವಾದ
ಕೋಶಾಧಿಕಾರಿ ಝೀನಾ ವಂದಿಸಿದರು. ಜತೆ ಕಾರ್ಯದರ್ಶಿ ಸುಹಾನಾ ಉಪಸ್ಥಿತರಿದ್ದರು. ಎಲ್ಲ ಎಂಎಲ್ ಬಿಎ
ಸದಸ್ಯರು ನ್ಯಾಷನಲ್ ಬ್ಯೂಟಿಷಿಯನ್ ಡೇ ಸೆಲೆಬ್ರೇಶನ್ ಬಹಳ ಖುಷಿಯಾಗಿ ಆಚರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು